ಕೈಯಲ್ಲಿ ಬಿಡಿಗಾಸು ಇಲ್ಲದೇ “ಈ” ಮಹಾನಗರಕ್ಕೆ ಬಂದು “ಲಿಂಕ್ ಪೆನ್ನು” ಕಂಪನಿ ಸ್ಥಾಪಿಸಿದ್ದ ಜಲಾನ್!
19ನೇ ವರ್ಷದಲ್ಲಿ ಸೂರಜ್ ಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದರು.
Team Udayavani
ಕೊನೆಗೊಂದು ಪೋಷಕರ ಬಳಿ ತಾನು ಈ ನಗರ ಬಿಟ್ಟು ಹೋಗಲು ಅನುಮತಿ ನೀಡಿ ಎಂದು ಸೂರಜ್ ಕೇಳಿಬಿಟ್ಟಿದ್ದ. ಅಷ್ಟೇ ಅಲ್ಲ ಮಗ ಮದುವೆಯಾಗುತ್ತಿದ್ದೇನೆ ಎಂದು ಹೇಳಿರುವ ಮಾತಿಗೂ ಸಹಮತ ಸೂಚಿಸಿದ್ದರು. ನಂತರ ಸೂರಜ್ ಲಾಲ್ ಕೋಲ್ಕತಾ ತಲುಪಿದ್ದರು. ಕೈಯಲ್ಲಿ ಬಿಡಿಗಾಸು ಇಲ್ಲದೆ ಬಂದ ಸೂರಜ್ ಗೆ ಆರಂಭದಲ್ಲಿ ಲೊಕ್ ಕಾರ್ಪೆಟ್ ಕಂಪನಿಯಲ್ಲಿ ಪುಟ್ಟ ಕೆಲಸವೊಂದು ಸಿಕ್ಕಿತ್ತು. ಅಲ್ಲಿ ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನ ವಾಹನದಲ್ಲಿ ರಾತ್ರಿ ನಿದ್ದೆಗೆ ಶರಣಾಗುತ್ತಿದ್ದರು. ರಸ್ತೆಬದಿಯಲ್ಲಿಯೇ ಸ್ನಾನ, ತಿಂಡಿ, ಊಟೋಪಚಾರದ ಮೂಲಕ ದಿನಚರಿ ಸಾಗಿತ್ತು. ದಿನಂಪ್ರತಿ ಹಲವು ಕಿಲೋ ಮೀಟರ್ ಗಳಷ್ಟು ದೂರ ನಡೆದುಕೊಂಡೇ ಹೋಗಿ ಆಫೀಸ್ ತಲುಪುತ್ತಿದ್ದರು. ರಾತ್ರಿ ನಡೆದುಕೊಂಡೇ ವಾಪಸ್ಸಾಗುತ್ತಿದ್ದರು. ಇದಕ್ಕೆ ಕಾರಣ ಹಣ ಉಳಿಸುವುದಾಗಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ