RSS; ಹಿಂದೂರಾಷ್ಟ್ರ ನಿರ್ಮಾಣದ ಅಗತ್ಯವಿಲ್ಲ : ದತ್ತಾತ್ರೇಯ ಹೊಸಬಾಳೆ
Team Udayavani, Nov 8, 2023, 12:37 AM IST
ಹೊಸದಿಲ್ಲಿ: “ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಅಥವಾ ಹೊಸದಾಗಿ ಹಿಂದೂರಾಷ್ಟ್ರವನ್ನು ನಿರ್ಮಿ ಸುವ ಅಗತ್ಯವೇ ಇಲ್ಲ! ಭಾರತ ಹಿಂದಿ ನಿಂದಲೂ ಹಿಂದೂರಾಷ್ಟ್ರವಾಗಿಯೇ ಇತ್ತು ಮುಂದೆಯೂ ಹಾಗೇ ಇರಲಿದೆ’. ಹೀಗೆಂದು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ (ಸರಕಾರ್ಯವಾಹ) ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಗುಜರಾತ್ನ ಕಛ ಜಿಲ್ಲೆಯಲ್ಲಿ ನಡೆದ ಸಂಘದ ಪದಾಧಿಕಾರಿಗಳ ಮಂಡಳಿ ಸಭೆ ವೇಳೆ ಮಾಧ್ಯಮಗಳೊಂದಿಗೆ ಹೊಸಬಾಳೆ ಮಾತನಾಡಿದ್ದಾರೆ. ಈ ವೇಳೆ ಭಾರತ ಯಾವಾಗ ಹಿಂದೂರಾಷ್ಟ್ರವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತ ಈಗಾಗಲೇ ಹಿಂದೂರಾಷ್ಟ್ರ, ಮುಂದೆಯೂ ಹಾಗೆಯೇ ಇರಲಿದೆ. ಆರ್ಎಸ್ಎಸ್ ಸಂಸ್ಥಾ ಪಕ ರಾದ ಹೆಡಗೇವಾರ್ ಅವರು ಒಮ್ಮೆ ಹೇಳಿದ್ದರು-ಎಲ್ಲಿಯವರೆಗೂ ಈ ದೇಶ ದಲ್ಲಿ ಒಬ್ಬನೇ ಒಬ್ಬ ಹಿಂದೂ ಇರು ತ್ತಾನೋ ಅಲ್ಲಿಯವರೆಗೂ ಈ ದೇಶ ಹಿಂದೂ ರಾಷ್ಟ್ರವೆಂದು. ಸಂವಿಧಾನ ರಾಷ್ಟ್ರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಅದು ವಿಭಿನ್ನ ವಿಷಯ, ಆದರೆ ರಾಷ್ಟ್ರವಾಗಿ ಭಾರತ ಈ ಹಿಂದೆಯೂ, ಇಂದೂ, ಮುಂದೆಯೂ ಹಿಂದೂ ರಾಷ್ಟ್ರವಾಗಿಯೇ ಇರಲಿದೆ ಹಾಗೂ ಸಮಾಜದ ಏಕತೆಯನ್ನು ಬಯಸುವುದು ಮತ್ತು ಅದರ ಅಭಿವೃದ್ಧಿಗಾಗಿ ಸಮಯ ವ್ಯಯಿಸಿ ಶ್ರಮಿಸುವುದೇ ಹಿಂದುತ್ವ’ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್ ಲಾಂಚ್
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ
UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ