ಆಜ್ ಫಿರ್ ಜೀನೇ ಕಿ ತಮನ್ನಾ ಹೈ; ತಮ್ಮ ಹಾಡುಗಳನ್ನು ತಾವೇ ಕೇಳುತ್ತಿರಲಿಲ್ಲ!
ಸಂಗೀತ ರಾಯಭಾರಿಯಾಗಿದ್ದರೂ ಅದಕ್ಕಿಂತ ಮಿಗಿಲಾಗಿ ಲತಾ ಜನಪ್ರಿಯವಾಗಿದ್ದು
Team Udayavani
ವಸಂತ ನಾಡಿಗೇರ
ಲತಾ ಮಂಗೇಶ್ಕರ್ ಮೊದಮೊದಲು ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಒಂದೊಮ್ಮೆ ನೆಲೆ ನಿಂತ ಮೇಲೆ ಕಲಾವಿದರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರು. ಇದಕ್ಕೆ ಅವರ ತಂದೆಯೇ ಕಾರಣ ಇರಬಹುದು. ಏಕೆಂದರೆ, "ನಿನ್ನ ಆತ್ಮಸಾಕ್ಷಿಗೆ ಮಾತ್ರ ಹೆದರು. ನಿನಗೆ ಸರಿ ಎಂದು ಕಂಡುಬಂದರೆ ಮರು ಆಲೋಚಿಸದೆ ಮುಂದಡಿ ಇಡು' ಎಂಬುದು ತಂದೆಯ ಸಲಹೆಯಾಗಿತ್ತು. ಅದನ್ನು ಕೊನೆಯವರೆಗೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಆಗೆಲ್ಲ ಹಾಡಿನ ಕ್ಯಾಸೆಟ್ಗಳ ಮೇಲೆ ಗಾಯಕರ ಹೆಸರು ಹಾಕುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಲತಾ ಇದರ ವಿರುದ್ದ ದನಿ ಎತ್ತಿದರು. 'ಚೋರಿ ಚೋರಿ' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಾಗ ಅದರಲ್ಲಿ ಸಂಗೀತ ನಿರ್ದೇಶಕರ ಹೆಸರು ಮಾತ್ರ ಇತ್ತು. ಚಿತ್ರದ 'ರಸಿಕ ಬಲಮಾ' ಹಾಡು ಹಾಡಲು ಲತಾ ನಿರಾಕರಿಸಿದರು. ಮುಂದಿನ ವರ್ಷ ಈ ನಿಯಮ ಬದಲಾಯಿಸಲಾಯಿತು. ರಾಯಲ್ಟಿ ವಿಚಾರದಲ್ಲೂ ಲತಾ ಸತತವಾಗಿ ಹೋರಾಟ ಮಾಡುತ್ತಿದ್ದರು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?