ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ


Team Udayavani, May 31, 2023, 8:20 AM IST

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

ಹೊಸದಿಲ್ಲಿ: ಸೌರವ್ಯೂಹದ ಅತೀ ದೊಡ್ಡ ಗ್ರಹ ಗುರು. ಗುರು ಗ್ರಹಕ್ಕಿಂತಲೂ 13 ಪಟ್ಟು ದೊಡ್ಡದಾಗಿರುವ ಮತ್ತು ದಟ್ಟವಾಗಿರುವಂಥ ಸೌರವ್ಯೂಹದಿಂದ ಹೊರಗಿನ ಅನ್ಯಗ್ರಹವೊಂದು ಪತ್ತೆಯಾಗಿದೆ.

ವಿಶೇಷವೆಂದರೆ ಇದನ್ನು ಪತ್ತೆ ಹಚ್ಚಿರುವುದು ಅಹಮದಾಬಾದ್‌ನ ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿ (ಪಿಆರ್‌ಎಲ್‌)ಯ ಪ್ರೊ| ಅಭಿಜಿತ್‌ ಚಕ್ರವರ್ತಿ ನೇತೃತ್ವದ ಅಂತಾ ರಾಷ್ಟ್ರೀಯ ವಿಜ್ಞಾನಿಗಳ ತಂಡ.

ಇದು ಭಾರತದಲ್ಲಿ ಮತ್ತು ಪಿಆರ್‌ಎಲ್‌ ವಿಜ್ಞಾನಿಗಳು ಆವಿಷ್ಕರಿಸಿರುವ ಮೂರನೇ ಸೌರಾತೀತ ಗ್ರಹವಾಗಿದೆ. ಭಾರತ, ಜರ್ಮನಿ, ಸ್ವಿಜರ್ಲೆಂಡ್‌ ಮತ್ತು ಯುಎಸ್‌ಎ ವಿಜ್ಞಾನಿಗಳು ಜಂಟಿಯಾಗಿ ಸ್ವದೇಶಿ ಪಿಆರ್‌ಎಲ್‌ ಸುಧಾರಿತ ರೇಡಿಯಲ್‌ ವೆಲೋಸಿಟಿ ಅಬು-ಸ್ಕೈ ಸರ್ಟ್‌ ಸ್ಪೆಕ್ಟ್ರೋಗ್ರಾಫ್ (ಪರಸ್‌) ಬಳಸಿ ಈ ಗ್ರಹದ ದ್ರವ್ಯರಾಶಿಯನ್ನು ಅಳೆದಿದ್ದಾರೆ.

ವಿಶೇಷವೇನು?

ಈ ಸೌರಾತೀತ ಗ್ರಹವು ಟಿಒಐ4603 ಅಥವಾ ಎಚ್‌ಡಿ 245134 ಎಂಬ ನಕ್ಷತ್ರದ ಕಕ್ಷೆಯಲ್ಲಿ ಸುತ್ತುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ ಟಿಒಐ 4603ವಿ ಎಂದು ನಾಮಕರಣ ಮಾಡಲಾಗಿದೆ. ಇದು ಭೂಮಿಯಿಂದ 731 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದು, ಪ್ರತೀ 7.24 ದಿನಗಳಿಗೆ ಒಮ್ಮೆ ತನ್ನ ನಕ್ಷತ್ರಕ್ಕೆ ಸುತ್ತುಬರುತ್ತಿದೆ. ಪ್ರಖರ ತಾಪಮಾನ ಹೊಂದಿದ್ದು, 1,396 ಡಿ.ಸೆ. ಉಷ್ಣತೆ ಇದೆ.

ಟಾಪ್ ನ್ಯೂಸ್

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Kadaba ಜೈ ಶ್ರೀರಾಮ್‌ ಘೋಷಣೆ: ಇಬ್ಬರ ಬಂಧನ

Kadaba ಜೈ ಶ್ರೀರಾಮ್‌ ಘೋಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rahul gandhi

Politics: ಗೆದ್ದರೆ ಜಾತಿಗಣತಿ: ರಾಹುಲ್‌ ಗಾಂಧಿ

supreme court

Law: “ಸರ್ಕಾರದ ಸಾಕ್ಷಿಪ್ರಜ್ಞೆ ಎಚ್ಚರಗೊಳ್ಳಲಿ”: ಸುಪ್ರೀಂಕೋರ್ಟ್‌ 

shaktikanth das

Finance: ಅತಿಯಾದ ಪ್ರಾಬಲ್ಯ ಬೇಡ: ಶಕ್ತಿಕಾಂತ ದಾಸ್‌

CONGRESS FLAG IMP

Reservation: ಮಹಿಳಾ ಮೀಸಲು: ಕಾಂಗ್ರೆಸ್‌ 21 ಸುದ್ದಿಗೋಷ್ಠಿ

modi whatsapp

Whatsapp: ಮೋದಿ ಚಾನೆಲ್‌ಗೆ ವಾರದಲ್ಲೇ 54 ಲಕ್ಷ ಫಾಲೋವರ್ಸ್‌!

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.