ಅಶಕ್ತನಾದರೂ ಸಶಕ್ತ ಈ ಸಂಜೀವ- ಸಜ್ಜೀವ
ಆ ಹೊತ್ತಿಗೆ ಸಂಜೀವ ಅಲೆದಲೆದು ಸಂಪೂರ್ಣ ದಿವಾಳಿಯಾಗಿದ್ದರು.
Team Udayavani
ರಾಜ್ಯಪಾಲರೇ ಮೊದಲಾದವರಿಗೆ ದೂರು ಸಲ್ಲಿಸಿದರು. ಶೋಭಾ ಕರಂದ್ಲಾಜೆಯವರು ಸ್ಥಳಕ್ಕೆ ಬಂದು ಮುಖ್ಯಮಂತ್ರಿಗಳ ಸಭೆ ನಡೆಸಿದ್ದರು. 231 ಕುಟುಂಬಗಳಿಗೆ ತಲಾ 50,000 ರೂ. ಪರಿಹಾರ ಸಿಕ್ಕಿತ್ತು. 2005ರಲ್ಲಿ ಮಾಹಿತಿ ಹಕ್ಕು ಕಾಯಿದೆ ಬಂತು. 2009ರಲ್ಲಿ ಎಲ್ಲೆಲ್ಲಿ ಕೆಸಿಡಿಸಿಯವರು ಎಂಡೋಸಲ್ಫಾನ್ ದ್ರಾವಣವನ್ನು ಸಿಂಪಡಿಸಿದ್ದಾರೆಂದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದರು. ಆಗ 92 ಗ್ರಾಮಗಳಲ್ಲಿ ದ್ರಾವಣ ಸಿಂಪಡಿಸಿದ್ದಾರೆಂದು ಗೊತ್ತಾಯಿತು. 1980ರಲ್ಲಿಯೇ ಪತ್ರಿಕಾ ಪ್ರಕಟನೆ ನೀಡಿ ಸಿಂಪಡಿಸಿದ 10 ದಿನಗಳ ಕಾಲ ಆ ಗೇರು ತೋಟಕ್ಕೆ ಹೋಗಬಾರದೆಂದು ಕಂಪೆನಿ ತಿಳಿಸಿತ್ತು ಎನ್ನುವುದನ್ನು ಸಂಜೀವ ತಿಳಿದುಕೊಂಡರು. ಒಂದು ಸಮಸ್ಯೆ ಕುರಿತು ಇಷ್ಟು ಆಳಕ್ಕೆ ಹೋಗಬೇಕಾದರೆ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…