ಬೊಮ್ಮಾಯಿ ಸಂಪುಟಕ್ಕೆ ಶಾಕ್: 15 ಸಚಿವರಿಗೆ ಸೋಲಿನ ರುಚಿ ತೋರಿಸಿದ ಮತದಾರ; ಸಂಪೂರ್ಣ ಪಟ್ಟಿ
Team Udayavani, May 13, 2023, 3:27 PM IST
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಹುತೇಕ ಕ್ಷೇತ್ರಗಳ ಫಲಿತಾಂಶ ಅಂತಿಮವಾಗಿದೆ. ಕಾಂಗ್ರೆಸ್ ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ.
ಬಸವರಾಜ ಬೊಮ್ಮಾಯಿ ಸಂಪುಟದ 15 ಮಂದಿ ಸಚಿವರು ಸೋಲನುಭವಿಸಿದ್ದು, ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಪ್ರಭಾವಿ ಸಚಿವರಾಗಿದ್ದ ಗೋವಿಂದ ಕಾರಜೋಳ, ಡಾ ಸುಧಾಕರ್, ಶ್ರೀರಾಮುಲು, ಸೋಮಣ್ಣ, ಮಾಧುಸ್ವಾಮಿ, ಮುರುಗೇಶ್ ನಿರಾಣಿ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಸೋಲನುಭವಿಸಿದ್ದಾರೆ.
ಬೊಮ್ಮಾಯಿ ಸಂಪುಟದ ಸಚಿವರ ಸೋಲು ಗೆಲುವಿನ ಲೆಕ್ಕ
ಬಸವರಾಜ ಬೊಮ್ಮಾಯಿ: ಗೆಲುವು (ಶಿಗ್ಗಾಂವಿ)
ಗೋವಿಂದ ಕಾರಜೋಳ: ಸೋಲು (ಮುಧೋಳ್)
ಡಾ ಅಶ್ವಥ ನಾರಾಯಣ: ಗೆಲುವು (ಮಲ್ಲೇಶ್ವರಂ)
ಆರ್.ಅಶೋಕ: ಪದ್ಮನಾಭ ನಗರ ಗೆಲುವು- ಕನಕಪುರ ಸೋಲು
ಬಿ.ಶ್ರೀರಾಮಲು: ಸೋಲು (ಬಳ್ಳಾರಿ ಗ್ರಾಮೀಣ)
ವಿ.ಸೋಮಣ್ಣ: ಸೋಲು (ವರುಣ ಮತ್ತು ಚಾಮರಾಜನಗರ)
ಜೆ.ಸಿ ಮಾಧುಸ್ವಾಮಿ: ಸೋಲು (ಚಿಕ್ಕನಾಯಕನ ಹಳ್ಳಿ)
ಸಿ.ಸಿ ಪಾಟೀಲ್: ಸೋಲು (ನರಗುಂದ)
ಪ್ರಭು ಚೌಹಾಣ್: ಗೆಲುವು (ಔರಾದ್)
ಶಶಿಕಲಾ ಜೊಲ್ಲೆ: ಗೆಲುವು (ನಿಪ್ಪಾಣಿ)
ಆನಂದ್ ಸಿಂಗ್ (ಪುತ್ರ ಸಿದ್ದಾರ್ಥ ಸಿಂಗ್ ಸ್ಪರ್ಧೆ): ಸೋಲು (ವಿಜಯನಗರ)
ಕೆ ಗೋಪಾಲಯ್ಯ: ಗೆಲುವು ಮಹಾಲಕ್ಷ್ಮೀ ಲೇಔಟ್
ಬೈರತಿ ಬಸವರಾಜು: ಗೆಲುವು ಕೆಆರ್ ಪುರಂ
ಎಸ್ ಟಿ ಸೋಮಶೇಖರ್: ಗೆಲುವು ಯಶವಂತಪುರ
ಬಿ.ಸಿ ಪಾಟೀಲ್: ಸೋಲು ( ಹಿರೇಕೆರೂರು)
ಡಾ.ಕೆ ಸುಧಾಕರ್: ಸೋಲು (ಚಿಕ್ಕಬಳ್ಳಾಪುರ)
ಕೆ.ಸಿ. ನಾರಾಯಣ ಗೌಡ: ಸೋಲು (ಕೆ.ಆರ್.ಪೇಟೆ)
ಅರೆಬೈಲು ಶಿವರಾಂ ಹೆಬ್ಬಾರ್: ಗೆಲುವು (ಯಲ್ಲಾಪುರ)
ಉಮೇಶ್ ಕತ್ತಿ (ಪುತ್ರ ನಿಖಿಲ್ ಕತ್ತಿ ಸ್ಪರ್ಧೆ): ಗೆಲುವು ಹುಕ್ಕೇರಿ
ಮುರುಗೇಶ್ ನಿರಾಣಿ: ಸೋಲು (ಬೀಳಗಿ)
ಎಂಟಿಬಿ ನಾಗರಾಜು: ಸೋಲು (ಹೊಸಕೋಟೆ)
ಎಸ್.ಅಂಗಾರ: ಟಿಕೆಟ್ ಇಲ್ಲ (ಸುಳ್ಯ)
ಆರಗ ಜ್ಞಾನೇಂದ್ರ: ಗೆಲುವು (ತೀರ್ಥಹಳ್ಳಿ)
ಬಿ.ಸಿ ನಾಗೇಶ್: ಸೋಲು (ತಿಪಟೂರು)
ಸುನಿಲ್ ಕುಮಾರ್: ಗೆಲುವು (ಕಾರ್ಕಳ)
ಶಂಕರ್ ಪಾಟೀಲ್ ಮುನೇನಕೊಪ್ಪ: ಸೋಲು (ನವಲಗುಂದ)
ಮುನಿರತ್ನ ನಾಯ್ಡು: ಗೆಲುವು (ಆರ್.ಆರ್.ನಗರ)
ವಿಶ್ವೇಶ್ವರ ಹೆಗಡೆ ಕಾಗೇರಿ (ಸ್ಪೀಕರ್): ಸೋಲು (ಶಿರಸಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್