

Team Udayavani, Aug 20, 2018, 6:00 AM IST
ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹಂತಕರು ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಶೂಟಿಂಗ್ ತರಬೇತಿ ಪಡೆದಿದ್ದರು ಎಂದು ಪುಣೆಯ ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ ನೀಡಿದೆ. ಶನಿವಾರ ಬಂಧಿತನಾದ ಪ್ರಮುಖ ಆರೋಪಿ ಸಚಿನ್ ಪ್ರಕಾಶ್ರಾವ್ ಅಂಡುರೆ ಯನ್ನು ಕೋರ್ಟ್ಗೆ ಹಾಜರುಪಡಿಸಿದ ಸಿಬಿಐ, 14 ದಿನಗಳ ಕಾಲ ವಶಕ್ಕೆ ಕೋರಿ ಕೋರ್ಟ್ಗೆ ಮನವಿ ಸಲ್ಲಿಸಿತು. ದಾಭೋಲ್ಕರ್ ಹತ್ಯೆಗೂ ಮುನ್ನ ಅಂಡುರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ತರಬೇತಿ ಪಡೆದಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಸಿಬಿಐ ತಿಳಿಸಿತು. ಈ ಹಿನ್ನೆಲೆಯಲ್ಲಿ ಕೋರ್ಟ್, ಆ.26ರವರೆಗೆ ಅಂಡುರೆ ಯನ್ನು ಸಿಬಿಐ ವಶಕ್ಕೊಪ್ಪಿಸಿತು.
ಇದೇ ವೇಳೆ, ಅಂಡುರೆ ಬಂಧನದ ಬೆನ್ನಲ್ಲೇ ಸಿಬಿಐ ಶಿವಸೇನೆಯ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪಂಗಾರ್ಕರ್ರನ್ನು ವಶಕ್ಕೆ ಪಡೆದಿದೆ. ಕೊಲೆ ವೇಳೆ ಶ್ರೀಕಾಂತ್ ಕೂಡ ನನ್ನ ಜತೆಗಿದ್ದು ಬೈಕ್ ಚಲಾಯಿಸುತ್ತಿದ್ದರು ಎಂದು ಅಂಡುರೆ ಬಾಯಿಬಿಟ್ಟಿದ್ದ .
Ad
No health warning: ಸಮೋಸಾ, ಜಿಲೇಬಿಗೆ ಎಚ್ಚರಿಕೆ ಲೇಬಲ್ ಸುಳ್ಳು ಎಂದ ಕೇಂದ್ರ ಸರ್ಕಾರ
Odisha se*xual harassment case: 3 ದಿನ ಬಳಿಕ ವಿದ್ಯಾರ್ಥಿನಿ ಸಾವು
Bombay HC: ರಾಹುಲ್ ಪಿಎಂ ಆಗ್ತಾರೆ ಅಂತ ನಿಮಗೆ ಹೇಗೆ ಗೊತ್ತು?: ಕೋರ್ಟ್ ಪ್ರಶ್ನೆ
Electoral Rolls: ಮತಪಟ್ಟಿ ತಿದ್ದುಪಡಿಗೆ ಹೆಚ್ಚು ಕಾಲಾವಕಾಶ ನೀಡಿ: ಟಿಡಿಪಿ
Operation Kalanemi: ಉತ್ತರಾಖಂಡದಲ್ಲಿ 200 ನಕಲಿ ಬಾಬಾಗಳ ಸೆರೆ!
ಶಿಕ್ಷಣ ಇಲಾಖೆ: ಮುಖ ಚಹರೆ ಮೂಲಕ ಹಾಜರಿ ಹಾಕುವ ಪ್ರಕ್ರಿಯೆ ಜಾರಿ
Congress: ಮತ್ತೆ ಹೈಕಮಾಂಡ್ ಅಂಗಳಕ್ಕೆ ಕೆಪಿಸಿಸಿ ಅಧ್ಯಕ್ಷ ಬದಲು ಚರ್ಚೆ?
No health warning: ಸಮೋಸಾ, ಜಿಲೇಬಿಗೆ ಎಚ್ಚರಿಕೆ ಲೇಬಲ್ ಸುಳ್ಳು ಎಂದ ಕೇಂದ್ರ ಸರ್ಕಾರ
ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 4.46 ಲಕ್ಷ ಕೋಟಿ ರೂ. ಸಾಲ: ನಬಾರ್ಡ್
ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು
You seem to have an Ad Blocker on.
To continue reading, please turn it off or whitelist Udayavani.