3ನೇ ಟೆಸ್ಟ್:203 ರನ್ಗಳ ಗೆಲುವು;ಕೇರಳಕ್ಕೆ ಅರ್ಪಿಸಿದ ಕೊಹ್ಲಿ ಪಡೆ
Team Udayavani, Aug 22, 2018, 4:53 PM IST
ನಾಟಿಂಗಂ: ಸತತ ಎರಡು ಟೆಸ್ಟ್ನಲ್ಲಿ ಸೋತಿದ್ದ ಭಾರತ ಮೂರನೇ ಟೆಸ್ಟ್ನಲ್ಲಿ ಆತಿಥೇಯ ಇಂಗ್ಲೆಂಡ್ಗೆ 203 ರನ್ಗಳ ಸೋಲುಣಿಸುವ ಮೂಲಕ 5 ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿದೆ. ಈ ಜಯವನ್ನು ಕೇರಳ ಜಲಪ್ರಳಯ ಸಂತ್ರನಸ್ತ್ರರಿಗೆ ಅರ್ಪಿಸುವುದಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
4ನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡಿದ್ದು 311 ರನ್ ಗಳಿಸಿದ ಇಂಗ್ಲೆಂಡ್ ಅದಾಗಲೆ ಸೋಲಿಗೆ ಸಿಲುಕಿದ್ದ ಇಂಗ್ಲೆಂಡ್ ಆಟ ಮುಂದುವರಿಸಿ 6 ರನ್ಗಳಿಸಿ ಹೆಚ್ಚುವರಿಯಾಗಿ ಗಳಿಸಿ ಭಾರತಕ್ಕೆ ಶರಣಾಯಿತು.
2 ನೇ ಇನ್ನಿಂಗ್ಸ್ನಲ್ಲಿ ಭಾರತದ ಪರ ಜಸ್ಪ್ರೀತ್ ಸಿಂಗ್ ಬುಮ್ರಾ 2 ನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಗಮನ ಸೆಳೆದರು. ಇಶಾಂತ್ 2 , ರವಿಚಂದ್ರನ್ ಅಶ್ವಿನ್, ಶಮಿ, ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.
ಭಾರತ ಪ್ರಥಮ ಇನ್ನಿಂಗ್ಸ್ 329, 2 ನೇ ಇನ್ನಿಂಗ್ಸ್ 352- (7 ವಿಕೆಟಿಗೆ ಡಿಕ್ಲೇರ್ಡ್ ) ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 161, 2 ನೇ ಇನ್ನಿಂಗ್ಸ್ 317 ಕ್ಕೆ ಆಲೌಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?