ಭಾನುವಾರ, ರಾಮ ಬರುವನು!
Team Udayavani, Nov 10, 2019, 4:00 AM IST
ರಾಮ ಬರುತ್ತಾನೆ! ಈ ಪುಳಕದಲ್ಲೇ, ಪ್ರತಿ ಭಾನುವಾರ ಇಡೀ ಭಾರತ ಕಾದು ಕುಳಿತಿರುತ್ತಿತ್ತು. 1987ರಲ್ಲಿ ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ “ರಾಮಾಯಣ’ ಧಾರಾವಾಹಿ, ಮೋಡಿ ಮಾಡಿದ ಪರಿ ಈ ಬಗೆಯದ್ದು. ಧಾರಾವಾಹಿ ಮೂಡಿಬರುವಾಗ ಅಂದು ಬೀದಿಗಳಲ್ಲಿ ಜನರ ಸಂಚಾರವೇ ಇರುತ್ತಿರಲಿಲ್ಲ. ಟಿವಿ ಮುಂದೆ ಜಮಾಯಿಸಿರುತ್ತಿದ್ದರು. ಭಾನುವಾರದಂದು ಜನರು ಬರುವುದಿಲ್ಲವೆಂದು, ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ನಟ ಅರುಣ್ ಗೋವಿಲ್ ತೆರೆ ಮೇಲೆ ರಾಮನಾಗಿ ಬರುವಾಗ, ಎಷ್ಟೋ ಮಂದಿ ಊದಿನಕಡ್ಡಿ ಹಚ್ಚುತ್ತಿದ್ದರು. ಸ್ನಾನ ಮಾಡಿಕೊಂಡು, ಮಡಿ ಬಟ್ಟೆ ತೊಟ್ಟು ರಾಮಾಯಣ ನೋಡುವ ಒಂದಿಷ್ಟು ಮಂದಿಯೂ ಇದ್ದರು. ರಮಾನಂದ ಸಾಗರ್ ನಿರ್ದೇಶನದ ಈ ಧಾರಾವಾಹಿ, 78 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ