ಇರುವುದು ಬರೀ 7.5 ಕೋ.ರೂ.: ಬೇಕಿದೆ ಹಲವು ಆಟಗಾರರು; ಕೋಲ್ಕತ ನೈಟ್‌ ರೈಡರ್ಸ್‌ ಗೆ ಸಂಕಷ್ಟ


Team Udayavani, Nov 17, 2022, 10:34 AM IST

ಇರುವುದು ಬರೀ 7.5 ಕೋ.ರೂ.: ಬೇಕಿದೆ ಹಲವು ಆಟಗಾರರು; ಕೋಲ್ಕತ ನೈಟ್‌ ರೈಡರ್ಸ್‌ ಗೆ ಸಂಕಷ್ಟ

ಕೋಲ್ಕತ: ಡಿ.23ಕ್ಕೆ ಐಪಿಎಲ್‌ ಹರಾಜು ನಡೆಯಲಿದೆ. ಇಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ಕನಿಷ್ಠ 10 ಆಟಗಾರರನ್ನಾದರೂ ಖರೀದಿಸಬೇಕು. ಆದರೆ ಅದರ ಬಳಿಯಿರುವ ಹಣ ಕೇವಲ 7.5 ಕೋಟಿ ರೂ.! ಅದರಲ್ಲೂ ಮೂವರು ವಿದೇಶಿ ಆಟಗಾರರ ಸ್ಥಾನ ಖಾಲಿ ಇದೆ. ಇಷ್ಟು ಕಡಿಮೆ ಮೊತ್ತದಲ್ಲಿ ಹೇಗೆ ಅಷ್ಟು ಆಟಗಾರರನ್ನು ಖರೀದಿಸುತ್ತದೆ ಎನ್ನುವುದು ಎಲ್ಲರ ಕುತೂಹಲ.

ಈಗಿರುವ ಕಡಿಮೆ ಮೊತ್ತದಲ್ಲಿ ಕೋಲ್ಕತ ಖರೀದಿಗೆ ಭಾರೀ ಸರ್ಕಸ್‌ ಮಾಡಬೇಕಾಗುತ್ತದೆ. 2 ಕೋಟಿ ರೂ. ಮೂಲಬೆಲೆ ಇರುವ ಯಾರನ್ನೂ ಆ ತಂಡ ಹರಾಜಿನಲ್ಲಿ ಮುಟ್ಟುವುದೇ ಸಾಧ್ಯವಿಲ್ಲ. ಕಾರಣ ಯಾವುದೇ ತಂಡ ಪೈಪೋಟಿಗೆ ಇಳಿದರೆ ಕೋಲ್ಕತ ಸ್ಥಿತಿ ಅಯೋಮಯವಾಗುತ್ತದೆ! ಶಾರುಖ್‌ ಖಾನ್‌ ಮಾಲಿಕತ್ವದ ಕೋಲ್ಕತ ಯಾಕೆ ಇಂತಹ ಎಡವಟ್ಟು ಮಾಡಿಕೊಂಡಿದೆ ಎಂದು ಎಲ್ಲರೂ ಪ್ರಶ್ನಿಸುತ್ತಾರೆ.

ಇಡೀ 10 ತಂಡಗಳ ಪೈಕಿ ಹೀಗೊಂದು ಎಡವಟ್ಟು ಮಾಡಿಕೊಂಡಿರುವುದು ಕೋಲ್ಕತ ಮಾತ್ರ. ಇದಕ್ಕೆ ಕಾರಣಗಳೂ ಹಲವು. ಮುಂದಿನ ವರ್ಷದ ಐಪಿಎಲ್‌ ನಲ್ಲಿ ಆಡುವುದಿಲ್ಲವೆಂದು ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌, ಇಂಗ್ಲೆಂಡ್‌ನ‌ ಅಲೆಕ್ಸ್‌ ಹೇಲ್ಸ್‌, ಸ್ಯಾಮ್‌ ಬಿಲ್ಲಿಂಗ್ಸ್‌ ಘೋಷಿಸಿದ್ದಾರೆ. ಅವರ ಜಾಗದಲ್ಲಿ ಹೊಸಬರನ್ನು ಕೊಳ್ಳಲು ಕೋಲ್ಕತ ಪ್ರಯತ್ನಿಸಿ, ಕಿವೀಸ್‌ ವೇಗಿ ಲಾಕೀ ಫ‌ರ್ಗ್ಯುಸನ್‌, ಅಫ್ಘಾನಿಸ್ತಾನದ ರೆಹ್ಮಾನುಲ್ಲಾ ಗುರ್ಬಾಜ್‌ ರನ್ನು ಕೊಂಡಿದೆ. ಡೆಲ್ಲಿ ತಂಡದ ಶಾರ್ದೂಲ್‌ ಠಾಕೂರ್‌ರನ್ನು ಖರೀದಿಸಿದೆ. ಈ ಪೈಕಿ ಫ‌ರ್ಗ್ಯುಸನ್‌ಗೆ 10 ಕೋ.ರೂ., ಶಾರ್ದೂಲ್‌ ಗೆ 10.75 ಕೋಟಿ ರೂ. ನೀಡಿದೆ. ಅಲ್ಲಿಗೆ ಅದರ ಹಣವೂ ಮುಗಿದಿದೆ. ಉಳಿದ ಹಣದಲ್ಲಿ ಆ ತಂಡ ಬಾಕಿ ಯತ್ನ ಮಾಡಬೇಕು.

ಇತರೆ ತಂಡಗಳು ಸುರಕ್ಷಿತ: ಕೋಲ್ಕತದಂತೆ ಹಲವು ತಂಡಗಳು ತಮ್ಮ ಆಟಗಾರರನ್ನು ಬಿಟ್ಟುಕೊಟ್ಟಿವೆ. ಆದರೆ ಅವುಗಳ ಬಳಿ ಹಣವೂ ಹಾಗೆಯೇ ಇದೆ. ಇನ್ನು ರಾಯಲ್‌ ಚಾಲೆಂಜೆರ್ಸ್‌ ಬೆಂಗಳೂರು ಬಳಿ ಇರುವುದು ಕೇವಲ 8.75 ಕೋಟಿ ರೂ. ಮಾತ್ರ. ಆದರೆ ಆ ತಂಡ ಖರೀದಿಸಬೇಕಿರುವುದು ಕೇವಲ ಕೆಲವೇ ಆಟಗಾರರನ್ನು ಅಥವಾ ಲೆಕ್ಕಭರ್ತಿಗಷ್ಟೇ. ಹಾಗಾಗಿ ಅದು ನಿಶ್ಚಿಂತೆಯಿಂದ ಹರಾಜಿಗಿಳಿಯಲಿದೆ. ಕೋಲ್ಕತ ಪಾಲಿಗೆ ವಿಷಯ ಹಾಗಿಲ್ಲ. ಅದಕ್ಕೆ ಉತ್ತಮ ಆಟಗಾರರೂ ಬೇಕು, ಕಡಿಮೆ ಬೆಲೆಯಲ್ಲೂ ಸಿಗಬೇಕು. ಅದು ಹರಾಜಿನಲ್ಲಿ ಹೇಗೆ ಸಾಧ್ಯವಾಗುತ್ತದೆ? ಎಲ್ಲರೂ ಬಿಟ್ಟುಕೊಟ್ಟ ಆಟಗಾರರನ್ನು ಕೊಳ್ಳಬೇಕಾಗುತ್ತದೆ ಅಷ್ಟೇ!

ತಂಡ ಬಾಕಿ ಮೊತ್ತ

(ಕೋಟಿ ರೂ.ಗಳಲ್ಲಿ)

ಹೈದರಾಬಾದ್‌ 42.25

ಪಂಜಾಬ್‌ 32.20

ಲಕ್ನೋ 23.35

ಮುಂಬೈ 20.55

ಚೆನ್ನೈ 20.45

ಡೆಲ್ಲಿ 19.45

ಗುಜರಾತ್‌ 19.25

ರಾಜಸ್ಥಾನ 13.20

ಬೆಂಗಳೂರು 8.75

ಕೋಲ್ಕತ 7.5

ಟಾಪ್ ನ್ಯೂಸ್

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.