Puttige Mutt Paryaya: ಪುತ್ತಿಗೆ ಮಠದ ಪಟ್ಟದ ದೇವರು ವಿಟ್ಠಲ


Team Udayavani, Jan 17, 2024, 2:05 PM IST

Puttige Mutt Paryaya: ಪುತ್ತಿಗೆ ಮಠದ ಪಟ್ಟದ ದೇವರು ವಿಟ್ಠಲ

ಉಡುಪಿಯಲ್ಲಿ ಶ್ರೀಕೃಷ್ಣನ ಸಾಲಿಗ್ರಾಮಶಿಲಾ ವಿಗ್ರಹವನ್ನು ಮಧ್ವಾಚಾರ್ಯರು ಸ್ಥಿರಪ್ರತಿಷ್ಠೆ ಮಾಡಿ ಎಂಟು ಮಂದಿ ಸನ್ಯಾಸಿಶಿಷ್ಯರಿಗೆ ಸಂಚಾರದಲ್ಲಿ ಪೂಜಿಸಲು ಒಂದೊಂದು ಪಂಚಲೋಹದ ವಿಗ್ರಹವನ್ನು ನೀಡಿದರು. ಪುತ್ತಿಗೆ ಮಠ ಪರಂಪರೆಯ ಆದ್ಯಯತಿ ಶ್ರೀ ಉಪೇಂದ್ರತೀರ್ಥರಿಗೆ ನೀಡಿದ ದೇವರು ವಿಟ್ಠಲ. ಸೊಂಟದ ಮೇಲೆ ಕೈ ಇಟ್ಟ ಮೂರ್ತಿ ಇದು.

ಎಡಗೈಯಲ್ಲಿ ಶಂಖವಿದ್ದರೆ ಬಲಗೈ ಕೆಳಭಾಗವನ್ನು ತೋರಿಸುತ್ತದೆ. ಸುಮಾರು 9 ಇಂಚು ಎತ್ತರದ ವಿಗ್ರಹವಿದು. ವಿಗ್ರಹದ ಆಚೀಚೆ ರುಗ್ಮಿಣೀ ಸತ್ಯಭಾಮೆಯರ ವಿಗ್ರಹವಿದೆ. ಇವರ ಒಂದೊಂದು ಕೈಯಲ್ಲಿ ಕಮಲಪುಷ್ಪವಿದೆ. ಮಂದಸ್ಮಿತ ವಿಟ್ಠಲನಾಗಿ ತೋರುತ್ತಾನೆ.

ಇನ್ನೆರಡು ಮಠಗಳಿಗೂ ವಿಟ್ಠಲನ ವಿಗ್ರಹವನ್ನು ಉಪಾಸನೆಗೆ ಕೊಟ್ಟಿರುವ ಕಾರಣ ಆದ್ಯಯತಿ ಹೆಸರಿನಲ್ಲಿ ಉಪೇಂದ್ರ ವಿಟ್ಠಲ ಎಂದು ಕರೆಯುವ ವಾಡಿಕೆ ಬಂದಿದೆ. ಪಂಢರಪುರ ಕ್ಷೇತ್ರದಲ್ಲಿ ವಿಟ್ಠಲನೇ ಅಧಿದೈವ. ಇಲ್ಲಿಯೂ ಸೊಂಟದ ಮೇಲೆ ಕೈ ಇಟ್ಟ ಮೂರ್ತಿ. ಇದು ಕೃಷ್ಣನ ಇನ್ನೊಂದು ರೂಪ. ಅನ್ನಬ್ರಹ್ಮನ ನಾಡಿನಲ್ಲಿ ನಾದಬ್ರಹ್ಮನ ಉಪಾಸನೆ ಜತೆಯಾಗಿ ನಡೆಯುವುದು ವಿಶೇಷ.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಮಧ್ವವಿಜಯ ಪಾಠದ ಮಂಗಲೋತ್ಸವ

Udupi ಮಧ್ವವಿಜಯ ಪಾಠದ ಮಂಗಲೋತ್ಸವ

Udupi Paryaya: ಪಶ್ಚಿಮಕ್ಕೆ ಪೂರ್ವದ ಕೃಷ್ಣ ಸಂದೇಶ- ಡಾ| ಹೆಗ್ಗಡೆ

Udupi Paryaya: ಪಶ್ಚಿಮಕ್ಕೆ ಪೂರ್ವದ ಕೃಷ್ಣ ಸಂದೇಶ- ಡಾ| ಹೆಗ್ಗಡೆ

Udupi: ಪುತ್ತಿಗೆ ಪರ್ಯಾಯಕ್ಕೆ “ರಾಜ ದರ್ಬಾರ್‌” ಮೆರುಗು

Udupi: ಪುತ್ತಿಗೆ ಪರ್ಯಾಯಕ್ಕೆ “ರಾಜ ದರ್ಬಾರ್‌” ಮೆರುಗು

Udupi Paryaya: ಹಿಂದೂ ಧಾರ್ಮಿಕ ಆಚರಣೆಗೆ ವಿದೇಶಿಗರ ಮೆಚ್ಚುಗೆ

Udupi Paryaya: ಹಿಂದೂ ಧಾರ್ಮಿಕ ಆಚರಣೆಗೆ ವಿದೇಶಿಗರ ಮೆಚ್ಚುಗೆ

puthige ud

ಜಗತ್ತಿನ ಎಲ್ಲ ಜನಾಂಗದ ಉನ್ನತಿಗೆ ಭಗವದ್ಗೀತೆಯಲ್ಲಿದೆ ಸಂದೇಶ: ಪುತ್ತಿಗೆ ಶ್ರೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.