ನನ್ ಯಕ್ಕಡಾ.!;ಪಕ್ಷೇತರ ಹುಚ್ಚ ವೆಂಕಟ್ ಚಿಹ್ನೆ ಯಾವುದು ಗೊತ್ತಾ?
Team Udayavani, Apr 28, 2018, 12:06 PM IST
ಬೆಂಗಳೂರು: ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಕಿಡಿ ಕಾರಿ ರಾಜರಾಜೇಶ್ವರಿ ನಗರ ಚುನಾವಣಾ ರಣಕಣಕ್ಕೆ ಧುಮುಕಿರುವ ನಟ ಹುಚ್ಚ ವೆಂಕಟ್ ಅವರಿಗೆ ಚುನಾವಣಾ ಆಯೋಗ ನೆಚ್ಚಿನ ಚಿಹ್ನೆಯನ್ನೇ ನೀಡಿದೆ.
ಚುನಾವಣಾ ಆಯೋಗ ವೆಂಕಟ್ಗೆ ಚಪ್ಪಲಿಯನ್ನು ಚಿಹ್ನೆಯನ್ನಾಗಿ ನೀಡಿದೆ.
ಸದಾ ನನ್ ಮಗಂದ್..ನನ್ ಯಕ್ಕಡಾ ಎಂದು ಕಿಡಿ ಕಾರುವ ಹುಚ್ಚ ವೆಂಕಟ್ ಅವರಿನ್ನು ಪ್ರಚಾರದ ವೇಳೆ ನನ್ ಯಕ್ಕಡಾ..ಎಂದು ಹೇಳುತ್ತಾ ಭರ್ಜರಿ ಪ್ರಚಾರ ಮಾಡಬಹುದೇನೋ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ