ಯಕ್ಷಗಾನ ರೆಪರ್ಟರಿ ಸ್ಥಾಪನೆಯಾಗಲಿ
ನಾಟಕ ಕಲಿಯುವ ಆಸಕ್ತರನ್ನು ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಳುಹಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ.
Team Udayavani
- ಸುರೇಂದ್ರ ಪಣಿಯೂರು
ಬಿ. ವಿ. ಕಾರಂತರ ಉದ್ದೇಶವೂ ನಾಟಕ ರಂಗದ ಅಭ್ಯಾಸಕ್ಕೆ ಅನುಕೂಲವಾಗಿರ ಲೆಂದೇ ಆಗಿತ್ತು (ಸ್ವತಃ ಬಿ.ವಿ.ಕಾರಂತರೆ ಯಕ್ಷಗಾನದ ಅಂಶಗಳನ್ನು ನಾಟಕದಲ್ಲಿ ಸಮರ್ಥವಾಗಿ ಬಳಸಿಕೊಂಡವರು). ಕಡಲ ತಡಿಯ ಭಾರ್ಗವರೆನಿಸಿದ ಕೋಟ ಶಿವರಾಮ ಕಾರಂತರು ಯಕ್ಷಗಾನ ಕಲೆಯ ಸಂರಕ್ಷಣೆಗಾಗಿ, ಅಧ್ಯಯನಕ್ಕಾಗಿ ಹುಟ್ಟು ಹಾಕಿದ ಉಡುಪಿ ಯಕ್ಷಗಾನ ಕೇಂದ್ರವು ವಿಶ್ವದೆಲ್ಲೆಡೆ ಯಕ್ಷಗಾನದ ಕಂಪನ್ನು ಪಸರಿಸಿದ ಏಕೈಕ ಖಾಸಗಿ ಸಂಸ್ಥೆ. ಇಂತಹ ಇತಿಹಾಸ ಇರುವ ಎರಡು ವಿಭಿನ್ನವಾದ ಕಲೆಗಳನ್ನು ಒಂದೇ ಸೂರಿನಡಿ ತಂದು ಯಕ್ಷಗಾನ ಹಾಗೂ ನಾಟಕವನ್ನು ಮಿಶ್ರಗೊಳಿಸಿ ಯಕ್ಷರಂಗಾಯಣ ಎಂದು ಸಂಕರಗೊಳಿಸುವ ಬದಲು ಅದು ಕೇವಲ ರಂಗಾಯಣವಾಗಿಯೇ ಇರಲೆಂದು ಆಶಯ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ