ಇಂಗ್ಲೆಂಡಿಗೆ ಸರಣಿ ಕ್ಲೀನ್‌ ಸ್ವೀಪ್‌: ವೆಸ್ಟ್‌ ಇಂಡೀಸ್‌ ನಿಕೃಷ್ಟ ಮೊತ್ತಕ್ಕೆ ಕುಸಿತ


Team Udayavani, Dec 23, 2022, 10:32 PM IST

ಇಂಗ್ಲೆಂಡಿಗೆ ಸರಣಿ ಕ್ಲೀನ್‌ ಸ್ವೀಪ್‌: ವೆಸ್ಟ್‌ ಇಂಡೀಸ್‌ ನಿಕೃಷ್ಟ ಮೊತ್ತಕ್ಕೆ ಕುಸಿತ

ಬ್ರಿಡ್ಜ್ಟೌನ್‌: ವೆಸ್ಟ್‌ಇಂಡೀಸ್‌ ವನಿತೆಯರು ಗುರುವಾರ ನಡೆದ ಐದನೇ ಟಿ20 ಪಂದ್ಯದಲ್ಲಿ ಕೇವಲ 43 ರನ್ನಿಗೆ ಆಲೌಟಾಗಿದ್ದು ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದ್ದಾರೆ. ಇದು ವೆಸ್ಟ್‌ಇಂಡೀಸ್‌ನ ನಿಕೃಷ್ಟ ಮೊತ್ತವೂ ಆಗಿದೆ.

43 ರನ್ನಿಗೆ ಆಲೌಟ್‌
ಗೆಲ್ಲುವ ಉದ್ದೇಶದಿಂದ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ಇಂಡೀಸ್‌ ತಂಡವು ಇಂಗ್ಲೆಂಡಿನ ಬಿಗು ದಾಳಿಗೆ ರನ್‌ ಗಳಿಸಲು ಒದ್ದಾಡಿತು. ಆಗಾಗ್ಗೆ ವಿಕೆಟ್‌ ಕಳೆದುಕೊಂಡ ವೆಸ್ಟ್‌ಇಂಡೀಸ್‌ 16.2 ಓವರ್‌ಗಳಲ್ಲಿ ಕೇವಲ 43 ರನ್ನಿಗೆ ಆಲೌಟಾಯಿತು.

ಇದಕ್ಕುತ್ತರವಾಗಿ ಇಂಗ್ಲೆಂಡ್‌ ತಂಡವು 5.3 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 44 ರನ್‌ ಗಳಿಸಿ ಜಯ ಸಾಧಿಸಿತು.

ಡ್ಯಾನಿ ವೈಟ್‌ ಮತ್ತು ಸೋಫಿಯಾ ಡಂಕ್ಲೆ ಇನ್ನಿಂಗ್ಸ್‌ ಆರಂಭಿಸಿ ಮೊದಲ ವಿಕೆಟಿಗೆ 33 ರನ್‌ ಪೇರಿಸಿದರು. ಆಬಳಿಕ ನ್ಯಾಟ್‌ ಸಿವೆರ್‌ 12 ಎಸೆತಗಳಿಂದ 20 ರನ್‌ ಗಳಿಸಿ ತಂಡದ ಜಯ ಸಾರಿದರು. ಈ ಮೂಲಕ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್‌ ಮೂಲಕ ಗೆದ್ದುಕೊಂಡಿತು.

ಫ್ರೆಯಾ ಡೆವೀಸ್‌ ಪಂದ್ಯಶ್ರೇಷ್ಠ
ಫ್ರೆಯಾ ಡೆವೀಸ್‌ ಮತ್ತು ಅಲಿಸ್‌ ಡ್ಯಾವಿಡ್ಸನ್‌ ರಿಚರ್ಡ್ಸ್‌ ತಲಾ ಮೂರು ವಿಕೆಟ್‌ ಪಡೆದರೆ ಚಾರ್ಲಿ ಡೀನ್‌ ಎರಡು ವಿಕೆಟ್‌ ಪಡೆದರು. 2.2 ಓವರ್‌ ಎಸೆದ ಡೆವೀಸ್‌ ಕೇವಲ ಎರಡು ರನ್‌ ನೀಡಿ ಮೂರು ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.

ಟಾಪ್ ನ್ಯೂಸ್

MODI BAIDEN

PM ಮೋದಿ ಅಧಿಕಾರಾವಧಿಯಲ್ಲಿ ಭಾರೀ ಅಭಿವೃದ್ಧಿ: ಮಾರ್ಗನ್‌ ಸ್ಟಾನ್ಲ ವರದಿ

bus roof

Wind: ಗಾಳಿಯ ರಭಸಕ್ಕೆ ಕಿತ್ತುಹೋದ ಬಸ್‌ ಛಾವಣಿ !

ಮಂಗಳೂರು: ಕರ್ತವ್ಯ ಲೋಪ ಆರೋಪ: ದ.ಕ. ಡಿಡಿಪಿಯು ಅಮಾನತು

ಮಂಗಳೂರು: ಕರ್ತವ್ಯ ಲೋಪ ಆರೋಪ: ದ.ಕ. ಡಿಡಿಪಿಯು ಅಮಾನತು

kejri stalin

Politics: ಇಂದು ಸ್ಟಾಲಿನ್‌- ಕೇಜ್ರಿವಾಲ್‌ ಭೇಟಿ 

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು

CAR PUSH UP

ಚಲಿಸುತ್ತಿರುವ ಕಾರಿನ ಮೇಲೆ ಪುಶ್‌ ಅಪ್ಸ್‌: ಬಂಧನ

ಕ್ಯಾನ್ಸರ್‌ ಪೀಡಿತರಿಗೆ ಕೇಶದಾನ: 11ರ ಪೋರನ ಮಾದರಿ ಕಾರ್ಯ

ಕ್ಯಾನ್ಸರ್‌ ಪೀಡಿತರಿಗೆ ಕೇಶದಾನ: 11ರ ಪೋರನ ಮಾದರಿ ಕಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

wtc final

ICC ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌- ಟೀಮ್‌ ಇಂಡಿಯಾ ಕಠಿನ ಅಭ್ಯಾಸ

1-csadsad

Namibia ತಂಡದೊಂದಿಗೆ ಕರ್ನಾಟಕ ತಂಡದ ಐದು ಪಂದ್ಯಗಳ ಏಕದಿನ ಸರಣಿ

KIRAN GEORGE

Thailand Open Badminton: ಕಿರಣ್‌ ಜಾರ್ಜ್‌ ಜಬರ್ದಸ್ತ್ ಗೆಲುವು

tennis

Tennis: ಮೂರನೇ ಸುತ್ತಿಗೆ ಸಿಸಿಪಸ್‌, ಕಸತ್ಕಿನಾ, ಸ್ವಿಟೋಲಿನಾ

1-wqeqwe

Wrestlers ಮೌನ ಪ್ರತಿಜ್ಞೆ; ಮನೆಗಳಿಗೆ ಮರಳಿದ ಹೋರಾಟ ನಿರತರು

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

MODI BAIDEN

PM ಮೋದಿ ಅಧಿಕಾರಾವಧಿಯಲ್ಲಿ ಭಾರೀ ಅಭಿವೃದ್ಧಿ: ಮಾರ್ಗನ್‌ ಸ್ಟಾನ್ಲ ವರದಿ

bus roof

Wind: ಗಾಳಿಯ ರಭಸಕ್ಕೆ ಕಿತ್ತುಹೋದ ಬಸ್‌ ಛಾವಣಿ !

ಮಂಗಳೂರು: ಕರ್ತವ್ಯ ಲೋಪ ಆರೋಪ: ದ.ಕ. ಡಿಡಿಪಿಯು ಅಮಾನತು

ಮಂಗಳೂರು: ಕರ್ತವ್ಯ ಲೋಪ ಆರೋಪ: ದ.ಕ. ಡಿಡಿಪಿಯು ಅಮಾನತು

kejri stalin

Politics: ಇಂದು ಸ್ಟಾಲಿನ್‌- ಕೇಜ್ರಿವಾಲ್‌ ಭೇಟಿ 

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು

ಗ್ಯಾರಂಟಿಗೆ ಹಣಕಾಸು ಇಲಾಖೆಯ ಷರತ್ತು ! ಷರತ್ತು ಇಲ್ಲದೆ ಜಾರಿ ಅಸಾಧ್ಯ ಎಂದ ಅಧಿಕಾರಿಗಳು