ಆರೋಗ್ಯ ನಿರ್ವಹಣೆಯಲ್ಲಿ ನವಜಾತ ಶಿಶುವಿನ ಆರೈಕೆ

ಅಂತಾರಾಷ್ಟ್ರೀಯ ವೆಬಿನಾರ್‌ನಲ್ಲಿ ವಿಚಾರ ಮಂಡನೆ

Team Udayavani, Dec 5, 2020, 6:18 PM IST

Webinar

ಬೆಂಗಳೂರು: ನಗರದ ಆಚಾರ್ಯ ಮಹಾವಿದ್ಯಾಲಯದ ನಾಗರತ್ನಮ್ಮ ಕಾಲೇಜ್‌ ಆಫ್ ನರ್ಸಿಂಗ್‌ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಕೋವಿಡ್‌ 19 ಸಮಯದಲ್ಲಿ ನವಜಾತ ಶಿಶುಗಳನ್ನು ಯಾವ ರೀತಿ ಮುನ್ನೆಚ್ಚರಿಕೆ, ಜಾಗೃತಿ ಜೊತೆಗೆ ಹೃದ್ರೋಗಿಗಳ ಆರೈಕೆ ನಿರ್ವಹಣೆಯಲ್ಲಿ ಹೊಸ ಕಾರ್ಯ ವಿಧಾನಗಳ ಕುರಿತು ವಿಚಾರ ಮಂಡಿಸಿದರು.

ನವಜಾತ ಮಕ್ಕಳ ಆರೈಕೆ ಮಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಮುಖ್ಯವಾಗಿ ಆಕ್ಸಿಜನ್‌ ಕೊಡುವಾಗ ಮೂಗಿನ ಮೇಲೆ ಶಿಶುಗಳಿಗೆ ಗಾಯವಾದಾಗ‌ ಅದನ್ನು ತಡೆಗಟ್ಟುವುದರಿಂದ ನೇಸಲ್‌ ಸೆಪ್ಟಮ್‌ ಬಂಡಲ್‌ನ್ನು ಉಪಯೋಗಿಸುವುದರಿಂದ ಅಂತಹ ತೊಂದರೆಗಳನ್ನು ನಿವಾರಿಸಬಹುದು ಹಾಗೂ ಕಾಂಗರೂ ಮದರ್‌ ಕೇರ್‌ ಅಂದರೆ ಶಿಶುವನ್ನು ಬೆಚ್ಚಗೆ ಇಡುವುದರಿಂದ ಶಿಶುವಿನ ಬೆಳವಣಿಗೆಗೆ ಸಹಾಯವಾಗುತ್ತದೆ ಮತ್ತು ಎನ್‌ಐಸಿಯುನಲ್ಲಿ ಬೆಳಕು ಮತ್ತು ಶಬ್ಧದ ಪ್ರಮಾಣವನ್ನು ಡಬ್ಲ್ಯುಎಚ್‌ಒ ಶಿಫಾರಸ್ಸು ಇದರ ಬಗ್ಗೆ ಓಮನ್‌ ಕೌಲ ಆಸ್ಪತ್ರೆಯ ನರ್ಸಿಂಗ್‌ ಆಡಳಿತ ಮಂಡಲಿಯ ಶ್ರೀಮತಿ ಶೂರೊಕ್ಯೂ ಮೊಹಮ್ಮದ್‌ ತಿಳಿಸಿದರು.

ಜನನ ಹಾಗೂ ಮರಣ ಪ್ರಮಾಣ: ಆಚಾರ್ಯ ನಾಗರತ್ನಮ್ಮ ಸ್ಕೂಲ್‌ ಹಾಗೂ ಕಾಲೇಜ್‌ ಆಫ್ ನರ್ಸಿಂಗ್‌ನ ಶಿಶುವೈದ್ಯ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಶ್ರೀಮತಿ ಅಂಬಾ ಇವರು ನವಜಾತ ಶಿಶುಗಳ ಜನನ ಹಾಗೂ ಮರಣಗಳ ಪ್ರಮಾಣವನ್ನು ಭಾರತದಲ್ಲಿ 34 ಮಗುವಿನ ಜನನವಾದರೆ, ಪ್ರಪಂಚದಲ್ಲಿ ಪ್ರತಿ ನಿಮಿಷಕ್ಕೆ 250 ಮಗುವಿನ ಜನನವಾಗುತ್ತದೆ. ಹಾಗೆಯೇ ಒಂದು ಗಂಟೆಗೆ 2062 ಹಾಗೂ 67385 ಒಂದು ದಿನಕ್ಕೆ ಮಕ್ಕಳ ಜನನವಾಗುತ್ತದೆ. ಪ್ರತಿ ನಿಮಿಷದಲ್ಲಿ 10 ಮಕ್ಕಳ ಮರಣ, ಪ್ರತಿ ಗಂಟೆಯಲ್ಲಿ 603 ಮಕ್ಕಳ ಮರಣ, ಪ್ರತಿದಿನ 14475 ಮರಣವನ್ನು ನಾವು ಭಾರತದಲ್ಲಿ ಕಾಣಬಹುದು. ಈ ಮರಣ ಪ್ರಮಾಣವನ್ನು ಕಡಿಮೆಮಾಡಲು ಭಾರತ ಸರಕಾರವು ಪ್ರಧಾನಮಂತ್ರಿ ಸುರಕ್ಷಿತ್‌ ಮಾತೃತಾ ಅಭಿಯಾನ್‌, ಸಿಎಸ್‌ಎಸ್‌ಎಂ, ಆರ್‌ಸಿಎಚ್‌, ಎನ್‌ಆರ್‌ಎಚ್‌ಎಂ, ಐಎನ್‌ಎಪಿ, ಎಮ್‌ಎಎ ಇವರು ತೆಗೆದುಕೊಳ್ಳುವ ಕಾರ್ಯಗಳ ಬಗ್ಗೆ ವಿಚಾರ ಮಂಡನೆ ಮಾಡಿದರು.

ಕಡಿಮೆ ತೂಕದ ಶಿಶುವಿಗೆ ಅದರ ಬೆಳವಣಿಗೆ, ವಯಸ್ಸಿನ ಪ್ರಕಾರ ಹಾಲು ಉಣಿಸುವುದರ ಬಗ್ಗೆ ಹಾಗೂ ಯಾವ ಯಾವ ತೊಂದರೆಗಳು ಬರುವ ವಿಚಾರ, ಅದನ್ನು ನಿವಾರಣೆ ಮಾಡಲು ತಾಯಿ ಹಾಲು ಶೇಖರಣೆ ಮತ್ತು ಎಷ್ಟು ಉಷ್ಣಾಂಶದಲ್ಲಿ ಶೇಖರಣೆಯನ್ನು ಮಾಡಬೇಕು, ಎಷ್ಟು ಗಂಟೆಗಳ ಕಾಲ ಶೇಖರಿಸಬಹುದು ಎಂದು ಓಮನ್‌ ಆಸ್ಪತ್ರೆಯ ಸಂಯೋಜಕಿ ಶ್ರೀಮತಿ ಜಮೀಮ ಮೊಹಮ್ಮದ್‌ ತಿಳಿಸಿದರು.

ನವಜಾತ ಶಿಶುಗಳಲ್ಲಿ ಪ್ರಪಂಚದಲ್ಲಿ ಒಂದು ಸಾವಿರ ಮಕ್ಕಳಲ್ಲಿ 5ರಿಂದ 8 ಮಕ್ಕಳಿಗೆ ಹೃದಯ ರೋಗ ಕಾಣಿಸಿಕೊಳ್ಳುವುದು. ಅದರಲ್ಲಿ 90% ಮಕ್ಕಳು ಬೆಳೆದು ದೊಡ್ಡವರಾಗುವುದು ಹಾಗೂ ವಿಶ್ವದಾದ್ಯಂತ 2017ರಲ್ಲಿ 2,61247 ಮಕ್ಕಳ ಸಾವು ಆಗಿದೆ. ಈ ಹೃದಯ ಸಂಬಂಧಿ ರೋಗಗಳಿಗೆ ಕಾರಣ ಹಾಗೂ ಆಸ್ಪ$ತೆಗಳಲ್ಲಿ ಯಾವ ರೀತಿ ಆರೈಕೆ ಮಾಡಬೇಕು ಎಂದು ಶ್ರೀಮತಿ ಡಾ. ವಾರ್ದಾ ಅಲ್‌ ಅರ್ಮಿ ತಿಳಿಸಿಕೊಟ್ಟರು.

ರಕ್ತಹೀನತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ: ಪ್ರತಿವರ್ಷ ಪ್ರಪಂಚದಲ್ಲಿ 3ಲಕ್ಷಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ರಕ್ತಹೀನತೆಯಿಂದ ನರಳುತ್ತಿದ್ದಾರೆ ಹಾಗೂ ಭಾರತ ದೇಶದಲ್ಲಿ 20 ಮಿಲಿಯನ್‌ ಮಕ್ಕಳು ಈ ಕಾಯಿಲೆಯಿಂದ ನರಳುತ್ತಿದ್ದಾರೆ. ಮುಖ್ಯವಾಗಿ ಕುಡಗೋಲು ಕೋಶ ಹಾಗೂ ಥಲಸ್ಸೇಮಿಯಾ ಇದರ ಗುಣಲಕ್ಷಣಗಳು, ಅದರಿಂದ ಉಂಟಾಗುವ ತೊಂದರೆ, ಆರೈಕೆ ಹಾಗೂ ಕೋವಿಡ್‌ ಪಿಡುಗಿನ ಸಮಯದಲ್ಲಿ ಶಿಶುಗಳಿಗೆ ಬಂದ ತೊಂದರೆಗಳ ಬಗ್ಗೆ ಶ್ರೀಮತಿ ಡಾ.ಲಕ್ಷ್ಮೀ ರಂಗನಾಥ್‌ ವಿವರಿಸಿದರು.

ಆಚಾರ್ಯ ಆಲೈವ್‌ ಪ್ಲಾಟ್‌ಫಾರಂನಲ್ಲಿ ಈ ಕಾರ್ಯಕ್ರಮವನ್ನು ಶ್ರೀಮತಿ ಮರ್ಸಿ ದೇವಪ್ರಿಯ ನಿರೂಪಿಸಿದರು. ಡಾ. ಟಿಎನ್‌ ಭೀಮರಾಜು ವಂದಿಸಿದರು. ಪ್ರಾಂಶುಪಾಲರಾದ ಶ್ರೀಮತಿ ದೇವಿ ನಂಜಪ್ಪನ್‌, ಕ್ಯಾಂಪಸ್‌ನ ಮುಖ್ಯಸ್ಥರಾದ ಡಾ. ಮನೀಷ್‌ ಪಾಲ್‌, ಎಚ್‌ಆರ್‌ ಮುಖ್ಯಸ್ಥರಾದ ಹರೀಶ್‌ ಕೆ.ಎಲ್‌, ಸಹ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.