ಗೋವಾ ಟಿಎಂಸಿ ಸಮಿತಿ ಪ್ರಕಟ: ರಾಜ್ಯಸಭಾ ಸದಸ್ಯ ಲುಯಿಜಿನ್  ಫಾಲೆರೊಗೆ ಸ್ಥಾನವಿಲ್ಲ


Team Udayavani, Sep 9, 2022, 5:18 PM IST

1-s-ds-dsa

ಪಣಜಿ: ಗೋವಾ ತೃಣಮೂಲ ಕಾಂಗ್ರೆಸ್ ತನ್ನ ನೂತನ ರಾಜ್ಯ ಸಮಿತಿಯನ್ನು ಪ್ರಕಟಿಸಿದ್ದು, ರಾಜ್ಯಸಭಾ ಸದಸ್ಯ  ಲುಯಿಜಿನ್  ಫಾಲೆರೊಗೆ ಸಮಿತಿಯಲ್ಲಿ ಸ್ಥಾನ ಸಿಕ್ಕಿಲ್ಲ. ರಾಜ್ಯದ ಜಂಟಿ ಸಂಚಾಲಕರಾಗಿ ಸಮೀರ್ ವಳವೈಕರ್  ಮತ್ತು ಮರಿಯಾನೋ ರೋಡ್ರಿಗಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಪಕ್ಷದ ಗೋವಾ ಉಸ್ತುವಾರಿ ಕೀರ್ತಿ ಆಜಾದ್ ಅವರು ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದು,ಸಮಿತಿಯಲ್ಲಿ ಲೂಯಿಜಿನ್ ಫಾಲೆರೊಗೆ ಏಕೆ ಸ್ಥಾನ ನೀಡಲಿಲ್ಲ? ಎಂಬ ಪ್ರಶ್ನೆಗೆ ಆಜಾದ್ ಉತ್ತರಿಸಲಿಲ್ಲ. ಉತ್ತರ ಗೋವಾ ಅಧ್ಯಕ್ಷ ರಾಜೇಂದ್ರ ಕಾಕೋಡ್ಕರ್, ದಕ್ಷಿಣ ಗೋವಾ ಅಧ್ಯಕ್ಷ ಡಾ. ಜೋರ್ಸನ್ ಫೆನಾರ್ಂಡಿಸ್, ಉತ್ತರ ಗೋವಾ ಉಪಾಧ್ಯಕ್ಷ  ಕಾಂತ ಗಾವಡೆ, ದಕ್ಷಿಣ ಗೋವಾ ಉಪಾಧ್ಯಕ್ಷ ಶಿವದಾಸ್ ನಾಯ್ಕ್. ಸದಸ್ಯ ಸ್ಥಾನದಲ್ಲಿ ಅವಿತಾ ಬಂದೋಡ್ಕರ್, ಪ್ರತಿಭಾ ಬೋರ್ಕರ್, ಗಾಂಧಿ ಹೆನ್ರಿಕ್ಸ್, ಮರಿಯಾ ಪಿಂಟೊ, ರಾಖಿ ನಾಯಕ್, ವಿಕ್ಟರ್ ಗೊನ್ಸಾಲ್ವಿಸ್, ಸಚಿನ್ ಘೋಟ್ಗೆ, ಕೆನಡಿ ಅಫೊನ್ಸೊ ರವರಿದ್ದು,  ದಶರತ್ ಮಾಂದ್ರೇಕರ್ ಮತ್ತು ಶಿತಿಲ್ ಗುಂಜ್ಕರ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಮಾರಿಯಾ ಲೋಪೆಜ್, ಗಿಲ್ರಾಯ್ ಕೋಸ್ಟಾ, ರಾಜೇಶ್ ನಾಯ್ಕ್, ಮಹೇಶ್ ಭಂಡಾರಿ ಮತ್ತು ಗಣಪತ್ ಗಾಂವ್ಕರ್ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಮಹಿಳಾ ವಿಭಾಗದಲ್ಲಿ ಅವಿತಾ ಬಂದೋಡ್ಕರ್ ಸಮನ್ವಯಕಿ, ಪ್ರತಿಭಾ ಬೋರ್ಕರ್ ಸಹ ಸಂಯೋಜಕಿ. ಯುವ ವಿಭಾಗದ ಸಂಯೋಜಕ ಅಂತೋನಿ ಪಿಶೊಟ್, ಸದಸ್ಯರಾದ ನವೀನ್ ಫಲ್ದೇಸಾಯಿ, ರಾಹುಲ್ ಶೆಟ್ಟಿ ಮತ್ತು ಜೋಕಿಂ ಫೆನಾರ್ಂಡಿಸ್ ರವರಿಗೆ ಸ್ಥಾನ ನೀಡಲಾಗಿದೆ.  ಟ್ರೋಜನ್ ಡಿಮೆಲ್ಲೋ, ವಕ್ತಾರರಾದ ಜಯೇಶ್ ಶೆಟ್ಗಾಂವ್ಕರ್, ಪೀಟರ್ ಅಫೊನ್ಸೊ ಮತ್ತು ಅನ್ನಾ ಗ್ರೇಸಿಯಾಸ್. ಅಲ್ಪಸಂಖ್ಯಾತರ ವಿಭಾಗದ ಸಂಯೋಜಕಿ ಸುಲ್ತಾನ್ ಶೇಖ್,  ವಿನ್ಸೆಂಟ್ ಫೆನಾರ್ಂಡಿಸ್, ಸದಸ್ಯರಾದ ಸಂತನ್ ಡಯಾಸ್ ಮತ್ತು ಅಪ್ಸರಾ ಖಾನ್. ಪರಿಶಿಷ್ಟ ಜಾತಿ ಸಮನ್ವಯಾಧಿಕಾರಿ ಸಂತೋಷ ಶಂಕರ ಮಾಂಡ್ರೇಕರ. ಆನಂದ ನಾಯ್ಕ, ಇತರೆ ಹಿಂದುಳಿದ ವರ್ಗಗಳ ಇಲಾಖೆಯ ಸಂಯೋಜಕ ಸದಸ್ಯ ಪ್ರಚಾರ ವಿಭಾಗದ ಸಂಯೋಜಕ ಸಿದ್ಧೇಶ್ವರ ಮಿಶ್ರಾ ಮತ್ತು ಸದಸ್ಯೆ ನವಿದಾ ಹಬೀಬ್ ರವರಿಗೂ ಸ್ಥಾನ ನೀಡಲಾಗಿದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದಾರೆ: ಬಸವರಾಜ ಬೊಮ್ಮಾಯಿ

ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

Uddav-2

Shiv sena ಪಕ್ಷದ ಗೀತೆಯಿಂದ ‘ಹಿಂದೂ’, ‘ಜೈ ಭವಾನಿ’ ಪದ ಕೈಬಿಡಲ್ಲ: ಉದ್ಧವ್‌

1-aaaaa

Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ

Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!

Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.