

Team Udayavani, Apr 15, 2017, 3:57 PM IST
ಹೈದರಾಬಾದ್: ಮುಖ್ಯಮಂತ್ರಿ ಮಗ ಐಸ್ ಕ್ರೀಂ ಮಾರಾಟ ಮಾಡಿ, ಗಂಟೆಯೊಳಗೆ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾರೆ! ಇದೇನಪ್ಪಾ ಅಂತ ಹುಬ್ಬೇರಿಸ್ಬೇಡಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರ, ಸಚಿವ ಕೆಟಿ ರಾಮ ರಾವ್ ಐಸ್ ಕ್ರೀಂ ಮಾರಾಟ ಮಾಡಿ ಸುದ್ದಿಯಾಗಿದ್ದಾರೆ.
ಸಿಎಂ ಪುತ್ರ, ಸಚಿವ ಕೆಟಿ ರಾಮರಾವ್ ಶುಕ್ರವಾರ ಐಸ್ ಕ್ರೀಂ ಹಾಗೂ ಜ್ಯೂಸ್ ಮಾರಾಟ ಮಾಡುವ ಮೂಲಕ ಕೇವಲ ಒಂದು ಗಂಟೆಯೊಳಗೆ 7.30 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ ಸಂಸ್ಥಾಪನಾ ಸಮಾವೇಶಕ್ಕಾಗಿ ವಂತಿಗೆ ಸಂಗ್ರಹಿಸುವ ಬದಲು ಸಿಎಂ ಪುತ್ರ ಐಸ್ ಕ್ರೀಂ ಮಾರಾಟದ ತಂತ್ರ ಕಂಡುಕೊಂಡಿದ್ದಾರೆ.
ತೆಲಂಗಾಣದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾಗಿರುವ ರಾಮರಾವ್ ಅವರು ಖುತ್ಬುಲ್ಲಾಪುರ್ ಪ್ರದೇಶದಲ್ಲಿ ಐಸ್ ಕ್ರೀಂ ಮಾರಾಟ ಮಾಡಿದ್ದು, ಟಿಆರ್ ಎಸ್ ಸಂಸದ ಮಲ್ಲ ರೆಡ್ಡಿ ಅವರು 5 ಲಕ್ಷ ರೂಪಾಯಿ ಕೊಟ್ಟು ಐಸ್ ಕ್ರೀಂ ಖರೀದಿಸಿದ್ದರು. ಪಕ್ಷದ ಮತ್ತೊಬ್ಬ ಮುಖಂಡ ಶ್ರೀನಿವಾಸ ರೆಡ್ಡಿ 1 ಲಕ್ಷ ರೂ. ಕೊಟ್ಟು ಐಸ್ ಕ್ರೀಂ ಖರೀದಿ ಮಾಡಿದ್ದರು.
ಹಣ್ಣಿನ ರಸ ಮಾರಾಟ ಮಾಡುವ ಮೂಲಕ ರಾಮ ರಾವ್ 1.30 ಲಕ್ಷ ರೂಪಾಯಿ ಸಂಪಾದಿಸಿದ್ದರು ಎಂದು ವರದಿ ವಿವರಿಸಿದೆ. ಅಷ್ಟೇ ಅಲ್ಲ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು “ಕೂಲಿ’ಗಳಾಗಿ ಕಾರ್ಯನಿರ್ವಹಿಸಿದ್ದರು.
Ad
Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹ*ತ್ಯೆಗೆ ಶರಣು!
Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು
ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು
London: ಬ್ರಿಟನ್ನಲ್ಲಿ ಇಂಗ್ಲಿಷ್ ಅಸ್ಮಿತೆ: ಭಾಷೆ ಬರದ ಭಾರತದ ಸಿಬಂದಿ ಟೀಕಿಸಿದ ಮಹಿಳೆ
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್ನ ಶವ ಪತ್ತೆ – ಫ್ಯಾನ್ಸ್ ಶಾಕ್
Optimistic: ಆಶಾವಾದಿಗಳಾಗೋಣ
Path of Life: ಬದುಕಿನ ದಾರಿಯಲ್ಲಿ ಬೆಳಕಿದೆ; ಧೈರ್ಯವಾಗಿ ಹೆಜ್ಜೆ ಹಾಕಿ
You seem to have an Ad Blocker on.
To continue reading, please turn it off or whitelist Udayavani.