![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಪುಸ್ತಕದ ಅಂತ್ಯ ಹೇಳಿದ ಸಹೋದ್ಯೋಗಿಯನ್ನು ಇರಿದ ರಶ್ಯ ವಿಜ್ಞಾನಿ
Team Udayavani, Oct 30, 2018, 12:07 PM IST
![book-700.jpg](https://www.udayavani.com/wp-content/uploads/2018/10/30/book-700-620x348.jpg)
ಮಾಸ್ಕೋ : ತಾನು ಓದುತ್ತಿದ್ದ ಕುತೂಹಲಕಾರಿ ಪುಸ್ತಕವೊಂದರ ಅಂತ್ಯವನ್ನು ತನ್ನ ಸ್ನೇಹಿತನು ತನ್ನಲ್ಲಿ ಬಹಿರಂಗಪಡಿಸಿದ ಕಾರಣಕ್ಕೆ ಭಾವನಾತ್ಮಕವಾಗಿ ಹತಾಶನಾದ ರಶ್ಯದ ಅಂಟಾರ್ಕಟಿಕ್ ಸ್ಟೇಶನ್ನ ವಿಜ್ಞಾನಿ, ತನ್ನ ಸಹೋದ್ಯೋಗಿಯನ್ನು ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ.
55ರ ಹರೆಯದ ಸಂಶೋಧಕ ಸೆಗೇì ಸವಿತ್ಸ್ಕಿ ಮತ್ತು 52ರ ಹರೆಯದ ತನ್ನ ಸಹೋದ್ಯೋಗಿ ಒಲೆಗ್ ಬೆಲೊಗುಝೊವ್ ಅವರು ಜತೆಯಾಗಿ ಅಂಟಾರ್ಕಟಿಕಾದ ದುರ್ಗಮ ಪ್ರದೇಶದಲ್ಲಿನ ಹೊರ ಠಾಣೆಯಲ್ಲಿ ದೀರ್ಘ ತಾಸುಗಳ ಕಾಲ ಪುಸ್ತಕ ಓದುತ್ತಾ ಕಳೆಯುತ್ತಿದ್ದರು.
ಆ ಸಂದರ್ಭದಲ್ಲಿ ಬೆಲೊಗುಝೋವ್ ಅವರು ಪುಸ್ತಕದ ಅಂತ್ಯ ಏನೆಂಬುದನ್ನು ಪದೇ ಪದೇ ಬಹಿರಂಗಪಡಿಸುತ್ತಿದ್ದರು. ಇದರಿಂದ ಸವಿತ್ಸ್ಕಿ ತೀವ್ರವಾಗಿ ನೊಂದು ಕೊಳ್ಳುತ್ತಿದ್ದರು. ಕೊನೆಗೊಮ್ಮೆ (ಅ.9ರಂದು) ಅವರು ಹತಾಶೆಯಿಂದ ಸ್ನೇಹಿತನನ್ನು ಕಿಂಗ್ ಜಾರ್ಜ್ ದ್ವೀಪದಲ್ಲಿನ ಬೆಲಿಂಗ್ಶಾಸೆನ್ ಸ್ಟೇಶನ್ನಲ್ಲಿ ಇರಿದು ಗಾಯಗೊಳಿಸಿದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.