

Team Udayavani, Apr 21, 2018, 6:00 AM IST
ಹೊಸದಿಲ್ಲಿ: ಗೋಲ್ಡ್ಕೋಸ್ಟ್ ಕಾಮ ನ್ವೆಲ್ತ್ ಗೇಮ್ಸ್ನಲ್ಲಿ 2 ಚಿನ್ನದ ಪದಕ ಗೆದ್ದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರನ್ನು ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್ಐ) ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
“ನಾವಿಂದು ಅರ್ಜುನ ಪ್ರಶಸ್ತಿಗಾಗಿ ಮಣಿಕಾ ಬಾತ್ರಾ ಅವರ ನಾಮಪತ್ರವನ್ನು ಕಳುಹಿಸಿಕೊಟ್ಟಿದ್ದೇವೆ. ಗೋಲ್ಡ್ಕೋಸ್ಟ್ ಗೇಮ್ಸ್ನಲ್ಲಿ ಮಣಿಕಾ ಉತ್ತಮ ಸಾಧನೆ ಮೆರೆದಿರುವುದರಿಂದ ಸರಕಾರದ ಸಮಿತಿಗೆ ಅವರನ್ನು ಕಡೆಗಣಿ ಸುವುದು ಕಷ್ಟವಾಗಬಹುದು’ ಎಂದು ಟಿಟಿ ಎಫ್ಐ ಅಧಿಕಾರಿಗಳು ಹೇಳಿದರು.
ಗೋಲ್ಡ್ಕೋಸ್ಟ್ನಲ್ಲಿ ಮಣಿಕಾ ಬಾತ್ರಾ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಬಳಿಕ ವನಿತಾ ಸಿಂಗಲ್ಸ್ನಲ್ಲೂ ಸ್ವರ್ಣ ಸಾಧನೆಯನ್ನು ಪುನರಾವರ್ತಿಸಿದ್ದರು.
ಎ. 29ರಂದು ಮಣಿಕಾ ಬಾತ್ರಾ ಆವರು ವರ್ಲ್ಡ್ ಟೀಮ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಸ್ವೀಡನ್ಗೆ ತೆರಳುವರು.
Ad
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್ನ ಶವ ಪತ್ತೆ – ಫ್ಯಾನ್ಸ್ ಶಾಕ್
Optimistic: ಆಶಾವಾದಿಗಳಾಗೋಣ
Path of Life: ಬದುಕಿನ ದಾರಿಯಲ್ಲಿ ಬೆಳಕಿದೆ; ಧೈರ್ಯವಾಗಿ ಹೆಜ್ಜೆ ಹಾಕಿ
You seem to have an Ad Blocker on.
To continue reading, please turn it off or whitelist Udayavani.