ಬಿಹಾರ ಹೊಟೇಲ್‌ನಲ್ಲಿ 6 EVM, VVPAT ಪತ್ತೆ; ಮ್ಯಾಜಿಸ್ಟ್ರೇಟ್‌ಗೆ ಶೋಕಾಸ್‌ ನೊಟೀಸ್‌


Team Udayavani, May 7, 2019, 11:46 AM IST

Bihar-EVMs-VVpats-730

ಹೊಸದಿಲ್ಲಿ : ಅತೀ ದೊಡ್ಡ ಭದ್ರತಾ ಲೋಪದ ಪ್ರಕರಣವಾಗಿ ಬಿಹಾರದ ಮುಜಫ‌ರಪುರದ ಹೊಟೇಲ್‌ ಒಂದರಲ್ಲಿ ನಿನ್ನೆ ಸೋಮವಾರ ಆರು ಇವಿಎಂ ಗಳು ಮತ್ತು ಒಂದು ವಿವಿಪ್ಯಾಟ್‌ ಯಂತ್ರ ಪತ್ತೆಯಾಗಿವೆ.

ಮುಜಫ‌ರಪುರ ದ ಎಸ್‌ಡಿಓ ಕುಂದನ್‌ ಕುಮಾರ್‌ ಅವರು ಈ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಸೆಕ್ಟರ್‌ ಮ್ಯಾಜಿಸ್ಟ್ರೇಟ್‌ ಅವಧೇಶ್‌ ಕುಮಾರ್‌ ಅವರು ತಮ್ಮ ಕಾರು ಚಾಲಕನು ಮತ ಹಾಕಲು ಹೋಗಿದ್ದರಿಂದ ಈ ಇವಿಎಂ ಗಳನ್ನು ತಾವಿದ್ದ ಹೊಟೇಲ್‌ಗೆ ಒಯ್ದಿದ್ದರು ಎಂದು ಹೇಳಲಾಗಿದೆ.

ಹೊಟೇಲ್‌ ನಲ್ಲಿ ಇವಿಎಂ ವಶಪಡಿಸಿಕೊಳ್ಳಲಾದುದನ್ನು ಅನುಸರಿಸಿ ಸ್ಥಳೀಯ ಜನರು ಹೊಟೇಲ್‌ ಮುಂದೆ ಘೇರಾಯಿಸಿ ಮ್ಯಾಜಿಸ್ಟ್ರೇಟರ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರಭಾರಾಧಿಕಾರಿಯಿಂದ ಅಕ್ರಮ ನಡೆಯುತ್ತಿರುವುದನ್ನು ಶಂಕಿಸಿ ಜನರು ಘೋಷಣೆ ಕೂಗತೊಡಗಿದರು.

ಈ ವಿದ್ಯಮಾನ ಅನುಸರಿಸಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್‌ ಅವಧೇಶ್‌ ಕುಮಾರ್‌ ಅವರಿಗೆ ಶೋ ಕಾಸ್‌ ನೊಟೀಸ್‌ ಜಾರಿ ಮಾಡಲಾಗಿದೆ. ಇವಿಎಂ ಗಳು ಹೊಟೇಲಿಗೆ ತಲುಪಿದ್ದು ಹೇಗೆ ಎಂಬುದು° ವಿವರಿಸುವಂತೆ ಅವರನ್ನು ಕೇಳಿಕೊಳ್ಳಲಾಗಿದೆ.

ಇದೇ ವೇಳೆ ಜಿಲ್ಲಾಧಿಕಾರಿ ಆಲೋಕ್‌ ರಂಜನ್‌ ಘೋಷ್‌ ಅವರು ಮ್ಯಾಜಿಸ್ಟ್ರೇಟ್‌ ಅವಧೇಶ್‌ ಕುಮಾರ್‌ ಅವರು ತಮ್ಮ ವಾಹನ ಚಾಲಕ ಮತ ಹಾಕಲು ಹೋಗಿದ್ದ ಕಾರಣ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ತಮ್ಮ ಹೊಟೇಲ್‌ ಕೋಣೆಗೆ ಒಯ್ದದ್ದು ಹೌದೆಂದು ದೃಡಪಡಿಸಿದ್ದಾರೆ.

ಟಾಪ್ ನ್ಯೂಸ್

1-as-dasdas

Asian Games ಎಂಬ ಮಾಯಾಲೋಕ ; ಇಂದು ಸಂಜೆ 5.30ಕ್ಕೆ ಉದ್ಘಾಟನೆ 

Udupi ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವದ ಸಂಭ್ರಮ

Udupi ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವದ ಸಂಭ್ರಮ

world cup 2023

13th ODI World Cup Cricket ; ಉದ್ಘಾಟನ ಪಂದ್ಯದಲ್ಲೇ ಕಣಕ್ಕಿಳಿದ ಭಾರತ

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

ಸೆ. 30ರ ವರೆಗೆ ಸಬ್‌ರಿಜಿಸ್ಟ್ರಾರ್‌ ಕಚೇರಿ ಕರ್ತವ್ಯದ ಸಮಯ ವಿಸ್ತರಣೆ

Karnataka ಸೆ. 30ರ ವರೆಗೆ ಸಬ್‌ರಿಜಿಸ್ಟ್ರಾರ್‌ ಕಚೇರಿ ಕರ್ತವ್ಯದ ಸಮಯ ವಿಸ್ತರಣೆ

ಕಳಪೆ ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದನೆ ಕುಸಿತ

Siddaramaiah ಕಳಪೆ ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದನೆ ಕುಸಿತ

Train ಮಂಗಳೂರು-ಗೋವಾ ಹೊಸ ವಂದೇ ಭಾರತ್‌ ರೈಲು: ನಳಿನ್‌ ಕುಮಾರ್‌

Train ಮಂಗಳೂರು-ಗೋವಾ ಹೊಸ ವಂದೇ ಭಾರತ್‌ ರೈಲು: ನಳಿನ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rain

Rain: ಸೆ. 25ರಿಂದ ಕಡಿಮೆಯಾಗಲಿದೆ ಮಳೆ

supreme court

EVM ಅಡಿಟ್‌ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ

india buisiness

India: ಉತ್ಪಾದನ ರಾಷ್ಟ್ರವಾಗುತ್ತಿದೆ ಭಾರತ

modi imppp 4

Women: ಬಹುಮತದ ಸರಕಾರ ಇದ್ದಿದ್ದಕ್ಕೆ ಮೀಸಲು ಅಂಗೀಕಾರ: ಮೋದಿ

nandamoori

Andhra Pradesh: ಬಂಧನ ವಿರೋಧಿಸಿ ಸೀಟಿ ಊದಿದ ಶಾಸಕ ನಂದಮೂರಿ ಬಾಲಕೃಷ್ಣ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

1-as-dasdas

Asian Games ಎಂಬ ಮಾಯಾಲೋಕ ; ಇಂದು ಸಂಜೆ 5.30ಕ್ಕೆ ಉದ್ಘಾಟನೆ 

Udupi ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವದ ಸಂಭ್ರಮ

Udupi ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವದ ಸಂಭ್ರಮ

world cup 2023

13th ODI World Cup Cricket ; ಉದ್ಘಾಟನ ಪಂದ್ಯದಲ್ಲೇ ಕಣಕ್ಕಿಳಿದ ಭಾರತ

asiad india

Asiad: ಏಷ್ಯಾಡ್‌ನಿಂದ ಭಾರತದ ಕ್ರೀಡಾಚಹರೆ ಬದಲಾಗುವ ಭರವಸೆ

rain

Rain: ಸೆ. 25ರಿಂದ ಕಡಿಮೆಯಾಗಲಿದೆ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.