

Team Udayavani, Oct 31, 2018, 5:37 PM IST
ಬಳ್ಳಾರಿ: ಉಪಚುನಾವಣಾ ಪ್ರಚಾರದ ಕಾವು ಏರಿರುವ ವೇಳೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಶ್ರೀರಾಮುಲು ನಡುವೆ ಕನ್ನಡದ ಗಟ್ಟಿತನದ ಕುರಿತಾಗಿ ಸವಾಲುಗಳ ವಿನಿಮಯ ಆಗಿದೆ.
ಶ್ರೀರಾಮುಲುಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಅಕ್ಟೋಬರ್ 27 ರಂದು ಪ್ರಚಾರ ಸಭೆಯಲ್ಲಿ ಕಿಡಿ ಕಾರಿದ್ದ ಶ್ರೀರಾಮುಲು ನನಗೆ ಕನ್ನಡ ಬರುತ್ತದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅಂತ ಹೇಳಲು ಬರುವುದಿಲ್ಲ. ಅವರಿಗೆ ಲಕ್ಷ ಅನ್ನಲೂ ಬರುವುದಿಲ್ಲ ಎಂದಿದ್ದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ ನನಗೆ ಪಕ್ಷ ಅನ್ನಲು ಬರುತ್ತದೆ. ಕ್ಷ ಅನ್ನುವುದು ಸ್ವತಂತ್ರ ಪದವ ಇಲ್ಲ, ಸಂಯುಕ್ತ ಪದವ ಅನ್ನುವುದನ್ನು ಶ್ರೀರಾಮುಲು ಹೇಳಲಿ ಎಂದು ಸಾವಲೆಸೆದರು.
ನನಗೆ ಕನ್ನಡ ಹೇಳಿ ಕೊಡಲು ಬರುತ್ತಾರೆ. ಅವರಿಗೆ ಹೃಸ್ವ ಸ್ವರ,ದೀರ್ಘ, ವ್ಯಂಜನ, ಅಲ್ಪ ಪ್ರಾಣ, ಮಹಾಪ್ರಾಣ ಏನಾದರು ಗೊತ್ತಿದೆಯಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪಗೆ 3 ನೇ ಮಹಡಿ ಕಾಣುತ್ತಿದೆ!
ಯಡಿಯೂರಪ್ಪ ಅವರಿಗೆ ಮಲಗಿದ ತಕ್ಷಣ ವಿಧಾನಸೌಧದ ಮೂರನೇ ಮಹಡಿ ಕಾಣುತ್ತದೆ ಎಂದು ಲೇವಡಿ ಮಾಡಿದರು.
ಶೋಭಾ ಕರಂದ್ಲಾಜೆ ಆಗಲಿ ಯಡಿಯೂರಪ್ಪ ಅವರಾಗಲಿ ನೂರು ಬಾರಿ ಹೇಳಿದರು ನಮ್ಮ ಸರ್ಕಾರ ಪತನವಾಗುವುದಿಲ್ಲ ಎಂದರು.
Ad
ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್: ಸಚಿವ ಮಧು ಬಂಗಾರಪ್ಪ
ಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರುದ್ಧ ಜು.23ರಿಂದ 2 ದಿನ ಬಂದ್
ಐಪಿಎಲ್ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್ಸಿಬಿ, ಕೆಎಸ್ಸಿಎ ಜತೆ ಹಂಚಲು ನಿರ್ದೇಶನ
ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಟ್ಟಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ
ದೇವನಹಳ್ಳಿ ಭೂಸ್ವಾಧೀನ ರದ್ದು ಬೆನ್ನಲ್ಲೇ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ
Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ
Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ
Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!
Bengaluru;ವಿಮಾನ, ಬಸ್ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ
ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್: ಸಚಿವ ಮಧು ಬಂಗಾರಪ್ಪ
You seem to have an Ad Blocker on.
To continue reading, please turn it off or whitelist Udayavani.