ಶಾಸಕರು, ಸಂಸದರ ವಿರುದ್ಧದ ತನಿಖೆಯಲ್ಲಿ ವಿಳಂಬವೇಕೆ?


Team Udayavani, Aug 26, 2021, 7:30 AM IST

ಶಾಸಕರು, ಸಂಸದರ ವಿರುದ್ಧದ  ತನಿಖೆಯಲ್ಲಿ ವಿಳಂಬವೇಕೆ?

ಹೊಸದಿಲ್ಲಿ: ಶಾಸಕರು, ಸಂಸದರ ವಿರುದ್ಧ ಇರುವ ಪ್ರಕರಣಗಳ ತನಿಖೆಯಲ್ಲಿ ವಿಳಂಬ ಏಕೆ ಎಂದು ಸುಪ್ರೀಂ ಕೋರ್ಟ್‌ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಬುಧವಾರ ಕಟುವಾಗಿ ಪ್ರಶ್ನೆ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌. ವಿ.ರಮಣ,  ನ್ಯಾ| ಡಿ.ವೈ.ಚಂದ್ರಚೂಡ್‌, ನ್ಯಾ| ಸೂರ್ಯಕಾಂತ್‌ ಕೆಲವೊಂದು ಪ್ರಕರಣ ಗಳಲ್ಲಿ 10-15 ವರ್ಷಗಳಿಂದ ಹೆಚ್ಚಿನ ಪ್ರಗತಿ ಯಾಗಿಲ್ಲ ಎಂದು ಕಟುವಾಗಿ ಆಕ್ಷೇಪ ಮಾಡಿತು. ಜಾರಿ ನಿರ್ದೇಶನಾಲಯ ಕೇವಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಮಾತ್ರ ಆಸಕ್ತಿ ವಹಿಸಿದೆಯೇ ಹೊರತು ಪ್ರಕರಣಗಳ ತನಿಖೆಯಲ್ಲಿ ಪ್ರಗತಿಯೇ ಇಲ್ಲ ಎಂದು ಟೀಕಿಸಿತು.”ನೀವು ತನಿಖೆ ನಡೆಸುತ್ತಿರುವ ಕೇಸುಗಳಲ್ಲಿ ತಪ್ಪಿತಸ್ಥರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿ. ಅವುಗಳನ್ನು ಅತಂತ್ರದಲ್ಲಿ ಇಡಬೇಡಿ’ ಎಂದು ಸಿಜೆಐ, ಇ.ಡಿ.ಗೆ ಸೂಚಿಸಿದರು.

ಇದೇ ವೇಳೆ, ಶಾಸಕರು ಮತ್ತು ಸಂಸದರ ವಿರುದ್ಧ ಉದ್ದೇಶಪೂರ್ವಕ ದಾಖಲಿ ಸಿದ್ದ ಕೇಸುಗಳನ್ನು ವಾಪಸ್‌ ಪಡೆಯಲು ಆಕ್ಷೇಪ ಇಲ್ಲ. ಆದರೆ, ಆಯಾ ರಾಜ್ಯಗಳ ಹೈಕೋರ್ಟ್‌ಗಳು ಪ್ರಕರಣವನ್ನು ಅಮೂಲಾಗ್ರವಾಗಿ ಪರಿಶೀಲನೆ ನಡೆಸಬೇಕು ಎಂದು ನ್ಯಾಯಪೀಠ ಹೇಳಿತು.

ಟಾಪ್ ನ್ಯೂಸ್

ಮಾ. 31ರಿಂದ ಎಸೆಸೆಲ್ಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಮಾ. 31ರಿಂದ ಎಸೆಸೆಲ್ಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

1 Tuesday

ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ, ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ

ಅತಂತ್ರದ ಪ್ರಶ್ನೆ ಇಲ್ಲ , ಹೊಂದಾಣಿಕೆ ಬೇಕಿಲ್ಲ: ನಳಿನ್‌ ಕುಮಾರ್‌

ಅತಂತ್ರದ ಪ್ರಶ್ನೆ ಇಲ್ಲ , ಹೊಂದಾಣಿಕೆ ಬೇಕಿಲ್ಲ: ನಳಿನ್‌ ಕುಮಾರ್‌

ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ಅಡ್ಡಿ

ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ಅಡ್ಡಿ

ಸೀವೇವ್‌ ಬ್ರೇಕರ್‌ಗೆ ಎಳ್ಳುನೀರು? ಸ್ವಲಾಭಕ್ಕಾಗಿ ಹಳೆಯ ಪದ್ಧತಿಗೆ ಕಟ್ಟುಬಿದ್ದರೇ ಅಧಿಕಾರಿಗಳು?

ಸೀವೇವ್‌ ಬ್ರೇಕರ್‌ಗೆ ಎಳ್ಳುನೀರು?

ಉಡುಪಿ/ಮಂಗಳೂರು: 5, 8ನೇ ತರಗತಿ ಮೌಲ್ಯಾಂಕನ ಆರಂಭ

ಉಡುಪಿ/ಮಂಗಳೂರು: 5, 8ನೇ ತರಗತಿ ಮೌಲ್ಯಾಂಕನ ಆರಂಭ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

ಆಪ್‌-ರಾಜ್ಯಪಾಲರ ನಡುವೆ ವಿದ್ಯುತ್‌ ಜಗಳ: ಸಚಿವೆ ಅತಿಶಿ

ಆಪ್‌-ರಾಜ್ಯಪಾಲರ ನಡುವೆ ವಿದ್ಯುತ್‌ ಜಗಳ: ಸಚಿವೆ ಅತಿಶಿ

ದುಷ್ಕರ್ಮಿಗಳ ಅಟ್ಟಹಾಸ; ನಡುರಸ್ತೆಯಲ್ಲಿ ಬಿಜೆಪಿ ನಾಯಕನ ಹತ್ಯೆ !

ದುಷ್ಕರ್ಮಿಗಳ ಅಟ್ಟಹಾಸ; ನಡುರಸ್ತೆಯಲ್ಲಿ ಬಿಜೆಪಿ ನಾಯಕನ ಹತ್ಯೆ !

ಸಂಸದರೊಂದಿಗೆ ವೇದಿಕೆಯಲ್ಲಿ ಬಿಲ್ಕಿಸ್‌ ಪ್ರಕರಣದ ಅಪರಾಧಿ!

ಸಂಸದರೊಂದಿಗೆ ವೇದಿಕೆಯಲ್ಲಿ ಬಿಲ್ಕಿಸ್‌ ಪ್ರಕರಣದ ಅಪರಾಧಿ!

ಛತ್ತೀಸ್​​ಗಡ ನಕ್ಸಲ್ ದಾಳಿಗೆ ಕಮಾಂಡರ್‌ ಬಲಿ

ಛತ್ತೀಸ್​​ಗಡ ನಕ್ಸಲ್ ದಾಳಿಗೆ ಕಮಾಂಡರ್‌ ಬಲಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಮಾ. 31ರಿಂದ ಎಸೆಸೆಲ್ಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಮಾ. 31ರಿಂದ ಎಸೆಸೆಲ್ಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

ಕಾಂಗ್ರೆಸ್‌ನಿಂದ “ಕಪ್ಪು’ ಸಮರ; ಗದ್ದಲದ ನಡುವೆಯೇ ಹಣಕಾಸು ಮಸೂದೆ ಅಂಗೀಕಾರ

1 Tuesday

ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ, ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ

ಅತಂತ್ರದ ಪ್ರಶ್ನೆ ಇಲ್ಲ , ಹೊಂದಾಣಿಕೆ ಬೇಕಿಲ್ಲ: ನಳಿನ್‌ ಕುಮಾರ್‌

ಅತಂತ್ರದ ಪ್ರಶ್ನೆ ಇಲ್ಲ , ಹೊಂದಾಣಿಕೆ ಬೇಕಿಲ್ಲ: ನಳಿನ್‌ ಕುಮಾರ್‌

ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ಅಡ್ಡಿ

ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.