ಗೋವಾ : ಬೀಚ್ ನಲ್ಲಿ ಸೆಲ್ಫಿ ತೆಗೆಯುವ ವೇಳೆ ನೀರಿನಲ್ಲಿ ಮುಳುಗಿ ಮೈಸೂರಿನ ವಿದ್ಯಾರ್ಥಿ ಸಾವು
ಕಳೆದ ಆರು ದಿನದಲ್ಲಿ ಸಿಕೇರಿ ಬೀಚ್ನಲ್ಲಿ ನಡೆದ ಎರಡನೇ ಘಟನೆ
Team Udayavani, Jun 15, 2022, 3:20 PM IST
ಪಣಜಿ : ಸೆಲ್ಫಿ ತೆಗೆಯುತ್ತಿದ್ದ ವೇಳೆ ವಿದ್ಯಾರ್ಥಿಯೋಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋವಾದ ಸಿಕೇರಿ ಬೀಚ್ನಲ್ಲಿ ನಡೆದಿದೆ.
ಗೋವಾದ ಸಿಕೇರಿ ಬೀಚ್ಗೆ ಮಂಗಳವಾರ ಕರ್ನಾಟಕದ ಮೈಸೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಎಂಟು ವಿದ್ಯಾರ್ಥಿಗಳ ಪೈಕಿ ಯೋಹಾನ್ (23) ಎಂಬ ಯುವಕ ಸೆಲ್ಫಿ ತೆಗೆದುಕೊಡ ನಂತರ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ನಂತರ ದೃಷ್ಠಿ ಜೀವರಕ್ಷಕ ದಳ ಮಂಗಳವಾರ ರಾತ್ರಿಯಿಡಿ ಕಾರ್ಯಚರಣೆ ನಡೆಸಿದರೂ ವಿದ್ಯಾರ್ಥಿ ಯೋಹಾನ್ ಪತ್ತೆಯಾಗಿರಲಿಲ್ಲ. ನಂತರ ಬುಧವಾರ ಬೆಳಗಿನ ಜಾವ ಈತನ ಶವ ಪತ್ತೆಯಾಗಿದೆ.
ಜೂನ್ 8 ರಂದು ಕೇರಳದ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿನಿ ನಿರ್ಮಲ್ ಸಾಜು ಸಿಕೇರಿ ಬೀಚ್ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದು ಘಟನೆ ಮಾಸುವ ಮುನ್ನವೇ ಇನ್ನೊಂದು ಘಟನೆ ನಡೆದಿದೆ.
ಇದನ್ನೂ ಓದಿ : ಗೋವಾ ನೂತನ ರಾಜಭವನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಂಕುಸ್ಥಾಪನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ