ಅಶ್ವಿನ್ ಕಂಡರೆ ನನಗೆ ಅಸೂಯೆಯಿಲ್ಲ: ಹರ್ಭಜನ್ ಸಿಂಗ್ ಸ್ಪಷ್ಟನೆ
Team Udayavani, May 7, 2020, 4:56 PM IST
ಚೆನ್ನೈ: ಭಾರತ ಕಂಡ ಶ್ರೇಷ್ಠ ಆಫ್ ಸ್ಪಿನ್ನರ್ ಗಳಲ್ಲಿ ಹರ್ಭಜನ್ ಸಿಂಗ್ ಕೂಡಾ ಒಬ್ಬರು. ಅವರಿಗೆ ಸದ್ಯ ಭಾರತ ತಂಡದಲ್ಲಿರುವ ಆಫ್ ಸ್ಪಿನ್ನರ್ ತಮಿಳುನಾಡಿನ ರವಿಚಂದ್ರನ್ ಅಶ್ವಿನ್ ಮೇಲೆ ಅಸೂಯೆ ಎಂಬ ವದಂತಿಗಳಿವೆ. ಇದನ್ನು ಸ್ವತಃ ಅಶ್ವಿನ್ರೊಂದಿಗೆ ನಡೆಸಿದ ಸಂವಾದದಲ್ಲಿ ಹರ್ಭಜನ್ ನಿವಾರಿಸಿದ್ದಾರೆ.
ನನಗೆ ನಿಮ್ಮ ಮೇಲೆ ಯಾವುದೇ ರೀತಿಯ ಅಸೂಯೆಯಿಲ್ಲ, ನೀವು ವರ್ತಮಾನ ಕಾಲದ ವಿಶ್ವಶ್ರೇಷ್ಠ ಆಫ್ ಸ್ಪಿನ್ನರ್, ದಂತಕಥೆಗಳಾಗುವತ್ತ ಸಾಗುತ್ತಿದ್ದೀರಿ ಎಂದು
ಹೇಳಿದ್ದಾರೆ. ಹಾಗೆಯೇ ವೇಗಿಗಳಿಗೆ ನೆರವು ನೀಡುವ ಆಸ್ಟ್ರೇಲಿಯದ ಅಂಕಣಗಳಲ್ಲಿ ಮಿಂಚುತ್ತಿರುವ ನಥನ್ ಲಿಯೋನ್ರನ್ನು ಹೊಗಳಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರು ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ನಂತರ ಹರ್ಭಜನ್ ಸಿಂಗ್ ಅವರು ತಮ್ಮ ಸ್ಥಾನ ಕಳೆದುಕೊಂಡಿದ್ದರು. ಹೀಗಾಗಿ ಹರ್ಭಜನ್ ಸಿಂಗ್ ಅವರಿಗೆ ಅಶ್ವಿನ್ ಮೇಲೆ ಅಸೂಯೆ ಇದೆ ಎಂದು ಹೇಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್