ಜಯದ ಸಂಕೇತ 19 SUV ಖರೀದಿ: ರಮಣ್‌ ಸಿಂಗ್‌ ಮೂಢನಂಬಿಕೆ top gear


Team Udayavani, Nov 29, 2017, 3:44 PM IST

Raman-Singh-700.jpg

ಹೊಸದಿಲ್ಲಿ : ನಾಲ್ಕನೇ ಅವಧಿಗೆ ಗೆಲವಿನತ್ತ ಮುಖಮಾಡಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರು 004 ಸಂಖ್ಯೆಯಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ 19 ಮಿತ್ಸುಬಿಷಿ ಪ್ಯಾಜೆರೊ ಎಸ್‌ಯುವಿ ಕಾರುಗಳನ್ನು ಈಚೆಗೆ ಖರೀದಿಸಿದ್ದಾರೆ.

ಮಾವೋ ಉಗ್ರರಿಂದ ಬಾಧಿತವಾಗಿರುವ ಹಲವಾರು ಸೂಕ್ಷ್ಮ, ದುರ್ಗಮ ಮತ್ತು ರಸ್ತೆಗಳೇ ಇಲ್ಲದ ಪ್ರದೇಶಗಳಲ್ಲಿ ಅನಾಯಾಸವಾಗಿ ಓಡುವ ಭೀಮ ಬಲದ ಎಸ್‌ಯುವಿ ವಾಹನಗಳನ್ನು ಖರೀದಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ; ಇನ್ನು ಕೆಲವರು ಪ್ರಕಾರ 19 ಸಂಖ್ಯೆಯು ವಿಜಯದ ಸಂಕೇತವಾಗಿದೆ.

ಅದೇನಿದ್ದರೂ 19 ಕಾರುಗಳನ್ನು, 004 ಅಂಕೆಗಳೊಂದಿಗೆ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಇರುವಂಥವುಗಳನ್ನು ಸಿಎಂ ಖರೀದಿಸಿರುವುದನ್ನು ಕಂಡರೆ ಅವರ ‘ಮೂಢನಂಬಿಕೆ ಟಾಪ್‌ ಗೇರ್‌’ ನಲ್ಲಿದೆ ಎಂದು ಹಲವರು ಹೇಳುತ್ತಾರೆ.

ಆದರೆ ರಮಣ್‌ ಸಿಂಗ್‌ ಅವರು ಖುದ್ದು ಈ ಎಲ್ಲ ಊಹಾಪೋಹಗಳನ್ನು ಬಲವಾಗಿ ತಳ್ಳಿ ಹಾಕಿದ್ದಾರೆ. “ನಂಬರ್‌ ಪ್ಲೇಟ್‌ ನಿರ್ಧಾರ ಮಾಡುವುದು ನಾವಲ್ಲ, ಆರ್‌ಟಿಓ; ಯಾವುದೇ ನಂಬರ್‌ ಪ್ಲೇಟ್‌ ಸಿಕ್ಕರೂ ಅದು ನಮಗೆ ಲಕ್ಕೀ ನಂಬರ್‌ ಆಗಿಯೇ ಇರುತ್ತದೆ. ನಾನು ಯಾವುದೇ ಬಗೆಯ ಮಾಟ ಮಂತ್ರ, ಯಂತ್ರ – ತಂತ್ರಗಳಲ್ಲಿ, ಯಾವುದೇ ಮೂಢನಂಬಿಕೆಗಳಲ್ಲಿ ವಿಶ್ವಾಸ ಇರಿಸಿದವನಲ್ಲ’ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.  

2003ರಲ್ಲಿ  ಕಾಂಗ್ರೆಸ್‌ನ ಅಜಿತ್‌ ಜೋಗಿಯಿಂದ ಅಧಿಕಾರ ಪಡೆದಂದಿನಿಂದಲೂ ನಿರಂತರ ಮೂರು ಅವಧಿಗೆ ರಮಣ್‌ ಸಿಂಗ್‌ ಸಿಎಂ ಆಗಿ ಅಧಿಕಾರ ನಡೆಸಿದ್ದಾರೆ. ಈಗಿನ್ನು 4ನೇ ಅವಧಿಯ ಮೇಲೆ ಕಣ್ಣಿಟ್ಟಿರುವ ಕಾರಣದಿಂದಲೇ ಅವರು ತಮ್ಮಲ್ಲಿನ ಬಲವಾದ ಮೂಢ ನಂಬಿಕೆಯ ಫ‌ಲವಾಗಿಯೇ 19 ಎಸ್‌ಯುವಿ ಗಳನ್ನು 004 ಸಂಖ್ಯೆಯೊಂದಿಗೆ ಅಂತ್ಯಗೊಳ್ಳುವ ನಂಬರ್‌ ಪ್ಲೇಟ್‌ ಸಹಿತವಾಗಿ ಖರೀದಿಸಿದ್ದಾರೆ ಎಂಬುದು ಹಲವರ ಅಂಬೋಣ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.