ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ
ಇನ್ನೊಂದು ಬಾರಿ ತೀರಾ ಹೊಸದೇನೋ ಎಂಬಂತೆ ಅವುಗಳನ್ನು ರೂಢಿಸಿಕೊಳ್ಳಲು ಹೊರಟಿದ್ದೇವೆ.
Team Udayavani
-ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು
ರಾಜಗುರು ಪರಂಪರೆ, ಅಮಾತ್ಯಗಡಣ- ಈ ಎಲ್ಲ ಬಂಧಗಳನ್ನು ಯಥೇತ್ಛವಾಗಿ ಹೆಣೆಯಲಾಗಿತ್ತು. ಜನಪರ ಚಿಂತನೆ ಹಾಗೂ ಕಾರ್ಯ ವರ್ತುಲ ಕಿರೀಟಧಾರಣೆ ಮಾಡಿದ ಸಿಂಹಾಸನಾಧಿಪತಿಗೆ ಆ ದಿನಗಳಲ್ಲಿ ರೂಪುಗೊಂಡಿತ್ತು. ನಿರ್ದಿಷ್ಟ ಕಾಲಮಿತಿ ಹಾಗೂ ಕಾರ್ಯಮಿತಿಯ, ಸಾಂವಿಧಾನಿಕ ಗೆರೆಗಳ ಮಧ್ಯೆ ವ್ಯವಹರಿಸುವ ಪ್ರಚಲಿತ ಕಾರ್ಯಾಂಗ ಈ ನೆಲದ ಕಾಲಮಾನ್ಯ ಪ್ರಬಲ ಅಂಗ. ನಿರಂಕುಶತ್ವದೆಡೆಗೆ ಮುಖ ಮಾಡದ ಪ್ರಜಾಭಿಪ್ರಾಯ ಪ್ರತಿಫಲಿಸುವ ಜನೋಪಯೋಗಿ ಯೋಚನೆ, ಯೋಜನೆಗೆ ಧಾವಿಸುವ ಕಾರ್ಯಾಂಗದ ಮೇಲೆಯೇ ನಮ್ಮ ನಾಡಿನ ಪ್ರಗತಿ ಆಧರಿಸಿದೆ. ಈ ಕಾರ್ಯಾಂಗದಲ್ಲಿಯೂ ಮೇಲ್ಸ್ಥರದ ಚುನಾವಣಾಧಾರಿತ ರಾಜಕೀಯದ ಕಾರ್ಯಾಂಗ ಹಾಗೂ ಶಾಶ್ವತ ಕಾರ್ಯ ಪ್ರವರ್ತನ ಪಡೆ ಪ್ರಗತಿಯ ಬಂಡಿಯ ಜೋಡೆತ್ತುಗಳಂತೆ ತಮ್ಮದೇ ಪ್ರಮುಖ ಭೂಮಿಕೆ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ