ಜೀವನಕ್ಕೆ ತಿರುವು ಕೊಟ್ಟ ಕಳವು; ಪ್ರಶಸ್ತಿಗಳಿಂದ ದೂರವೇಕೆ?
ಬೆಳಗ್ಗೆ 10 ಗಂಟೆಗೆ ನೋಡುವಾಗ ಚಿನ್ನಾಭರಣ ಇಲ್ಲ. ಲಕ್ಷ ರೂ. ಅಧಿಕ ಮೌಲ್ಯದ ಚಿನ್ನ ಕಳವು ಆಗಿತ್ತು.
Team Udayavani
-ಮಟಪಾಡಿ ಕುಮಾರಸ್ವಾಮಿ
ಹಿಂದೆಯೂ ಒಂದು ಅನುಭವ ಆಗಿತ್ತು. ಆದರೆ ಅದು ಬೇರೆಯವರದ್ದು. ಒಬ್ಬರು ಸಿರಿವಂತರ ಮನೆಯಲ್ಲಿ ಕಳವು ಸಂಭವಿಸಿತ್ತು. ಕಳ್ಳರು ಸಿಕ್ಕಿರಲಿಲ್ಲ. ಒತ್ತಡ ಜಾಸ್ತಿಯಾಯಿತು. ಯಾವುದೋ ಒಂದು ಮಾರ್ಗದಲ್ಲಿ ಪೊಲೀಸರು ಇಬ್ಬರು ನಿರಪರಾಧಿಗಳನ್ನು ಸೆರೆಹಿಡಿದು ಪೊಲೀಸ್ ಟ್ರೀಟೆ¾ಂಟ್ ಕೊಟ್ಟರು. ಆ ದೂರು ಶ್ಯಾನುಭೋಗರಲ್ಲಿಯೂ ಬಂದಿತ್ತು. ಡಾ| ಶಿವರಾಮ ಕಾರಂತರು ಮಾರ್ಗದರ್ಶಕರು. ಡಾ| ಕಾರಂತರ ಮನೆಯಲ್ಲಿ ವಿಚಾರಣೆ ನಡೆಯಿತು. ಇದರಿಂದ ಆದ ಬದಲಾವಣೆ ಐತಿಹಾಸಿಕ. ಡಿಐಜಿ ಆಗಿದ್ದ ಆಗಿದ್ದ ರೇವಣಸಿದ್ದಯ್ಯನವರು, ಡಿವೈಎಸ್ಪಿ ಆಗಿದ್ದ ನಾರಾಯಣ ನಡುಮನಿವರಿಗೆ ಪೊಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲು, ಒರಗಿ ಕುಳಿತುಕೊಳ್ಳಲು ಆಗುವ ಆಸನದ ವ್ಯವಸ್ಥೆ ಕಲ್ಪಿಸಲು, ಠಾಣಾ ವ್ಯಾಪ್ತಿಯಲ್ಲಿ ನಾಗರಿಕ ಸಮಿತಿ ರಚಿಸಲು ಸೂಚಿಸಿದರು. ಈಗ ಜನಸ್ನೇಹಿ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್