ಮತದಾರರ ಪಟ್ಟಿ ಲೋಪ: ಸುಪ್ರೀಂನಿಂದ ಕಮಲ್‌ ನಾಥ್‌, ಪೈಲಟ್‌ ಅರ್ಜಿ ವಜಾ


Team Udayavani, Oct 12, 2018, 11:31 AM IST

supreme-court2-700.jpg

ಹೊಸದಿಲ್ಲಿ : ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿರುವ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿನ ಮತದಾರರ ಕರಡು ಪಟ್ಟಿಯನ್ನು ಪಠ್ಯ ರೂಪ್ಯದಲ್ಲಿ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಬೇಕೆಂದು ಕೋರಿ ಹಿರಿಯ ಕಾಂಗ್ರೆಸ್‌ ನಾಯಕರಾದ ಕಮಲ್‌ ನಾಥ್‌ ಮತ್ತು ಸಚಿನ್‌ ಪೈಲಟ್‌ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು ವಜಾ ಮಾಡಿದೆ. 

ಮಧ್ಯಪ್ರದೇಶದಲ್ಲಿ ನ.28ರಂದು ಮತ್ತು ರಾಜಸ್ಥಾನದಲ್ಲಿ ಡಿ.7ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

ಜಸ್ಟಿಸ್‌ ಗಳಾದ ಎ ಕೆ ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರನ್ನು ಒಳಗೊಂಡ ಸುಪ್ರೀಂ ಪೀಠ, “ನಾವು ಈ ಅರ್ಜಿಗಳನ್ನು ವಜಾ ಮಾಡುತ್ತಿದ್ದೇವೆ’ ಎಂದು ಹೇಳಿತು. 

ಮತದಾರರ ಪಟ್ಟಿಯಲ್ಲಿ ಅನೇಕ ಹೆಸರುಗಳು ಹಲವು ಬಾರಿ ಕಂಡು ಬರುತ್ತಿರುವ ಕಾರಣ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳನ್ನು ನಡೆಸುವ ಸಲುವಾಗಿ ಈ ದೋಷಗಳನ್ನು ಸರಿಪಡಿಸಬೇಕಾಗಿದೆ ಎಂಬ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ ಅ.8ರಂದು ಕಾದಿರಿಸಿತ್ತು. 

ಟಾಪ್ ನ್ಯೂಸ್

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

Badminton Asia Championships: ಪಿ.ವಿ. ಸಿಂಧು ಶುಭಾರಂಭ

Badminton Asia Championships: ಪಿ.ವಿ. ಸಿಂಧು ಶುಭಾರಂಭ

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

ವಿಶ್ವಕಪ್‌ 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

ICC World Cup 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

IPL Sunrisers Hyderabad; ವನಿಂದು ಹಸರಂಗ ಬದಲು ವಿಯಸ್ಕಾಂತ್‌

IPL Sunrisers Hyderabad; ವನಿಂದು ಹಸರಂಗ ಬದಲು ವಿಯಸ್ಕಾಂತ್‌

Kapu Hosa Marigudi Temple: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪ್ರಕಾಶ್‌ ಶೆಟ್ಟಿ ಚಾಲನೆ

Kapu Hosa Marigudi Temple: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪ್ರಕಾಶ್‌ ಶೆಟ್ಟಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಜ್ರಿವಾಲ್‌ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

Delhi excise policy case: ಕೇಜ್ರಿವಾಲ್‌ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

Supreme Court: ಮತದಾರರ ಮದ್ಯ ಪರೀಕ್ಷೆ ಕೋರಿಕೆ ಅರ್ಜಿ ತಳ್ಳಿ ಹಾಕಿದ ಸುಪ್ರೀಂ

Supreme Court: ಮತದಾರರ ಮದ್ಯ ಪರೀಕ್ಷೆ ಕೋರಿಕೆ ಅರ್ಜಿ ತಳ್ಳಿ ಹಾಕಿದ ಸುಪ್ರೀಂ

AAP; ಭ್ರಷ್ಟಾಚಾರ ಆರೋಪಿ ಆಪ್‌ ಸಚಿವ ರಾಜೀನಾಮೆ

AAP; ಭ್ರಷ್ಟಾಚಾರ ಆರೋಪಿ ಆಪ್‌ ಸಚಿವ ರಾಜೀನಾಮೆ

ಬಿಜೆಪಿ 10ನೇ ಪಟ್ಟಿ ಬಿಡುಗಡೆ: ನಾಲ್ವರು ಹಾಲಿ ಸಂಸದರಿಗೆ ತಪ್ಪಿದ ಟಿಕೆಟ್‌

ಬಿಜೆಪಿ 10ನೇ ಪಟ್ಟಿ ಬಿಡುಗಡೆ: ನಾಲ್ವರು ಹಾಲಿ ಸಂಸದರಿಗೆ ತಪ್ಪಿದ ಟಿಕೆಟ್‌

Election Campaign: ಪ್ರಚಾರ ವೇಳೆ ಸುಷ್ಮಾ ಪುತ್ರಿ, ಬಿಜೆಪಿ ಅಭ್ಯರ್ಥಿ ಬಾನ್ಸುರಿಗೆ ಗಾಯ

Election Campaign: ಪ್ರಚಾರ ವೇಳೆ ಸುಷ್ಮಾ ಪುತ್ರಿ, ಬಿಜೆಪಿ ಅಭ್ಯರ್ಥಿ ಬಾನ್ಸುರಿಗೆ ಗಾಯ

MUST WATCH

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

ಹೊಸ ಸೇರ್ಪಡೆ

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

Badminton Asia Championships: ಪಿ.ವಿ. ಸಿಂಧು ಶುಭಾರಂಭ

Badminton Asia Championships: ಪಿ.ವಿ. ಸಿಂಧು ಶುಭಾರಂಭ

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

ವಿಶ್ವಕಪ್‌ 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

ICC World Cup 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.