ಭಾರತವೇ ಸ್ವರ್ಗ ನಿರಾಶ್ರಿತರಿಗೆಲ್ಲ ತೊಟ್ಟಿಲು ಕಟ್ಟಿದೆವು…
ಭಾರತ ಕೆಲವೊಮ್ಮೆ ಮಾನವೀಯವಾಗಿ, ಮತ್ತೆ ಕೆಲವೊಮ್ಮೆ ಅನಿವಾರ್ಯವಾಗಿ ಇಂಥ ವಲಸೆಗಳನ್ನು ಸಹಿಸಿಕೊಂಡೇ ಬಂದಿದೆ
Team Udayavani
1964ರಲ್ಲಿ ಶ್ರೀಲಂಕಾದ ಪ್ರಧಾನಿ ಬಂಡಾರನಾಯ್ಕೆ ಮತ್ತು ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಡುವಿನ ಒಪ್ಪಂದದಂತೆ, ಸಹಸ್ರಾರು ಸಂಖ್ಯೆಯ ಲಂಕಾದ ನಿರಾಶ್ರಿತ ತಮಿಳರಿಗೆ ಭಾರತ ಆಶ್ರಯ ಕಲ್ಪಿಸಿತ್ತು. ಇದಾದ ಬಳಿಕ ಎಲ್ಟಿಟಿಇ ಕಾಲಘಟ್ಟದಲ್ಲಿ 1983ರಲ್ಲಿ ನಡೆದ ಬ್ಲ್ಯಾಕ್ ಜುಲೈ ದಂಗೆ ಇಡೀ ಲಂಕೆಯನ್ನೇ ನರಕವಾಗಿಸಿತ್ತು. ಅಲ್ಲಿನ ವ್ಯಾಪಕ ಹಿಂಸಾಚಾರಕ್ಕೆ ಹೆದರಿ, 1.34 ಲಕ್ಷ ಲಂಕನ್ ನಿರಾಶ್ರಿತ ತಮಿಳರು, ಪಾಕ್ ಜಲಸಂಧಿ ದಾಟಿ ಭಾರತಕ್ಕೆ ಬಂದರು. ಈ ಪೈಕಿ 60 ಸಾವಿರ ನಿರಾಶ್ರಿತರು ತಮಿಳುನಾಡಿನ ವಿವಿಧೆಡೆಯ 109 ಕ್ಯಾಂಪ್ ಗಳಲ್ಲಿ ನೆಲೆ ಕಂಡಿದ್ದಾರೆ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ