’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್


Team Udayavani, Mar 27, 2023, 1:12 PM IST

dhawan

ಮುಂಬೈ: ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಮತ್ತು ಅವರ ಪತ್ನಿ ಅಯೇಶಾ ಮುಖರ್ಜಿ ಅವರು ದೂರವಾಗಿ ಸ್ವಲ್ಪ ಸಮಯ ಕಳೆದಿದೆ. ದಂಪತಿಗಳ ಪ್ರತ್ಯೇಕತೆಯ ಬಗ್ಗೆ ವದಂತಿಗಳು ಪ್ರಾರಂಭವಾದಾಗಿನಿಂದ, ಕ್ರಿಕೆಟಿಗ ಅಥವಾ ಅವರ ಪತ್ನಿ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ, ಧವನ್ ಅಂತಿಮವಾಗಿ ಈ ವಿಚಾರವಾಗಿ ಮಾತನಾಡಿದರು. ‘ಮರುಮದುವೆ’ ವಿಷಯದ ಕುರಿತು ಮಾತನಾಡಿದ ಧವನ್, ಯುವಕರಿಗೆ ಪ್ರಮುಖ ಸಲಹೆಯನ್ನು ನೀಡಿದರು.

“ನಾನು ಮದುವೆಯಲ್ಲಿ ವಿಫಲನಾಗಿದ್ದೇನೆ, ಆದರೆ ಅಂತಿಮ ನಿರ್ಧಾರವು ವ್ಯಕ್ತಿಯದ್ದಾಗಿದೆ, ನಾನು ಇತರರತ್ತ ಬೆರಳು ತೋರಿಸುವುದಿಲ್ಲ, ನನಗೆ ಆ ಕ್ಷೇತ್ರದ ಬಗ್ಗೆ ತಿಳಿದಿಲ್ಲದ ಕಾರಣ ನಾನು ವಿಫಲಗೊಂಡಿದ್ದೇನೆ. ನಾನು ಇಂದು ಕ್ರಿಕೆಟ್ ಬಗ್ಗೆ ಮಾತನಾಡುವ ವಿಷಯಗಳು, ನನಗೆ 20 ವರ್ಷಗಳ ಹಿಂದೆ ಅರಿವಿರಲಿಲ್ಲ, ಇದು ಅನುಭವದೊಂದಿಗೆ ಬರುತ್ತದೆ” ಎಂದರು.

ತನ್ನ ವಿಚ್ಛೇದನ ಪ್ರಕರಣ ಇನ್ನೂ ಇತ್ಯರ್ಥಗೊಳಿಸಿಲ್ಲ ಎಂದು ಧವನ್ ಬಹಿರಂಗಪಡಿಸಿದರು. ‘ಮರುಮದುವೆ’ ವಿಷಯವನ್ನು ತಳ್ಳಿಹಾಕದ ಧವನ್, ಆದರೆ ಸದ್ಯಕ್ಕೆ ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದಿದ್ದಾರೆ.

ನಾನು ಮತ್ತೆ ಮದುವೆಯಾಗಲು ಬಯಸಿದರೆ, ನಾನು ಆ ವಿಚಾರದಲ್ಲಿ ಹೆಚ್ಚು ಬುದ್ಧಿವಂತನಾಗಿರುತ್ತೇನೆ. ನಾನು ಯಾರೊಂದಿಗೆ ನನ್ನ ಜೀವನವನ್ನು ಕಳೆಯಬಹುದು, ನನಗೆ ಯಾವ ರೀತಿಯ ಹುಡುಗಿ ಬೇಕು ಎಂದು ನನಗೆ ತಿಳಿಯುತ್ತದೆ; ನಾನು 26-27 ವರ್ಷದವನಿದ್ದಾಗ ಮತ್ತು ನಾನು ನಿರಂತರವಾಗಿ ಆಡುತ್ತಿದ್ದೆ, ನಾನು ಯಾವುದೇ ರಿಲೇಶನ್ ಶಿಪ್ ನಲ್ಲಿ ಇರಲಿಲ್ಲ. ನಾನು ಮೋಜು ಮಾಡುತ್ತಿದ್ದೆ, ಆದರೆ ಎಂದಿಗೂ ಪ್ರೇಮ ಸಂಬಂಧದಲ್ಲಿ ಇರಲಿಲ್ಲ ಎಂದು ಪಂಜಾಬ್ ಕಿಂಗ್ಸ್ ನಾಯಕ ಮನಬಿಚ್ಚಿ ಮಾತನಾಡಿದ್ದಾರೆ.

“ಹಾಗಾಗಿ ನಾನು ಪ್ರೀತಿಯಲ್ಲಿ ಬಿದ್ದಾಗ, ನಾನು ಯಾವುದೇ ಅಪಾಯಗಳನ್ನು ನೋಡಲಿಲ್ಲ, ಆದರೆ ಇಂದು ನಾನು ಪ್ರೀತಿಯಲ್ಲಿ ಬಿದ್ದರೆ, ನಾನು ಆ ಅಪಾಯಗಳು ಅರಿವೆಗೆ ಬರುತ್ತಿತ್ತು” ಎಂದರು.

ಯುವಕರಿಗೆ ಸಲಹೆ ನೀಡಿದ ಶಿಖರ್ ಧವನ್, ಅವರು ರಿಲೇಶನ್ ಶಿಪ್ ಗೆ ಒಳಗಾದ ಅದನ್ನು ಅನುಭವಿಸಲು ಕಲಿಯಬೇಕು. ಅದು ಮುಖ್ಯ. ಅವರು ಯಾವುದೇ ಭಾವನೆಯ ತೀವ್ರತೆಗೆ ಒಳಗಾಗಿ ಮದುವೆಯಂತಹ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಆ ವ್ಯಕ್ತಿಯೊಂದಿಗೆ ಒಂದೆರಡು ವರ್ಷಗಳನ್ನು ಕಳೆಯಿರಿ ಮತ್ತು ನಿಮ್ಮ ಸಂಸ್ಕೃತಿಗಳು ಹೊಂದಿಕೆಯಾಗುತ್ತವೆಯೇ ಮತ್ತು ನೀವು ಪರಸ್ಪರರ ಸಹವಾಸವನ್ನು ಆನಂದಿಸುತ್ತೀರಾ ಎಂದು ನೋಡಿ” ಎಂದರು.

“ಇದು ಕೂಡ ಒಂದು ಹೊಂದಾಣಿಕೆಯಂತೆ; ಕೆಲವರಿಗೆ 4-5 ಸಂಬಂಧಗಳು ಬೇಕಾಗಬಹುದು, ಇತರರು ವಿಚಾರವನ್ನು ಮತ್ತಷ್ಟು ಅರಿಯಲು 8-9 ತೆಗೆದುಕೊಳ್ಳಬಹುದು. ಅದರಲ್ಲಿ ಕೆಟ್ಟದ್ದೇನೂ ಇಲ್ಲ. ನೀವು ಅದರಿಂದ ಕಲಿಯುವಿರಿ ಮತ್ತು ನೀವು ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಂಡಾಗ, ನೀವು ಸ್ವಲ್ಪ ಅನುಭವಿಯಾಗಿ ಇರುತ್ತೀರಿ,” ಎಂದು ಶಿಖರ್ ಧವನ್ ಹೇಳಿದರು.

ಟಾಪ್ ನ್ಯೂಸ್

ಮಂಗಳೂರು: ಕಳೆದು ಹೋದ 93 ಮೊಬೈಲ್‌ಗ‌ಳ ಹಸ್ತಾಂತರ

ಮಂಗಳೂರು: ಕಳೆದು ಹೋದ 93 ಮೊಬೈಲ್‌ಗ‌ಳ ಹಸ್ತಾಂತರ

ಕಾಸರಗೋಡು: ಅಡೂರು ಶಾಲೆಗೆ ಮಲಯಾಳಿ ಶಿಕ್ಷಕಿ… ಪ್ರತಿಭಟನೆ

ಕಾಸರಗೋಡು: ಅಡೂರು ಶಾಲೆಗೆ ಮಲಯಾಳಿ ಶಿಕ್ಷಕಿ… ಪ್ರತಿಭಟನೆ

ಜೂನ್‌ನಲ್ಲಿಯೇ ಪ್ಲಾಸ್ಟಿಕ್‌ ಪಾರ್ಕ್‌ಗೆ ಶಿಲಾನ್ಯಾಸ: ಸಂಸದ ನಳಿನ್‌

ಜೂನ್‌ನಲ್ಲಿಯೇ ಪ್ಲಾಸ್ಟಿಕ್‌ ಪಾರ್ಕ್‌ಗೆ ಶಿಲಾನ್ಯಾಸ: ಸಂಸದ ನಳಿನ್‌

FISHERMAN

Indo-Pak: 200 ಭಾರತೀಯ ಮೀನುಗಾರರ ಹಸ್ತಾಂತರ

POPE

ಭ್ರಷ್ಟಾಚಾರ ಬೇಡ: ಪೋಪ್‌ ಎಚ್ಚರಿಕೆ

ಕಂಬಳಬೆಟ್ಟು: ಇಬ್ಬರ ಮೇಲೆ ತಂಡದಿಂದ ಹಲ್ಲೆ

ಕಂಬಳಬೆಟ್ಟು: ಇಬ್ಬರ ಮೇಲೆ ತಂಡದಿಂದ ಹಲ್ಲೆ

Balasore Train Tragedy: 14 ತಾಸು  ಕಾರ್ಯಾಚರಣೆ…

Balasore Train Tragedy: 14 ತಾಸು  ಕಾರ್ಯಾಚರಣೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LAKSHYA SEN

Thailand Open badminton ಸೆಮಿಯಲ್ಲಿ ಸೋತ ಲಕ್ಷ್ಯ ಸೇನ್‌

tennis

French Open Grand Slam-2023: ರುನೆ, ಸ್ವಿಯಾಟೆಕ್‌, ಗಾಫ್‌ ಮುನ್ನಡೆ

WTC Final 2023: ಐಪಿಎಲ್ ನ ಆಟವನ್ನು ಮುಂದುವರಿಸುತ್ತೇನೆ ಎಂದ ಅಜಿಂಕ್ಯ ರಹಾನೆ

WTC Final 2023: ಐಪಿಎಲ್ ನ ಆಟವನ್ನು ಮುಂದುವರಿಸುತ್ತೇನೆ ಎಂದ ಅಜಿಂಕ್ಯ ರಹಾನೆ

WTC Final 2023: ಪಂದ್ಯ ರದ್ದಾದರೆ ಅಥವಾ ಡ್ರಾ ಆದರೆ ಚಾಂಪಿಯನ್ ಯಾರು?

WTC Final 2023: ಪಂದ್ಯ ರದ್ದಾದರೆ ಅಥವಾ ಡ್ರಾ ಆದರೆ ಚಾಂಪಿಯನ್ ಯಾರು?

thumb-4

ಈ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತೇನೆ: ವಾರ್ನರ್ ಅಚ್ಚರಿಯ ಹೇಳಿಕೆ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

ಮಂಗಳೂರು: ಕಳೆದು ಹೋದ 93 ಮೊಬೈಲ್‌ಗ‌ಳ ಹಸ್ತಾಂತರ

ಮಂಗಳೂರು: ಕಳೆದು ಹೋದ 93 ಮೊಬೈಲ್‌ಗ‌ಳ ಹಸ್ತಾಂತರ

ಕಾಸರಗೋಡು: ಅಡೂರು ಶಾಲೆಗೆ ಮಲಯಾಳಿ ಶಿಕ್ಷಕಿ… ಪ್ರತಿಭಟನೆ

ಕಾಸರಗೋಡು: ಅಡೂರು ಶಾಲೆಗೆ ಮಲಯಾಳಿ ಶಿಕ್ಷಕಿ… ಪ್ರತಿಭಟನೆ

ಜೂನ್‌ನಲ್ಲಿಯೇ ಪ್ಲಾಸ್ಟಿಕ್‌ ಪಾರ್ಕ್‌ಗೆ ಶಿಲಾನ್ಯಾಸ: ಸಂಸದ ನಳಿನ್‌

ಜೂನ್‌ನಲ್ಲಿಯೇ ಪ್ಲಾಸ್ಟಿಕ್‌ ಪಾರ್ಕ್‌ಗೆ ಶಿಲಾನ್ಯಾಸ: ಸಂಸದ ನಳಿನ್‌

FISHERMAN

Indo-Pak: 200 ಭಾರತೀಯ ಮೀನುಗಾರರ ಹಸ್ತಾಂತರ

POPE

ಭ್ರಷ್ಟಾಚಾರ ಬೇಡ: ಪೋಪ್‌ ಎಚ್ಚರಿಕೆ