2026ರ ಯೂತ್‌ ಒಲಿಂಪಿಕ್ಸ್‌ ಭಾರತದಲ್ಲಿ ?


Team Udayavani, Apr 19, 2018, 6:00 AM IST

24.jpg

ಹೊಸದಿಲ್ಲಿ: ವಿಶ್ವದ ಅತ್ಯಂತ ಬೃಹತ್‌ ಕ್ರೀಡಾಕೂಟವಾದ ಒಲಿಂಪಿಕ್ಸ್‌ ಅನ್ನು ಭಾರತದಲ್ಲೇ ನಡೆಸಬೇಕೆನ್ನುವುದು ಬಹುಜನರ ಒತ್ತಾಯ. ಪ್ರಧಾನಿ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಾಗ ಈ ಕನಸು ಸಾಕಾರವಾಗುತ್ತದೆ ಎಂಬ ಊಹೆಗಳು ಹುಟ್ಟಿಕೊಂಡಿದ್ದವು. ಈಗ ಮತ್ತೂಮ್ಮೆ ಅಂತಹದ್ದೇ ಲೆಕ್ಕಾಚಾರಗಳು ಗರಿಗೆದರಿವೆ. ಆದರೆ ಈ ಬಾರಿಯದ್ದು ಯೂತ್‌ ಒಲಿಂಪಿಕ್ಸ್‌ ಕನಸು!

ಮೋದಿ ಪ್ರಧಾನಿಯಾದ ಆರಂಭದಲ್ಲೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಥಾಮಸ್‌ ಬಾಕ್‌ ಭಾರತಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಒಲಿಂಪಿಕ್ಸ್‌ ಆಯೋಜನೆ ಕನಸು ಹುಟ್ಟಿಕೊಂಡಿದ್ದವು. ಮುಂದಿನ ಹಂತದಲ್ಲಿ ಇಂತಹ ಯಾವುದೇ ಮಾತುಕತೆಗಳು ನಡೆದ ಬಗ್ಗೆ ವರದಿಗಳು ಬರಲಿಲ್ಲ. ಇದೀಗ ಮತ್ತೆ ಬಾಕ್‌ ಭಾರತಕ್ಕೆ ಬರುವ ಸುಳಿವು ಸಿಕ್ಕಿದೆ. ಈ ಬಾರಿ ಅವರು 2026ರ ಯೂತ್‌ ಒಲಿಂಪಿಕ್ಸನ್ನು ಭಾರತದಲ್ಲೇ ನಡೆಸುವ ಕುರಿತು ಪ್ರಧಾನಿ ಮೋದಿಯೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ವರದಿಗಳಾಗಿವೆ.

ಬುಧವಾರ ಮಧ್ಯರಾತ್ರಿ ಥಾಮಸ್‌ ಬಾಕ್‌ ಭಾರತಕ್ಕೆ ಬರಲಿದ್ದಾರೆ. ಸದ್ಯ ಒಲಿಂಪಿಕ್ಸ್‌ ಸಂಸ್ಥೆಗೆ ಭಾರತದಲ್ಲೇ ಯೂತ್‌ ಒಲಿಂಪಿಕ್ಸ್‌ ನಡೆಸುವ ನಂಬಿಕೆಯಿದೆ. ಪೂರ್ಣ ಪ್ರಮಾಣದ ಒಲಿಂಪಿಕ್ಸ್‌ಗೆ ಹೋಲಿಸಿದರೆ ಯೂತ್‌ ಒಲಿಂಪಿಕ್ಸ್‌ ಆಯೋಜನೆ ಖರ್ಚು ಬಹಳ ಕಡಿಮೆಯಿರುತ್ತದೆ. ಜೊತೆಗೆ ಖರ್ಚಿನಲ್ಲಿ ಒಲಿಂಪಿಕ್ಸ್‌ ಸಂಸ್ಥೆಯೂ ಒಂದಷ್ಟನ್ನು ಭರಿಸಲಿದೆ. ಆದ್ದರಿಂದ ಅದನ್ನು ಸರಕಾರ ಒಪ್ಪ ಬಹುದು ಎನ್ನುವುದು ಲೆಕ್ಕಾಚಾರ. ಯುವ ಒಲಿಂಪಿಕ್ಸ್‌

ನಲ್ಲಿ ಒಟ್ಟಾರೆ ಪಾಲ್ಗೊಳ್ಳುವ ಆ್ಯತ್ಲೀಟ್‌ಗಳ ಸಂಖ್ಯೆ 3500. 2010ರಲ್ಲಿ ಸಿಂಗಾಪುರದಲ್ಲಿ ಮೊದಲ ಬಾರಿ ಈ ಕೂಟ ನಡೆದಿತ್ತು. 

Ad

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-315: ಕರ್ಮದ ಫ‌ಲಕ್ಕೆ ರಿಯಾಯಿತಿ ಕೇಳುವಂತಿಲ್ಲ

Udupi: ಗೀತಾರ್ಥ ಚಿಂತನೆ-315: ಕರ್ಮದ ಫ‌ಲಕ್ಕೆ ರಿಯಾಯಿತಿ ಕೇಳುವಂತಿಲ್ಲ

Udupi; ಜು.12 ರಂದು ರಾಷ್ಟ್ರೀಯ ಲೋಕ ಅದಾಲತ್‌

Udupi; ಜು.12 ರಂದು ರಾಷ್ಟ್ರೀಯ ಲೋಕ ಅದಾಲತ್‌

Manipal: ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ನಾಪತ್ತೆ

Manipal: ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ನಾಪತ್ತೆ

ಬಾಲಕಿಯ ಜತೆ ಅನುಚಿತ ವರ್ತನೆ, ಹಲ್ಲೆ; ತಾಯಿಯಿಂದ ದೂರು ದಾಖಲು

Puttur; ಬಾಲಕಿಯ ಜತೆ ಅನುಚಿತ ವರ್ತನೆ, ಹಲ್ಲೆ; ತಾಯಿಯಿಂದ ದೂರು ದಾಖಲು

ವಿಟ್ಲ: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಸಾವು

ವಿಟ್ಲ: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಸಾವು

Udupi: ಟ್ರೇಡಿಂಗ್‌ ಆ್ಯಪ್‌ ಮೂಲಕ 5.42 ಲಕ್ಷ ರೂ. ವಂಚನೆ

Udupi: ಟ್ರೇಡಿಂಗ್‌ ಆ್ಯಪ್‌ ಮೂಲಕ 5.42 ಲಕ್ಷ ರೂ. ವಂಚನೆ

Puttur; ಪಕ್ಷಕ್ಕೆ ಮುಜುಗರ: ಜಗನ್ನಿವಾಸ ರಾವ್‌ಗೆ ಬಿಜೆಪಿ ನೋಟಿಸ್‌ ಜಾರಿ

Puttur; ಪಕ್ಷಕ್ಕೆ ಮುಜುಗರ: ಜಗನ್ನಿವಾಸ ರಾವ್‌ಗೆ ಬಿಜೆಪಿ ನೋಟಿಸ್‌ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SAvsZIM: South Africa innings victory

SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-315: ಕರ್ಮದ ಫ‌ಲಕ್ಕೆ ರಿಯಾಯಿತಿ ಕೇಳುವಂತಿಲ್ಲ

Udupi: ಗೀತಾರ್ಥ ಚಿಂತನೆ-315: ಕರ್ಮದ ಫ‌ಲಕ್ಕೆ ರಿಯಾಯಿತಿ ಕೇಳುವಂತಿಲ್ಲ

Udupi; ಜು.12 ರಂದು ರಾಷ್ಟ್ರೀಯ ಲೋಕ ಅದಾಲತ್‌

Udupi; ಜು.12 ರಂದು ರಾಷ್ಟ್ರೀಯ ಲೋಕ ಅದಾಲತ್‌

Manipal: ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ನಾಪತ್ತೆ

Manipal: ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ನಾಪತ್ತೆ

ಬಾಲಕಿಯ ಜತೆ ಅನುಚಿತ ವರ್ತನೆ, ಹಲ್ಲೆ; ತಾಯಿಯಿಂದ ದೂರು ದಾಖಲು

Puttur; ಬಾಲಕಿಯ ಜತೆ ಅನುಚಿತ ವರ್ತನೆ, ಹಲ್ಲೆ; ತಾಯಿಯಿಂದ ದೂರು ದಾಖಲು

Uppinangady; ವಿಷ ಸೇವಿಸಿ ವ್ಯಕ್ತಿ ಆತ್ಮಹ*ತ್ಯೆ

Uppinangady; ವಿಷ ಸೇವಿಸಿ ವ್ಯಕ್ತಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.