29ನೇ ಬಾರಿಗೆ ಮಂಗಳನಲ್ಲಿಗೆ ಇನ್ಜೆನ್ಯೂಟಿ!
ಪರ್ಸೆವೆರೆನ್ಸ್ ರೋವರ್ಗೆ ನೆರವಾಗುತ್ತಿರುವ ಕ್ವಾಡ್ಕಾಪ್ಟರ್
Team Udayavani, May 31, 2022, 6:45 AM IST
ಲಂಡನ್: ಅನ್ಯಗ್ರಹಗಳಲ್ಲಿ ನಿರೀಕ್ಷೆಗೂ ಮೀರಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಇನ್ಜೆನ್ಯೂಟಿ ಹೆಲಿಕಾಪ್ಟರ್, ಈಗ 29ನೇ ಬಾರಿಗೆ ಕೆಂಪುಗ್ರಹದತ್ತ ತೆರಳಲು ಸಿದ್ಧವಾಗಿದೆ. ಮಂಗಳ ಗ್ರಹದ ಮೇಲ್ಮೈ ಮೇಲಿನ ಆಗಸದಲ್ಲಿ ಹಾರುವ ಮುನ್ನ, ಈ ಕ್ವಾಡ್ಕಾಪ್ಟರ್ ತನ್ನ ದೀರ್ಘಾವಧಿಯ ಮತ್ತು ಅತಿ ವೇಗದ ಸಂಚಾರದ ವಿಡಿಯೋವನ್ನು ಬಹಿರಂಗಪಡಿಸಿದೆ.
ಏ.8ರಂದು ಇನ್ಜೆನ್ಯುಟಿ ಹೆಲಿಕಾಪ್ಟರ್ ದಾಖಲೆಯ 25ನೇ ಬಾರಿಗೆ ಕೆಂಪುಗ್ರಹದತ್ತ ಪಯಣ ಆರಂಭಿಸಿತ್ತು. ಪ್ರತಿ ಸೆಕೆಂಡಿಗೆ 5.5 ಮೀಟರ್ನಷ್ಟು ವೇಗದಲ್ಲಿ ಹಾರಿತ್ತು. ಅಂದು ಗಂಟೆಗೆ 12 ಮೈಲು ವೇಗದಂತೆ ಮಂಗಳನ ಮೇಲ್ಮೆ„ನಿಂದ 33 ಅಡಿ ಎತ್ತರದಲ್ಲಿ ಜಿಗಿದರೆ ಹೇಗಿರುತ್ತದೆ ಎಂಬ ಅನುಭವವನ್ನು ಇನ್ಜೆನ್ಯುಟಿ ತನ್ನ ಹಾರಾಟದಲ್ಲಿ ನಮಗೆ ನೀಡಿತು ಎಂದಿದ್ದಾರೆ ಇನ್ಜೆನ್ಯುಟಿ ತಂಡದ ನೇತೃತ್ವ ವಹಿಸಿರುವ ಟೆಡ್ಡಿ ಜ್ಯಾನೆಟೋಸ್.
ಸುಮಾರು 1 ವರ್ಷ ಕಾಲ ಮಂಗಳನ ಮೇಲ್ಮೈ ನಲ್ಲಿದ್ದ ಈ ಕ್ವಾಡ್ಕಾಪ್ಟರ್ನ ಕಾರ್ಯಾಚರಣೆಯನ್ನು ನಾಸಾ ಈಗ ಸೆಪ್ಟೆಂಬರ್ವರೆಗೂ ವಿಸ್ತರಿಸಿದೆ. ಕೆಂಪು ಗ್ರಹದಲ್ಲಿ ಈಗಾಗಲೇ ಅಧ್ಯಯನ ನಡೆಸುತ್ತಿರುವ ಪರ್ಸೆವೆರೆನ್ಸ್ ರೋವರ್ಗೆ ಈ ಕ್ವಾಡ್ಕಾಪ್ಟರ್ ನೆರವಾಗಲಿದೆ. ಮಂಗಳನಲ್ಲಿ ಪ್ರಾಚೀನ ಸೂಕ್ಷ್ಮಾಣುಜೀವಿಗಳೇನಾದರೂ ಇದ್ದವೇ ಎಂಬುದಕ್ಕೆ ಸಾಕ್ಷ್ಯ ಹುಡುಕುವ ಪ್ರಯತ್ನದಲ್ಲೂ ರೋವರ್ಗೆ ಈ ಕಾಪ್ಟರ್ ಸಾಥ್ ನೀಡಲಿದೆ ಎಂದು ನಾಸಾ ಹೇಳಿದೆ.
An aerial view from Mars.
During #MarsHelicopter’s 25th flight, it flew 2,310 ft (704 m) at a speed of 12 mph (5.5 m/s), breaking its own distance and groundspeed records on another planet. Imagery recently downlinked shows Ingenuity’s point of view. https://t.co/NU5d6wGSdE pic.twitter.com/IqgkEmR04W— NASA JPL (@NASAJPL) May 28, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ