ಮತ್ತೆ ಪಾಕ್ ಟೂಲ್ಕಿಟ್ ಕಿತಾಪತಿ; ಕುಟಿಲ ತಂತ್ರದ ಅಂಶಗಳು ಅನಾವರಣ
Team Udayavani, Aug 5, 2022, 7:00 AM IST
ನವದೆಹಲಿ: ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಜನರ ಬೆಂಬಲಕ್ಕೆ ಯಾವತ್ತೂ ನಿಲ್ಲಲಿದೆ ಎಂದು ಹೇಳಿರುವ ಟೂಲ್ಕಿಟ್ನ ಅಂಶಗಳು ಈಗ ಬೆಳಕಿಗೆ ಬಂದಿವೆ.
ಆ.5ಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿ ಮೂರು ವರ್ಷ ಸಮೀಪಿಸುತ್ತಿರುವ ಬೆನ್ನಲ್ಲಿಯೇ ಆ ದೇಶದ ಕುಟಿಲ ತಂತ್ರದ ಅಂಶಗಳು ಅನಾವರಣಗೊಂಡಿವೆ.
ಆ.5 ಅನ್ನು ಕರಾಳ ದಿನ ಎಂದು ಆಚರಿಸಬೇಕು ಎಂಬಿತ್ಯಾದಿ ಸೂಚನೆ ಇರುವ 13 ಪುಟಗಳ ಭಾರತ ವಿರೋಧಿ ಅಂಶಗಳನ್ನು ಒಳಗೊಂಡಿರುವ ಕೈಪಿಡಿ ಅನಾವರಣಗೊಂಡಿದೆ. ಚೀನಾ, ಬೆಲ್ಜಿಯಂ, ಜಪಾನ್, ಉಕ್ರೇನ್, ಬರ್ಮಿಂಗ್ಹ್ಯಾಮ್, ದುಬೈ, ಆಸ್ಟ್ರೇಲಿಯಾ, ಇಟಲಿ, ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಇರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಮೂಲಕ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪ್ರಚಾರ ಮಾಡಲಾಗುತ್ತಿದೆ.
ಇದಲ್ಲದೆ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ವಿರುದ್ಧ ದ್ವೇಷಮಯ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಪ್ಲೋಡ್ ಮಾಡಲೂ ಪಾಕಿಸ್ತಾನ ಸಿದ್ಧತೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್