ಸೋತ ಬಳಿಕ ಕೊಹ್ಲಿ ವಿರುದ್ಧ ‘ಮೋಸದಾಟ’ದ ಆರೋಪ ಮಾಡಿದ ಬಾಂಗ್ಲಾ ಆಟಗಾರರು


Team Udayavani, Nov 3, 2022, 9:37 AM IST

ಸೋತ ಬಳಿಕ ಕೊಹ್ಲಿ ವಿರುದ್ಧ ‘ಮೋಸದಾಟ’ದ ಆರೋಪ ಮಾಡಿದ ಬಾಂಗ್ಲಾ ಆಟಗಾರರು

ಅಡಿಲೇಡ್: ಭಾರತ ತಂಡದ ವಿರುದ್ಧ ಸೂಪರ್ 12 ಕದನದಲ್ಲಿ ಸೋತ ಬಳಿಕ ಬಾಂಗ್ಲಾದೇಶ ತಂಡವು ಮಾಜಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆರೋಪವೊಂದನ್ನು ಮಾಡಿದೆ.

ಪಂದ್ಯವನ್ನು ಸೋತ ನಂತರ, ಬಾಂಗ್ಲಾದೇಶದ ವಿಕೆಟ್‌ ಕೀಪರ್-ಬ್ಯಾಟರ್ ನೂರುಲ್ ಹಸನ್, ಆನ್-ಫೀಲ್ಡ್ ಅಂಪೈರ್‌ ಗಳು ಕೊಹ್ಲಿಯ ‘ ಫೇಕ್ ಫೀಲ್ಡಿಂಗ್’ ಗಮನಿಸಲಿಲ್ಲ, ಹೀಗಾಗಿ ಬಾಂಗ್ಲಾದೇಶಕ್ಕೆ ಐದು ನಿರ್ಣಾಯಕ ಪೆನಾಲ್ಟಿ ರನ್‌ ಗಳು ಕೈತಪ್ಪಿತು ಎಂದು ಹೇಳಿದ್ದಾರೆ.

ಬಾಂಗ್ಲಾದೇಶ ಇನ್ನಿಂಗ್ಸ್‌ನ 7 ನೇ ಓವರ್‌ ನಲ್ಲಿ ಈ ಘಟನೆ ನಡೆಯಿತು, ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಲಿಟ್ಟನ್ ದಾಸ್ ಅವರು ಅಕ್ಸರ್ ಪಟೇಲ್ ಎಸೆತವನ್ನು ಡೀಪ್ ಆಫ್ ಸೈಡ್ ಫೀಲ್ಡ್ ಕಡೆಗೆ ಆಡಿದರು. ಅರ್ಷದೀಪ್ ಸಿಂಗ್ ಅವರು ಫೀಲ್ಡಿಂಗ್ ಮಾಡಿದರು. ಅರ್ಷದೀಪ್ ಅವರು ಎಸೆದ ಚೆಂಡು ಪಾಯಿಂಟ್‌ ನಲ್ಲಿ ನಿಂತಿದ್ದ ತನ್ನ ಬಳಿಯಿಂದ ಹೋಗುತ್ತಿದ್ದಂತೆ ವಿರಾಟ್ ಬೇಕಂತಲೇ ಕೈ ಬೀಸಿ ಚೆಂಡನ್ನು ಎಸೆಯುವಂತೆ ಅಭಿನಯಿಸಿದರು. ಆ ಸಮಯದಲ್ಲಿ, ಮೈದಾನದಲ್ಲಿದ್ದ ಅಂಪೈರ್‌ ಗಳಾದ ಮರೈಸ್ ಎರಾಸ್ಮಸ್ ಮತ್ತು ಕ್ರಿಸ್ ಬ್ರೌನ್ ಗಮನಿಸಲಿಲ್ಲ. ಅಲ್ಲದೆ ಬಾಂಗ್ಲಾದೇಶದ ಬ್ಯಾಟರ್‌ ಗಳಾದ ಲಿಟ್ಟನ್ ದಾಸ್ ಮತ್ತು ನಜ್ಮುಲ್ ಹೊಸೈನ್ ಶಾಂಟೋ ಅವರೂ ಈ ಬಗ್ಗೆ ಯಾವುದೇ ಸೂಚನೆ ನೀಡಲಿಲ್ಲ.

ಅಕ್ರಮ ಆಟಕ್ಕೆ ಸಂಬಂಧಿಸಿದಂತೆ ಕ್ರಿಕೆಟ್‌ ನ ಕಾನೂನು 41.5 ರ ಪ್ರಕಾರ, ‘ಉದ್ದೇಶಪೂರ್ವಕವಾಗಿ ಗಮನವನ್ನು ಬೇರೆಡೆಗೆ ಸೆಳೆಯುವುದು, ಮೋಸಗೊಳಿಸುವುದು ಅಥವಾ ಬ್ಯಾಟರ್‌ ಗೆ ಅಡ್ಡಿಪಡಿಸುವುದನ್ನು’ ನಿಷೇಧಿಸಲಾಗಿದೆ. ಒಂದು ವೇಳೆ ಉಲ್ಲಂಘನೆ ಎಂದು ಪರಿಗಣಿಸಿದರೆ, ಅಂಪೈರ್ ಆ ನಿರ್ದಿಷ್ಟ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಬಹುದು, ಮತ್ತು ಬ್ಯಾಟಿಂಗ್ ತಂಡಕ್ಕೆ ಐದು ರನ್ ನೀಡಬಹುದು.

ಟಾಪ್ ನ್ಯೂಸ್

HDK

50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ

14-wwqwe

ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ

1-ww-ewewe

ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ

1-scadsadsad

ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್

ಸಲ್ಮಾನ್ ಖಾನ್ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

Forest Department Case Against UP Man Who Rescued, Cared For Sarus Crane

ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

ಡೆಲ್ಲಿ ವರ್ಸಸ್‌ ಮುಂಬೈ; ಮಹಿಳಾಮಣಿಗಳ ಫೈನಲ್‌ ಹಣಾಹಣಿ

ಡೆಲ್ಲಿ ವರ್ಸಸ್‌ ಮುಂಬೈ; ಮಹಿಳಾಮಣಿಗಳ ಫೈನಲ್‌ ಹಣಾಹಣಿ

ಇಂದು ಬೆಂಗಳೂರಿನ ವಿವಿಧೆಡೆ ಐಪಿಎಲ್‌ ಟ್ರೋಫಿ ಯಾತ್ರೆ

ಇಂದು ಬೆಂಗಳೂರಿನ ವಿವಿಧೆಡೆ ಐಪಿಎಲ್‌ ಟ್ರೋಫಿ ಯಾತ್ರೆ

ವನಿತಾ ಬಾಕ್ಸಿಂಗ್‌: ನೀತು, ಸವೀತಿ ವಿಶ್ವ ಚಾಂಪಿಯನ್ಸ್‌

ವನಿತಾ ಬಾಕ್ಸಿಂಗ್‌: ನೀತು, ಸವೀತಿ ವಿಶ್ವ ಚಾಂಪಿಯನ್ಸ್‌

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

HDK

50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ

14-wwqwe

ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ

1-ww-ewewe

ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ

1-scadsadsad

ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್

ಸಲ್ಮಾನ್ ಖಾನ್ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.