ಸೌರವ್ಯೂಹದಾಚೆ ಇವೆ 5 ಸಾವಿರ ಗ್ರಹಗಳು! ನಾಸಾ ವಿಜ್ಞಾನಿಗಳಿಂದ ಈ ಆವಿಷ್ಕಾರ

ಭೂಮಿ ಮಾದರಿಯದ್ದೂ ಸೇರಿ ಭಿನ್ನ ಬಾಹ್ಯಗ್ರಹಗಳ ಪತ್ತೆ

Team Udayavani, Mar 23, 2022, 7:50 AM IST

ಸೌರವ್ಯೂಹದಾಚೆ ಇವೆ 5 ಸಾವಿರ ಗ್ರಹಗಳು! ನಾಸಾ ವಿಜ್ಞಾನಿಗಳಿಂದ ಈ ಆವಿಷ್ಕಾರ

ನ್ಯೂಯಾರ್ಕ್‌: ನಮ್ಮ ಸೌರವ್ಯವಸ್ಥೆಯ ಹೊರಗೆ 5 ಸಾವಿರದಷ್ಟು ಜಗತ್ತುಗಳಿದ್ದು, ಆ ಪೈಕಿ ಕೆಲವು ಭೂಮಿಯಂತೆಯೇ ಇವೆ ಎಂದರೆ ನಂಬುತ್ತೀರಾ?

ನಂಬಲೇಬೇಕು. ಬ್ರಹ್ಮಾಂಡದ ಗಡಿಯಾಚೆ ಒಂದು ಹೆಜ್ಜೆ ಮುಂದೆ ಇಟ್ಟಿರುವ ನಾಸಾ, ಬಾಹ್ಯಾಕಾಶದಾಳದಲ್ಲಿ ಆವಿಷ್ಕಾರಕ್ಕೊಳಪಡಲು ಕಾಯುತ್ತಿರುವ 5 ಸಾವಿರಕ್ಕೂ ಅಧಿಕ ಗ್ರಹಗಳಿವೆ ಎಂಬುದನ್ನು ಕಂಡುಕೊಂಡಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು 65 ಹೊಸ ಗ್ರಹಗಳನ್ನು ಆವಿಷ್ಕರಿಸಿದ್ದು, ನಮ್ಮ ಸೌರವ್ಯವಸ್ಥೆಯ ಹೊರಗೆ ಪ್ರತ್ಯೇಕ ನಕ್ಷತ್ರಗಳ ಕಕ್ಷೆಯಲ್ಲಿ ಸುತ್ತುತ್ತಿರುವ ಸಾವಿರಾರು ಗ್ರಹಗಳ ಅಸ್ತಿತ್ವವನ್ನೂ ಪತ್ತೆಹಚ್ಚಿದೆ. ಈ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಮೈಲುಗಲ್ಲನ್ನು ನಾಸಾ ಸಾಧಿಸಿದೆ.

ಈಗ ಪತ್ತೆಯಾಗಿರುವ 65 ಬಾಹ್ಯಗ್ರಹಗಳ ಮೇಲ್ಮೈ ಗಳಲ್ಲಿ ನೀರು, ಸೂಕ್ಷ್ಮಾಣುಜೀವಿಗಳು, ಅನಿಲಗಳು ಅಥವಾ ಜೀವಿಗಳಿವೆಯೇ ಎಂಬುದರ ಬಗ್ಗೆ ಅಧ್ಯಯನವನ್ನೂ ನಾಸಾ ನಡೆಸಲಿದೆ.

ಹೇಗಿವೆ 5 ಸಾವಿರ ಗ್ರಹಗಳು?
ಸೌರವ್ಯವಸ್ಥೆಯ ಹೊರಗೆ ಪತ್ತೆಯಾಗಿರುವ 5 ಸಾವಿರ ಗ್ರಹಗಳು ಸಂಯೋಜನೆ ಹಾಗೂ ಗುಣವಿಶೇಷಗಳಲ್ಲಿ ಒಂದಕ್ಕೊಂದು ಭಿನ್ನವಾಗಿವೆ. ಕೆಲವೊಂದು ಭೂಮಿಯ ಮಾದರಿಯ ಸಣ್ಣ ಗಾತ್ರದ ಶಿಲೆಗಳಿರುವ ಲೋಕಗಳಾದರೆ, ಗುರು ಗ್ರಹಕ್ಕಿಂತಲೂ ದೊಡ್ಡ ಗಾತ್ರದ ಗ್ರಹಗಳು, ನಮ್ಮ ಗ್ರಹಕ್ಕಿಂತ ದೊಡ್ಡದಾಗಿರುವ ಸೂಪರ್‌-ಅರ್ತ್‌ಗಳು, ನೆಪ್ಚೂನ್ ನ ಕಿರಿಯ ಸೋದರನಂತಿರುವ ಮಿನಿ ನೆಪ್ಚೂನ್ ಗಳೂ ಅಲ್ಲಿವೆ. ಏಕಕಾಲಕ್ಕೆ ಎರಡು ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಗ್ರಹಗಳೂ, ಮೃತ ನಕ್ಷತ್ರಗಳ ಕಕ್ಷೆಯಲ್ಲಿ ಸುತ್ತುತ್ತಿರುವ ಗ್ರಹಗಳೂ ಕಳೆದ 3 ದಶಕಗಳಲ್ಲಿ ಪತ್ತೆಯಾಗಿವೆ.

 

ಟಾಪ್ ನ್ಯೂಸ್

rahul gandhi

Election Results ಬಳಿಕ ಮೋದಿ ಪಿಎಂ ಹುದ್ದೆಯಲ್ಲಿ ಇರಲ್ಲ: ರಾಹುಲ್‌ ಗಾಂಧಿ

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

rishi sun

UK; ಆರ್ಥಿಕ ಹಿಂಜರಿತದಿಂದ ಬ್ರಿಟನ್‌ ಅರ್ಥ ವ್ಯವಸ್ಥೆ ಪಾರು

ದಿ| ಡಾ| ಲಕ್ಷ್ಮಣ ಪ್ರಭು ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ

ದಿ| ಡಾ| ಲಕ್ಷ್ಮಣ ಪ್ರಭು ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ

1-weewewqe

PSLVಯ ಹೊಸ ಎಂಜಿನ್‌ ಪರೀಕ್ಷೆ: ಇಸ್ರೋ

Padma Shri ಸ್ವೀಕರಿಸಿದ ದೇಸಿ ಭತ್ತ ತಳಿ ಸಂರಕ್ಷಕ ಬೆಳೇರಿ

Padma Shri ಸ್ವೀಕರಿಸಿದ ದೇಸಿ ಭತ್ತ ತಳಿ ಸಂರಕ್ಷಕ ಬೆಳೇರಿ

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rishi sun

UK; ಆರ್ಥಿಕ ಹಿಂಜರಿತದಿಂದ ಬ್ರಿಟನ್‌ ಅರ್ಥ ವ್ಯವಸ್ಥೆ ಪಾರು

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

rahul gandhi

Election Results ಬಳಿಕ ಮೋದಿ ಪಿಎಂ ಹುದ್ದೆಯಲ್ಲಿ ಇರಲ್ಲ: ರಾಹುಲ್‌ ಗಾಂಧಿ

Uddav-2

Uddhav Thackeray ಪಕ್ಷದ ಅಭ್ಯರ್ಥಿ ಪರ ಮುಂಬಯಿ ಸ್ಫೋಟ ಆರೋಪಿ ಪ್ರಚಾರ?

Jagan mohan

Andhra; ಜನರ ಖಾತೆಗೆ ಹಣ ಹಾಕಬೇಡಿ: ಸರಕಾರಕ್ಕೆ ಹೈಕೋರ್ಟ್‌

1-weewewqew

ಭಕ್ತರ ದರ್ಶನಕ್ಕೆ ಚಾರ್‌ಧಾಮ್ ಮುಕ್ತ

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

Hebri ಪರಿಸರದಲ್ಲಿ ಮಂಗಗಳ ಸಾವು; ಕಾಡಿಗೆ ತೆರಳುವಾಗ ಇರಲಿ ಜಾಗ್ರತೆ: ವೈದ್ಯರ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.