ಧಾರಾವಿ ಪುನರ್ನಿರ್ಮಾಣಕ್ಕೆ ಗೌತಮ್ ಅದಾನಿ: 5,069 ಕೋಟಿ ರೂ. ಹೂಡಿಕೆ
Team Udayavani, Nov 30, 2022, 8:41 AM IST
ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಪ್ರಾಪರ್ಟೀಸ್ಗೆ ಭಾರತದ ದೊಡ್ಡ ಪುನರ್ನಿರ್ಮಾಣ ಯೋಜನೆಗಳಲ್ಲಿ ಒಂದಾಗಿರುವ ಧಾರಾವಿ ಪುನರ್ನಿರ್ಮಾಣ ಯೋಜನೆಯ ಟೆಂಡರ್ ಸಿಕ್ಕಿದೆ. ಮುಂಬಯಿಯಲ್ಲಿರುವ ಧಾರಾವಿ ಕೊಳೆಗೇರಿಯು ಏಷ್ಯಾದಲ್ಲೇ ಎರಡನೇ ಅತೀ ದೊಡ್ಡ ಕೊಳೆಗೇರಿ ಆಗಿದೆ. ಕೊಳೆಗೇರಿಯ ಪುನರ್ನಿರ್ಮಾಣಕ್ಕೆ ಅದಾನಿ ಪ್ರಾಪರ್ಟೀಸ್ 5,069 ಕೋಟಿ ರೂ. ಹೂಡಿಕೆ ಮಾಡಲಿದೆ.
ಡಿಎಲ್ಎಫ್ ಸೇರಿದಂತೆ ಜಗತ್ತಿನ ಎಂಟು ನಿರ್ಮಾಣ ಕಂಪೆನಿ ಗಳು ಬಿಡ್ನಲ್ಲಿ ಭಾಗವಹಿಸಿದ್ದವು. ಯೋಜನೆಗಾಗಿ ಸರಕಾರ 1,600 ಕೋಟಿ ರೂ.ಗಳನ್ನು ಬಿಡ್ ಮೊತ್ತವಾಗಿ ನಿಗದಿಪಡಿಸಿತ್ತು. ಅತೀ ಹೆಚ್ಚು ಮೊತ್ತ ಬಿಡ್ ಮಾಡಿದ ಅದಾನಿ ಪ್ರಾಪರ್ಟೀಸ್ ತೆಕ್ಕಗೆ ಈ ಯೋಜನೆ ಒಲಿದಿದೆ.
ಧಾರಾವಿ ಪುನರ್ನಿರ್ಮಾಣ
– 5,069 ಕೋಟಿ ರೂ. ಅದಾನಿ ಪ್ರಾಪರ್ಟೀಸ್ ಹೂಡಿಕೆ
– 240 ಹೆಕ್ಟೇರ್ ಪ್ರದೇಶ ಅಭಿವೃದ್ಧಿ ಕಾರ್ಯ
– 24.62 ಹೆಕ್ಟೇರ್ ಖಾಸಗಿ ಪ್ರದೇಶ ಭೂಸ್ವಾಧೀನ
– 60,000 ಕುಟುಂಬಗಳಿಗೆ ಉಚಿತ ಮನೆಗಳು ನಿರ್ಮಾಣ
– 13,000 ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ
– 405 ಚ.ಅಡಿ ಸ್ಥಳದಲ್ಲಿ ಪ್ರತೀ ಕೊಳೆಗೇರಿ ಕುಟುಂಬಕ್ಕೆ ಮನೆ ನಿರ್ಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್