ದಿವಾಳಿ ದುನಿಯಾ; ಹಣದುಬ್ಬರದ ದವಡೆಗೆ ಸಿಲುಕಿದ ದೇಶಗಳ ವ್ಯಥೆ
ಒಮ್ಮೆ ಗ್ಲೋಬ್ ಮೇಲೆ ಕಣ್ ಹಾಯಿಸಿದಾಗ ಶ್ರೀಲಂಕಾದಂತೆ ದಿವಾಳಿಯ ದಿಗಿಲಿನಲ್ಲಿರುವ ಹಲವು ರಾಷ್ಟ್ರಗಳು ಕಣ್ಣಿಗೆ ಬೀಳುತ್ತವೆ...
Team Udayavani
ಆರ್ಥಿಕ ದಿವಾಳಿತನವೇ ಇಮ್ರಾನ್ ಖಾನ್ ಸರಕಾರದ ಅಸ್ತಿತ್ವಕ್ಕೆ ಕಂಟಕವಾಗಿದೆ. ಜನರ ಕನಿಷ್ಠ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಲಾಹೋರ್- ಇಸ್ಲಾಮಾಬಾದ್ನ ಹೆದ್ದಾರಿಯ ಭೂಭಾಗವನ್ನೇ 1 ಶತಕೋಟಿ ಅಮೆರಿಕನ್ ಡಾಲರ್ಗೆ ಸರಕಾರ ಅಡ ಇಟ್ಟಿದೆ. ತಪ್ಪು ಆರ್ಥಿಕ ನೀತಿ, ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆಯು ಅಗತ್ಯ ವಸ್ತುಗಳು ದುಬಾರಿಯಾಗಲು ಪ್ರಮುಖ ಕಾರಣ. ಆಹಾರ ಹಣದುಬ್ಬರವೇ ಇಲ್ಲಿ ಶೇ.15.1 ತಲುಪಿದೆ! ಜಾಗ ತಿ ಕ ಮಾರುಕಟ್ಟೆಯಲ್ಲಿ ದುಬಾರಿ ದರಕ್ಕೆ ಸಕ್ಕರೆ ಖರೀದಿಸಿ, ಕೈಸುಟ್ಟುಕೊಂಡಿದ್ದ ಪಾಕ್, ಪ್ರಸ್ತುತ ಭಾರತದ ಗುಣಮಟ್ಟದ ಹಾಗೂ ಕಡಿಮೆ ದರದ ಸಕ್ಕರೆ ಯನ್ನು ಚಹಾದಲ್ಲಿ ಕರಗಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತಲುಪಿದೆ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ