ಏಕದಿನ: ಇಂಗ್ಲೆಂಡ್‌ಗೆ ಗೆಲುವಿನ ಸಮಾಧಾನ


Team Udayavani, Feb 2, 2023, 7:19 PM IST

ಏಕದಿನ: ಇಂಗ್ಲೆಂಡ್‌ಗೆ ಗೆಲುವಿನ ಸಮಾಧಾನ

ಕಿಂಬರ್ಲಿ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಕಳೆದುಕೊಂಡ ಬಳಿಕ ಇಂಗ್ಲೆಂಡ್‌ ಅಂತಿಮ ಮುಖಾಮುಖಿಯಲ್ಲಿ ತಿರುಗಿ ಬಿದ್ದು ಗೌರವ ಉಳಿಸಿಕೊಂಡಿದೆ. ಕಿಂಬರ್ಲಿಯ “ಡೈಮಂಡ್‌ ಓವಲ್‌’ನಲ್ಲಿ ನಡೆದ ಮುಖಾಮುಖಿಯನ್ನು 59 ರನ್ನುಗಳಿಂದ ಜಯಿಸಿದೆ.

ಆರಂಭಕಾರ ಡೇವಿಡ್‌ ಮಲಾನ್‌ ಮತ್ತು ನಾಯಕ ಜಾಸ್‌ ಬಟ್ಲರ್‌ ಅವರ ಶತಕ ಇಂಗ್ಲೆಂಡ್‌ ಸರದಿಯ ಆಕರ್ಷಣೆ ಆಗಿತ್ತು. ಇವರಿಬ್ಬರ ಸಾಹಸದಿಂದ 7 ವಿಕೆಟಗೆ 346 ರನ್‌ ಒಟ್ಟುಗೂಡಿತು. ದಕ್ಷಿಣ ಆಫ್ರಿಕಾ 43.1 ಓವರ್‌ಗಳಲ್ಲಿ 287 ರನ್‌ ಬಾರಿಸಿ ಶರಣಾಯಿತು.

14 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಪರದಾಡುತ್ತಿದ್ದ ಇಂಗ್ಲೆಂಡ್‌ಗೆ ಮಲಾನ್‌-ಬಟ್ಲರ್‌ ಜೋಡಿ ರಕ್ಷಣೆ ಒದಗಿಸಿತು. ಭರ್ತಿ 35 ಓವರ್‌ ಜತೆಯಾಟ ನಡೆಸಿ 4ನೇ ವಿಕೆಟಿಗೆ 232 ರನ್‌ ರಾಶಿ ಹಾಕಿದರು. ಇಬ್ಬರೂ ಆಕ್ರಮಣಕಾರಿ ಆಟದ ಮೂಲಕ ಆತಿಥೇಯ ಬೌಲರ್‌ಗಳ ಮೇಲೆರಗಿ ಹೋದರು. ಮಲಾನ್‌ ಕೊಡುಗೆ 118 ರನ್‌. 114 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 6 ಸಿಕ್ಸರ್‌ ಸೇರಿತ್ತು. ಬೊಂಬಾಟ್‌ ಆಟವಾಡಿದ ಬಟ್ಲರ್‌ 127 ಎಸೆತಗಳನ್ನು ನಿಭಾಯಿಸಿ 131 ರನ್‌ ಹೊಡೆದರು. ಸಿಡಿಸಿದ್ದು 6 ಬೌಂಡರಿ ಹಾಗೂ 7 ಸಿಕ್ಸರ್‌. ಇವರಿಬ್ಬರನ್ನು ಹೊರತುಪಡಿಸಿದರೆ 41 ರನ್‌ ಮಾಡಿದ ಮೊಯಿನ್‌ ಅಲಿ ಅವರದೇ ಹೆಚ್ಚಿನ ಗಳಿಕೆ.

ದಕ್ಷಿಣ ಆಫ್ರಿಕಾದ ಚೇಸಿಂಗ್‌ನಲ್ಲಿ ಜೋಶ್‌ ಕಂಡುಬರಲಿಲ್ಲ. 6 ವಿಕೆಟ್‌ 193ಕ್ಕೆ ಉರುಳಿದರೆ, ಅಂತಿಮ 5 ವಿಕೆಟ್‌ ಕೇವಲ 9 ರನ್‌ ಅಂತರದಲ್ಲಿ ಉರುಳಿ ಹೋಯಿತು. ಜೋಫ್ರಾ ಆರ್ಚರ್‌ 40 ರನ್ನಿಗೆ 6 ವಿಕೆಟ್‌ ಕಿತ್ತು ಹರಿಣಗಳನ್ನು ಬೇಟೆಯಾಡಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ. ರಶೀದ್‌ 3 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-7 ವಿಕೆಟಿಗೆ 346 (ಬಟ್ಲರ್‌ 131, ಮಲಾನ್‌ 118, ಅಲಿ 41, ಎನ್‌ಗಿಡಿ 62ಕ್ಕೆ 4, ಜಾನ್ಸೆನ್‌ 53ಕ್ಕೆ 2). ದಕ್ಷಿಣ ಆಫ್ರಿಕಾ-43.1 ಓವರ್‌ಗಳಲ್ಲಿ 287 (ಕ್ಲಾಸೆನ್‌ 80, ಹೆಂಡ್ರಿಕ್ಸ್‌ 52, ಬವುಮ 35, ಆರ್ಚರ್‌ 40ಕ್ಕೆ 6, ರಶೀದ್‌ 68ಕ್ಕೆ 3).

ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಜಾಸ್‌ ಬಟ್ಲರ್‌.

ಟಾಪ್ ನ್ಯೂಸ್

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ

G PARAMESHWAR

ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sadsadsadasd

ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

ಡೆಲ್ಲಿ ವರ್ಸಸ್‌ ಮುಂಬೈ; ಮಹಿಳಾಮಣಿಗಳ ಫೈನಲ್‌ ಹಣಾಹಣಿ

ಡೆಲ್ಲಿ ವರ್ಸಸ್‌ ಮುಂಬೈ; ಮಹಿಳಾಮಣಿಗಳ ಫೈನಲ್‌ ಹಣಾಹಣಿ

ಇಂದು ಬೆಂಗಳೂರಿನ ವಿವಿಧೆಡೆ ಐಪಿಎಲ್‌ ಟ್ರೋಫಿ ಯಾತ್ರೆ

ಇಂದು ಬೆಂಗಳೂರಿನ ವಿವಿಧೆಡೆ ಐಪಿಎಲ್‌ ಟ್ರೋಫಿ ಯಾತ್ರೆ

ವನಿತಾ ಬಾಕ್ಸಿಂಗ್‌: ನೀತು, ಸವೀತಿ ವಿಶ್ವ ಚಾಂಪಿಯನ್ಸ್‌

ವನಿತಾ ಬಾಕ್ಸಿಂಗ್‌: ನೀತು, ಸವೀತಿ ವಿಶ್ವ ಚಾಂಪಿಯನ್ಸ್‌

MUST WATCH

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

ಹೊಸ ಸೇರ್ಪಡೆ

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ

ಮಾಸ್‌ ಲುಕ್‌ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್‌ ರಾಜ್‌

ಮಾಸ್‌ ಲುಕ್‌ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್‌ ರಾಜ್‌

G PARAMESHWAR

ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.