ಕೇರಳದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನೇಮಾರ್: ಯಾಕೆ ಗೊತ್ತಾ?
Team Udayavani, Dec 17, 2022, 8:57 AM IST
ಕೊಚ್ಚಿನ್: ಕೇರಳದಲ್ಲಿ ವಿಪರೀತ ಫುಟ್ಬಾಲ್ ಆಸಕ್ತಿಯಿರುವುದು ಭಾರತೀಯರಿಗೆಲ್ಲ ಗೊತ್ತಿರುವ ಸಂಗತಿ. ಆದರೆ ವಿದೇಶೀಯರಿಗೂ ಗೊತ್ತಾ?
ಈ ಬಾರಿ ವಿಶ್ವಕಪ್ ಆರಂಭವಾಗುವ ಹೊತ್ತಿನಲ್ಲಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪುಲ್ಲವೂರ್ ನದಿಯ ಬಳಿ; ಬ್ರೆಝಿಲ್ನ ವಿಶ್ವವಿಖ್ಯಾತ ಆಟಗಾರ ನೇಮಾರ್ ಅವರ ಬೃಹತ್ ಕಟೌಟ್ ಒಂದನ್ನು ನಿಲ್ಲಿಸಲಾಗಿತ್ತು. ಅದನ್ನು ಫಿಫಾ ತನ್ನ ಟ್ವೀಟ್ನಲ್ಲಿ ಪ್ರಸ್ತಾಪ ಮಾಡಿತ್ತು. ಈಗ ಅದನ್ನು ಗಮನಿಸಿರುವ ನೇಮಾರ್, ಕೇರಳಿಗರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸದ್ಯದ ವರ್ತಮಾನದ ಪ್ರಕಾರ ಬ್ರೆಝಿಲ್ ಮತ್ತು ಪೋರ್ಚುಗಲ್ ಕ್ವಾರ್ಟರ್ ಫೈನಲ್ ನಲ್ಲೇ ಸೋತಿರುವುದರಿಂದ ನೇಮಾರ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಟೌಟ್ ಗಳನ್ನು ತೆಗೆಯಲಾಗಿದೆ. ಸದ್ಯ ಲಯೋನೆಲ್ ಮೆಸ್ಸಿ ಕಟೌಟ್ ಮಾತ್ರ ಉಳಿದುಕೊಂಡಿದೆಯಂತೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ