“ಮರ ಸುತ್ತುವುದು’ ಮಾತ್ರವೇ ಸಿನೆಮಾ ಅಲ್ಲ!
ಸಿನೆಮಾ ವೀಕ್ಷಣೆಗೂ ಈ ಚಿತ್ರದ ವೀಕ್ಷಣೆಗೂ ಅಜಗಜಾಂತರವಿದೆ ಎಂಬ ಸತ್ಯ ಜನಕ್ಕೆ ಅರಿವಾಗಿದೆ.
Team Udayavani
-ಎಂ.ಆರ್. ವೆಂಕಟೇಶ್
ಇಂಥದ್ದೊಂದು ಸಿನೆಮಾ ನಿರ್ಮಿಸಿದ್ದಕ್ಕೆ ವೀಕ್ಷಕರು ಧನ್ಯವಾದ ಸಲ್ಲಿಸಿ ಕಣ್ಣೀರಿಡುತ್ತಿದ್ದರೆ ಕೆಲವು ವಿಮರ್ಶ ಕರಿಗೆ ಕಾಶ್ಮೀರದ ಹತ್ಯಾಕಾಂಡದಂಥ ಸಿನೆಮಾದಲ್ಲೂ ಕಲಾತ್ಮಕತೆಯ ಹುಡುಕಾಟವೇ ಮುಖ್ಯ ಎನಿಸಿರುವುದು ಸೋಜಿಗ. ಸ್ವಾತಂತ್ರ್ಯವೆಂದರೆ ಇಡೀ ದೇಶ ಒಗ್ಗಟ್ಟಾಗಿರಬೇಕು. ಬಹುತೇಕ ಪ್ರಾಂತಗಳು ದೇಶದೊಳಗೆ ವಿಲೀನವಾದವಾದರೂ ಜಮ್ಮು- ಕಾಶ್ಮೀರ ಹಾಗೂ ಇನ್ನು ಕೆಲವು ಮಾತ್ರ ಚರ್ಚೆಯ ಹಂತದಲ್ಲಿದ್ದವು. ಅದಾಗಲೇ ನೂರಾರು ಪ್ರಾಂತ್ಯಗಳನ್ನು ವಿಲೀನಗೊಳಿಸಿದ್ದ ಸರ್ದಾರ್ ಪಟೇಲರಿಗೆ ಈ ಪ್ರಾಂತ್ಯಗಳನ್ನೂ ದೇಶದೊಳಗೆ ಸೇರಿಸಿಕೊಳ್ಳುವುದು ಕಷ್ಟಕರವಾಗಿರಲಿಲ್ಲ. ಆದರೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಕಾಶ್ಮೀರದ ರಾಜಕಾರಣಿ ಶೇಖ್ ಅಬ್ದುಲ್ಲಾ ಜತೆಗೆ ನಿಕಟ ಬಾಂಧವ್ಯ ಇದ್ದುದ್ದದರಿಂದ ಈ ಪ್ರದೇಶವನ್ನು ತಾವೇ ಗಮನಿಸುವುದಾಗಿ ತಿಳಿಸಿದರು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
MUST WATCH
ಹೊಸ ಸೇರ್ಪಡೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ