ಸುಪ್ರೀಂ ಕೋರ್ಟ್‌ನಲ್ಲಿ ಇಂಗ್ಲಿಷ್‌ ಪ್ರಧಾನ ಭಾಷೆ: ನ್ಯಾಯಪೀಠ

ಹಿಂದಿಯಲ್ಲಿ ವಾದಿಸಲು ಹೊರಟ ಅರ್ಜಿದಾರರಿಗೆ ಮನವರಿಕೆ

Team Udayavani, Nov 18, 2022, 7:10 AM IST

ಸುಪ್ರೀಂ ಕೋರ್ಟ್‌ನಲ್ಲಿ ಇಂಗ್ಲಿಷ್‌ ಪ್ರಧಾನ ಭಾಷೆ: ನ್ಯಾಯಪೀಠ

ಹೊಸದಿಲ್ಲಿ: “ಸುಪ್ರೀಂ ಕೋರ್ಟ್‌ನ ಭಾಷೆ ಇಂಗ್ಲಿಷ್‌. ಹಿಂದಿ ಅಲ್ಲ’ ಹೀಗೆಂದು ಕಕ್ಷಿದಾರರೊಬ್ಬರಿಗೆ ಕಿವಿ ಮಾತು ಹೇಳಿದ್ದು ಸುಪ್ರೀಂ ಕೋರ್ಟ್‌.

ನ್ಯಾ| ಕೆ.ಎಂ.ಜೋಸೆಫ್ ಮತ್ತು ನ್ಯಾ| ಹೃಷಿ ಕೇಶ್‌ ರಾಯ್‌ ಅವರನ್ನೊಳ ಗೊಂಡ ನ್ಯಾಯಪೀಠದ ಎದುರು ಅರ್ಜಿದಾರ ಶಂಕರ್‌ಲಾಲ್‌ ಶರ್ಮಾ ಎಂಬುವರು ತಮ್ಮ ಪ್ರಕರಣವನ್ನು ತಾವೇ ಹಿಂದಿಯಲ್ಲಿ ವಾದ ಮಂಡಿಸಲು ಆರಂಭಿ ಸಿದರು. ಹಿರಿಯ ನಾಗರಿಕರಾಗಿರುವ ಅವರು “ವಿವಿಧ ಹಂತದ ಕೋರ್ಟ್‌ಗಳಿಗೆ ಮೊರೆ ಹೊಕ್ಕರೂ ನನಗೆ ನ್ಯಾಯ ಸಿಗಲಿಲ್ಲ’ ಎಂದು ಅರಿಕೆ ಮಾಡಿಕೊಂಡರು.

ನ್ಯಾಯಮೂರ್ತಿಗಳಿಗೆ ಅರ್ಜಿ ದಾರರು ಹೇಳುವ ಅಂಶಗಳು ಗೊತ್ತಾಗುತ್ತಿರಲಿಲ್ಲ. “ನಿಮ್ಮ ಅರ್ಜಿ ಯಲ್ಲಿನ ಅಂಶಗಳನ್ನು ನಾವು ಓದಿದ್ದೇವೆ. ಆದರೆ ನೀವು ಹೇಳುವುದು ನಮಗೆ ಅರ್ಥ ವಾಗುತ್ತಿಲ್ಲ. ಕೋರ್ಟ್‌ನ ಭಾಷೆ ಇಂಗ್ಲಿಷ್‌’ ಎಂದು ನ್ಯಾ| ಜೋಸೆಫ್ ಅರ್ಜಿದಾರರಿಗೆ ತಿಳಿಸಿದರು.

ಮತ್ತೊಂದು ಕೋರ್ಟ್‌ ಹಾಲ್‌ನಲ್ಲಿ ಇದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಾಧವಿ ದಿವಾನ್‌ ಅಲ್ಲಿಗೆ ಆಗಮಿಸಿ, ಅರ್ಜಿದಾರ ಶರ್ಮಾ ಅವರಿಗೆ ನೆರವಾದರು. ನ್ಯಾಯಪೀಠದ ಸೂಚನೆಯನ್ನು ವಕೀಲರ ನೆರವಿನಿಂದ ಕಾನೂನು ಹೋರಾಟ ಮುಂದುವರಿಸಲು ಒಪ್ಪಿದ್ದಾರೆ.

ಟಾಪ್ ನ್ಯೂಸ್

1 Saturday

ರಾಶಿ ಫಲ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ, ದೀರ್ಘ‌ ಪ್ರಯಾಣ ಸಂಭವ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

vote

ವಿಧಾನ-ಕದನ 2023: ಅನುದಾನದ ವರ ಕೊಟ್ಟವರಿಗೆ ಈಗ ಮತಗಳ ವರ ಬೇಕು

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

rishab panth

ಪಂತ್‌ ಇಲ್ಲದ ಡೆಲ್ಲಿಗೆ ಪಂಥಾಹ್ವಾನ

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; 26 ಗ್ರೇಸ್‌ ಮಾರ್ಕ್ಸ್!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ದೇಶಾದ್ಯಂತ ಟೋಲ್‌ ಸುಂಕ ದುಬಾರಿ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ

ಭಾರಿ ವಾಹನಗಳ ಕಡ್ಡಾಯ ಫಿಟ್ನೆಸ್ ಪರೀಕ್ಷೆ ಅವಧಿ ವಿಸ್ತರಣೆ

neeta

ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರಕ್ಕೆ ಅಭೂತಪೂರ್ವ ಆರಂಭ

manish sisodia

ದೆಹಲಿ ನ್ಯಾಯಾಲಯದಿಂದ ಮನೀಶ್‌ ಸಿಸೋಡಿಯಾ ಜಾಮೀನು ಅರ್ಜಿ ವಜಾ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1 Saturday

ರಾಶಿ ಫಲ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ, ದೀರ್ಘ‌ ಪ್ರಯಾಣ ಸಂಭವ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

vote

ವಿಧಾನ-ಕದನ 2023: ಅನುದಾನದ ವರ ಕೊಟ್ಟವರಿಗೆ ಈಗ ಮತಗಳ ವರ ಬೇಕು

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

rishab panth

ಪಂತ್‌ ಇಲ್ಲದ ಡೆಲ್ಲಿಗೆ ಪಂಥಾಹ್ವಾನ