
ಸಚಿವರ ಮನೆ ಮುಂದೆ ಏಡಿಗಳನ್ನು ಸುರಿದು ಪ್ರತಿಭಟನೆ
ಡ್ಯಾಂ ಒಡೆಯಲು ಏಡಿಗಳು ಕಾರಣವೆಂದಿದ್ದ ಮಹಾರಾಷ್ಟ್ರ ಸಚಿವ....
Team Udayavani, Jul 9, 2019, 4:10 PM IST

ಪುಣೆ : ರತ್ನಾಗಿರಿಯ ಚಿಪ್ಲೂಣ್ ನ ತಿವಾರೆ ಡ್ಯಾಂ ಒಡೆದು ಹೋಗಲು ಏಡಿಗಳು ಕಾರಣ ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ತಾನಾಜಿ ಸಾವಂತ್ ಅವರ ನಿವಾಸದ ಎದುರು ಎನ್ಸಿಪಿ ಕಾರ್ಯಕರ್ತರು ಏಡಿಗಳನ್ನು ಸುರಿದು ವಿನೂತನವಾಗಿ ಪ್ರತಿಭಟಸಿದ್ದಾರೆ.
ಪ್ರತಿಭಟನೆ ವೇಳೆ ಏಡಿಗಳನ್ನು ಹಿಡಿದುಕೊಂಡು ಬಂದ ಎನ್ಸಿಪಿ ಕಾರ್ಯಕರ್ತರು 25 ಕ್ಕೂ ಹೆಚ್ಚು ಜೀವಂತ ಏಡಿಗಳನ್ನು ಮನೆಯ ಮುಂದೆ ಸುರಿದಿದ್ದಾರೆ.
ಡ್ಯಾಂ ಒಡೆದು ಅಪಾರ ಪ್ರಮಾಣದ ನೀರು ಪ್ರವಾಹವಾಗಿ ಹರಿದು ಬಂದಕಾರಣ 23 ಮಂದಿ ಕೊಚ್ಚಿ ಹೋಗಿದ್ದರು. 20 ಮಂದಿಯ ಶವಗಳನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ ಮೂರು ಮಂದಿಯ ಶವಗಳಿಗಾಗಿ ಎನ್ಡಿಆರ್ಎಫ್ ಪಡೆಗಳು ಹುಡುಕಾಟ ಮುಂದುವರಿಸಿವೆ.
#WATCH: NCP workers stage protest and threw crabs outside the residence of Maharashtra Water Conservation Minister Tanaji Sawant in Pune against his statement on Ratnagiri’s Tiware dam breach. The Minister had said that crabs were responsible for the breach in the dam. pic.twitter.com/7wbsT8yGIs
— ANI (@ANI) July 9, 2019
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
