ಇರಾನಿ ಕಪ್‌ ಪಂದ್ಯ: ಶೇಷ ಭಾರತ-ಸೌರಾಷ್ಟ್ರ ಸೆಣಸಾಟ


Team Udayavani, Sep 30, 2022, 10:37 PM IST

ಇರಾನಿ ಕಪ್‌ ಪಂದ್ಯ: ಶೇಷ ಭಾರತ-ಸೌರಾಷ್ಟ್ರ ಸೆಣಸಾಟ

ರಾಜ್‌ಕೋಟ್‌: ರಣಜಿ ಚಾಂಪಿಯನ್‌ ವಿರುದ್ಧ ಆಡಲಾಗುವ “ಇರಾನಿ ಕಪ್‌’ ಕ್ರಿಕೆಟ್‌ ಪಂದ್ಯ ಮತ್ತೆ ಆರಂಭಗೊಂಡಿದೆ.

ಶೇಷ ಭಾರತವನ್ನು (ರೆಸ್ಟ್‌ ಆಫ್ ಇಂಡಿಯಾ) ಎದುರಾಳಿಯಾಗಿ ಹೊಂದಿರುವ ಈ ದೇಸಿ ಕ್ರಿಕೆಟ್‌, ಕೋವಿಡ್‌ನಿಂದಾಗಿ ಹಿಂದಿನೆರಡು ವರ್ಷ ನಡೆದಿರಲಿಲ್ಲ . ಶನಿವಾರದಿಂದ ರಾಜ್‌ಕೋಟ್‌ನಲ್ಲಿ 2022ನೇ ಆವೃತ್ತಿಯ ಪಂದ್ಯ ನಡೆಯಲಿದೆ.

ಆದರೆ ಇಲ್ಲಿ ಶೇಷ ಭಾರತಕ್ಕೆ ಎದುರಾಗುವುದು 2021-22ರ ರಣಜಿ ಚಾಂಪಿಯನ್‌ ಮಧ್ಯಪ್ರದೇಶವಲ್ಲ, ಇದಕ್ಕೂ ಹಿಂದಿನ 2019-20ರ ಸೀಸನ್‌ನಲ್ಲಿ ರಣಜಿ ಪ್ರಶಸ್ತಿ ಜಯಿಸಿದ್ದ ಸೌರಾಷ್ಟ.

ಪೂಜಾರ ಆಡುತ್ತಾರೆ
ಸೌರಾಷ್ಟ್ರ ತಂಡದಲ್ಲಿ ಅನುಭವಿ ಚೇತೇಶ್ವರ್‌ ಪೂಜಾರ ಆಡುತ್ತಿರುವುದೊಂದು ವಿಶೇಷ. ಇಂಗ್ಲಿಷ್‌ ಕೌಂಟಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಪೂಜಾರ ಮತ್ತೆ ಟೆಸ್ಟ್‌ ಇಮೇಜ್‌ ಗಳಿಸಲು ಈ ಪಂದ್ಯ ನೆರವಾಗಬೇಕಿದೆ. ತವರಿನ ಆಂಗಳದಲ್ಲಿ ಆಡುವುದು ಸೌರಾಷ್ಟ್ರಕ್ಕೆ ಲಾಭವಾದೀತೆಂಬುದೊಂದು ನಿರೀಕ್ಷೆ.

ಹನುಮ ವಿಹಾರಿ ನೇತೃತ್ವದ “ರೆಸ್ಟ್‌ ಆಫ್ ಇಂಡಿಯಾ’ ತಂಡದಲ್ಲಿ ನ್ಯೂಜಿಲ್ಯಾಂಡ್‌ “ಎ’ ವಿರುದ್ಧ ಆಡಿದ ಆಟಗಾರರೇ ತುಂಬಿಕೊಂಡಿದ್ದಾರೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಮೋಘ ಫಾರ್ಮ್ ನಲ್ಲಿರುವ 5 ಮಂದಿ ಸ್ಪೆಷಲಿಸ್ಟ್‌ ಆರಂಭಿಕರನ್ನು ಇದು ಹೊಂದಿದೆ.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.