ಜಗಳಗಂಟರಿಗೆ ರಂಗವ್ವನ ಪಾಠ
ಸಾಮಾನ್ಯವಾಗಿ ಆಡಳಿತ ಮಂಡಳಿಗೂ ಸಿಬಂದಿಗೂ ಯಾವುದೇ ವೈಮನಸ್ಸು ಇರುವುದಿಲ್ಲ.
Team Udayavani
-ಮಟಪಾಡಿ ಕುಮಾರಸ್ವಾಮಿ
ಹುಡುಗಿಯ ಅಕ್ಕನ ಮನೆ ಕಪಿಲೆ ಎಂಬ ಹಳ್ಳಿಯಲ್ಲಿತ್ತು. ಅಲ್ಲಿಗೆ ನವದಂಪತಿ ಹೋಗಿದ್ದರು. ಶಾಸ್ತ್ರಿಗಳು ಒಂದು ದಿನ ಕಪಿಲೆಗೆ ಹೊರಟರು. ದಾರಿಯಲ್ಲಿ ಹುಡುಗಿ ತಾಯಿ ರಂಗವ್ವ ಸಿಕ್ಕಿದಾಗ "ಮಗಳನ್ನು ಮಾತನಾಡಿಸಿಕೊಂಡು ಬರೋಣ' ಎಂದು ಶಾಸ್ತ್ರಿಗಳು ಹೇಳಿದ್ದೇ ತಡ "ಯಾಕ್ ಬರ್ಬೇಕು ಆ ಮುಸುಡಿ ನೋಡೋಕೆ' ಎಂದು ಆರ್ಭಟಿಸಿದಳು. "ಹಾಗಲ್ಲ, ನೀನು ಹೆತ್ತ ತಾಯಿ, ಬಾ' ಎಂದು ಸಮಾಧಾನಪಡಿಸಿ ಕರೆದುಕೊಂಡು ಹೊರಟರು. ನೂತನ ಜೋಡಿ ಹೆದರಿಕೆಯಿಂದ ಅಡಗಿ ಕುಳಿತಿತ್ತು. ಶಾಸ್ತ್ರಿಗಳ ಆಗಮನದಿಂದ ಹೊರಗೆ ಬಂದರು. ಇಬ್ಬರನ್ನೂ ತಾಯಿ ಕಾಲಿಗೆ ನಮಸ್ಕರಿಸಲು ಶಾಸ್ತ್ರಿಗಳು ಹೇಳಿದರು. ಕಾಲಿಗೆ ಬಿದ್ದದ್ದೆ ತಡ ಮಗಳನ್ನು ರಂಗವ್ವ ಝಾಡಿಸಿ ಒದ್ದಳು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ