ಘಾನಾ ತಂಡದ ನಾಕೌಟ್‌ ಆಸೆ ಜೀವಂತ; ದ.ಕೊರಿಯಕ್ಕೆ 2-3 ಗೋಲುಗಳಿಂದ ಸೋಲು


Team Udayavani, Nov 28, 2022, 10:50 PM IST

ಘಾನಾ ತಂಡದ ನಾಕೌಟ್‌ ಆಸೆ ಜೀವಂತ; ದ.ಕೊರಿಯಕ್ಕೆ 2-3 ಗೋಲುಗಳಿಂದ ಸೋಲು

ಅಲ್‌ ರಯಾನ್‌: ಸೋಮವಾರ ನಡೆದ ಎಚ್‌ ಗುಂಪಿನ ಪಂದ್ಯದಲ್ಲಿ ದ.ಕೊರಿಯ ಎದುರು ಘಾನಾ ಗೆಲುವು ಸಾಧಿಸಿದೆ.

3-2 ಗೋಲುಗಳ ರೋಚಕ ಗೆಲುವು ಘಾನಾವನ್ನು ನಾಕೌಟ್‌ ಪೈಪೋಟಿಯಲ್ಲಿ ಉಳಿಸಿದೆ. ಇನ್ನೊಂದು ಕಡೆ ಸೋತಿರುವುದರಿಂದ ದ.ಕೊರಿಯ ಬಾಗಿಲು ಬಹುತೇಕ ಬಂದ್‌ ಆಗಿದೆ.

ಈ ಎರಡೂ ತಂಡಗಳಿಗೆ ಉಳಿದಿರುವುದು ತಲಾ ಒಂದು ಪಂದ್ಯ ಮಾತ್ರ. ಘಾನಾ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಮೇಲೇರುವ ಅವಕಾಶವಿದೆ. ದ.ಕೊರಿಯ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ ಮುಂದಿನ ಹಂತ ಕಷ್ಟವಿದೆ.

ನೀವು ಈ ವರದಿಯನ್ನು ಓದುವ ಹೊತ್ತಿಗೆ ಪೋರ್ಚುಗಲ್‌ ಮತ್ತು ಉರುಗ್ವೆ ನಡುವೆ ಸೋಮವಾರ ತಡರಾತ್ರಿ ಪಂದ್ಯವೊಂದು ಮುಗಿದಿರುತ್ತದೆ. ಇಲ್ಲಿನ ಫ‌ಲಿತಾಂಶ ಬಹಳ ಮುಖ್ಯ. ಈ ಫ‌ಲಿತಾಂಶದ ಮೂಲಕ ಎಚ್‌ ಗುಂಪಿನಲ್ಲಿ ಅಗ್ರಸ್ಥಾನಿ ತಂಡ ಯಾವುದೆಂದು ನಿರ್ಣಯಕ್ಕೆ ಬರಬಹುದು.

ಹಾಗೆಯೇ ಪೋರ್ಚುಗಲ್‌ ಮತ್ತು ಉರುಗ್ವೆ ನಡುವೆ ಸೋತ ತಂಡದೊಂದಿಗೆ ಘಾನಾ ಇನ್ನೊಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಿ ಬರಬಹುದು.

ನಿಕಟ ಕಾದಾಟ: ಪಂದ್ಯದ 24ನೇ ನಿಮಿಷದಲ್ಲಿ ಘಾನಾದ ರಕ್ಷಣಾ ಆಟಗಾರ ಮೊಹಮ್ಮದ್‌ ಸಲಿಸು ಆಕರ್ಷಕ ಗೋಲು ಬಾರಿಸಿದರು. 34ನೇ ನಿಮಿಷದಲ್ಲಿ ಮೊಹಮ್ಮದ್‌ ಕುಡುಸ್‌ ಇನ್ನೊಂದು ಗೋಲು ಬಾರಿಸಿ, ಘಾನಾ ಸ್ಥಿತಿಯನ್ನು ಮಜಬೂತುಗೊಳಿಸಿದರು.

ದ್ವಿತೀಯಾರ್ಧದಲ್ಲಿ ಅಂದರೆ 58ನೇ ನಿಮಿಷದಲ್ಲಿ ದ.ಕೊರಿಯ ತಿರುಗಿಬಿತ್ತು. ಸ್ಟ್ರೈಕರ್‌ ಚೊ ಗೆ ಸಂಗ್‌ ಗೋಲು ಬಾರಿಸಿ, ಅಂತರ 1-2ಕ್ಕಿಳಿಸಿದರು. 61ನೇ ನಿಮಿಷದಲ್ಲಿ ಸಂಗ್‌ ಮತ್ತೂಮ್ಮೆ ಅಬ್ಬರಿಸಿ ಗೋಲುಗಳನ್ನು 2-2ಕ್ಕೆ ಸಮಗೊಳಿಸಿದರು!

ದ.ಕೊರಿಯ ಈ ಸಂಭ್ರಮದಲ್ಲಿದ್ದಾಗಲೇ ಘಾನಾ ಮತ್ತೊಂದು ಹೊಡೆತ ನೀಡಿತು. 68ನೇ ನಿಮಿಷದಲ್ಲಿ ಮಿಡ್‌ಫಿಲ್ಡರ್‌ ಮೊಹಮ್ಮದ್‌ ಕುಡುಸ್‌ ಇನ್ನೊಂದು ಗೋಲು ಬಾರಿಸಿದರು! ಅಲ್ಲಿಗೆ ಘಾನಾ 3-2ಕ್ಕೆ ಗೋಲಿನ ಅಂತರವನ್ನು ಹೆಚ್ಚಿಸಿಕೊಂಡಿತು. ಅಲ್ಲಿಂದ ನಂತರ ಇತ್ತಂಡಗಳಿಗೆ ಗೋಲನ್ನು ದಾಖಲಿಸಲು ಸಾಧ್ಯವೇ ಆಗಲಿಲ್ಲ.

 

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.