Pro Kabaddi; ಬೆಂಗಳೂರು ಬುಲ್ಸ್‌ ಗೆ ಆಘಾತ


Team Udayavani, Dec 3, 2023, 11:22 PM IST

1-sad-sdas

ಅಹ್ಮದಾಬಾದ್‌: ಬೆಂಗಳೂರು ಬುಲ್ಸ್‌ 10ನೇ ಪ್ರೊ ಕಬಡ್ಡಿ ಋತುವನ್ನು ಸೋಲಿನೊಂದಿಗೆ ಆರಂಭಿಸಿದೆ. ಹಾವು ಏಣಿಯಾಟದಂತೆ ಸಾಗಿದ ರವಿವಾರದ ದ್ವಿತೀಯ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ 34-31 ಅಂತರದಿಂದ ಬುಲ್ಸ್‌ಗೆ ತಿವಿಯಿತು. ಇದು ಗುಜರಾತ್‌ಗೆ ಒಲಿದ ಸತತ 2ನೇ ಜಯ.

ವಿರಾಮದ ವೇಳೆ ಬುಲ್ಸ್‌ 20-14ರ ಮುನ್ನಡೆಯಲ್ಲಿತ್ತು. ಅನಂತರವೂ ಪೈಪೋಟಿ ತೀವ್ರಗೊಂಡಿತು. ಗುಜ ರಾತ್‌ ಪರ ರೈಡರ್‌ ರಾಕೇಶ್‌, ಡಿಫೆಂಡರ್‌ ಸೋಮ್‌ಬೀರ್‌ ತಲಾ 5 ಅಂಕ ಸಂಪಾದಿಸಿದರು. ಬುಲ್ಸ್‌ ಪರ ಮಿಂಚಿದವರೆಂದರೆ ರೈಡರ್‌ಗಳಾದ ಭರತ್‌ (7 ಅಂಕ) ಮತ್ತು ವಿಕಾಸ್‌ ಖಂಡೋಲ (6 ಅಂಕ).

ತಲೈವಾಸ್‌ ಜಯ: ದಿನದ ಮೊದಲ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ 42-31 ಅಂಕಗಳ ಅಂತರದಿಂದ ದಬಾಂಗ್‌ ಡೆಲ್ಲಿಯನ್ನು ಕೆಡವಿತು. ವಿರಾಮದ ವೇಳೆ 18-14ರ ಮುನ್ನಡೆಯಲ್ಲಿದ್ದ ತಲೈವಾಸ್‌ ದ್ವಿತೀಯಾರ್ಧದಲ್ಲೂ ಈ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

21 ಅಂಕ ಬಾಚಿದ ರೈಡರ್‌ ಅಜಿಂಕ್ಯ ತಮಿಳ್‌ ತಲೈವಾಸ್‌ ಗೆಲುವಿನ ರೂವಾರಿ ಎನಿಸಿದರು. 14 ಟಚ್‌ ಪಾಯಿಂಟ್‌, 4 ಬೋನಸ್‌ ಪಾಯಿಂಟ್‌ ಮತ್ತು 3 ಟ್ಯಾಕಲ್‌ ಪಾಯಿಂಟ್‌ಗಳು ಒಳ ಗೊಂಡಿದ್ದವು. ಮತ್ತೋರ್ವ ರೈಡರ್‌ ನರೇಂದರ್‌ 8 ಅಂಕ ಗಳಿಸಿ ಕೊಟ್ಟರು. ಡೆಲ್ಲಿ ಪರ ನಾಯಕ ನವೀನ್‌ ಕುಮಾರ್‌ 14 ಅಂಕ ಗಳಿಸಿ ಮಿಂಚಿದರು.

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.