ಓ ನನಗದು ಗೊತ್ತಿರಲಿಲ್ಲ: ಹಾರ್ದಿಕ್ ಮಾತು ವೈರಲ್
Team Udayavani, Jan 6, 2023, 7:24 AM IST
ಪುಣೆ: ಪಂದ್ಯದ ಟಾಸ್ ವೇಳೆ ಹಾರ್ದಿಕ್ ಪಾಂಡ್ಯ ನೀಡಿದ ಪ್ರತಿಕ್ರಿಯೆ ವಿಶೇಷ ಚರ್ಚೆಗೆ ಕಾರಣವಾಗಿದೆ.
ಪುಣೆ ಪಿಚ್ ಇತಿಹಾಸ ನೋಡಿದರೆ, ಅದು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳನ್ನೇ ಬಹುತೇಕ ಬಾರಿ ಗೆಲ್ಲಿಸಿದೆ. ಹೀಗಿದ್ದರೂ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ, ಈ ವಿಚಾರವನ್ನು ಮುರಳಿ ಕಾರ್ತಿಕ್ ಗಮನಕ್ಕೆ ತಂದರು.
“ಓ ಹೌದಾ ನನಗಿದು ಗೊತ್ತಿರಲಿಲ್ಲ’ ಎಂದು ಪಾಂಡ್ಯ ಉತ್ತರಿಸಿದರು. ಅದೀಗ ವೈರಲ್ ಆಗಿದೆ. ಭಾರತದಿಂದ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಶ್ರೀಲಂಕಾ 206 ರನ್ಗಳಷ್ಟು ಬೃಹತ್ ಮೊತ್ತ ಗಳಿಸಿತು! ಇದಾದ ಮೇಲಂತೂ ಇನ್ನಷ್ಟು ಚರ್ಚೆಗಳಿಗೆ ಕಾರಣವಾಯಿತು.
— Guess Karo (@KuchNahiUkhada) January 5, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು