ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹಿತಶತ್ರು ಬಾಧೆ ಕಂಡು ಬರಲಿದೆ


Team Udayavani, Feb 1, 2021, 7:55 AM IST

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹಿತಶತ್ರು ಬಾಧೆ ಕಂಡು ಬರಲಿದೆ

01-02-2021

ಮೇಷ: ಅನ್ಯ ಕಾರ್ಯ ನಿಮಿತ್ತ ಸಂಚಾರ ತೋರಿ ಬಂದೀತು. ಆರ್ಥಿಕವಾಗಿ ಹಣವು ನೀರಿನಂತೆ ಸೋರಿ ಹೋಗಲಿದೆ. ಪಾಲು ಪಂಚಾಯತಿಗಾಗಿ ಸೋದರರೊಳಗೆ ಮನಸ್ತಾಪ ಕಂಡುಬಂದೀತು. ನ್ಯಾಯಾಲಯದಲ್ಲಿ ಸೋಲಿನ ಹತಾಶೆ.

ವೃಷಭ: ಕ್ರೀಡಾ ವಿಹಾರಿಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕಿ ಯಶಸ್ಸಿನ ಹಾದಿ ಸುಗಮವಾದೀತು. ಧಾರ್ಮಿಕ ಕಾರ್ಯಗಳು, ದೇವತಾ ಕಾರ್ಯಗಳು ನಡೆದು ಸಂತಸ ತರಲಿದೆ. ಗೃಹಾಲಂಕಾರ ವಸ್ತುಗಳಿಂದ ಮನೆಯ ಅಂದ ಹೆಚ್ಚಲಿದೆ.

ಮಿಥುನ:ಆಗಾಗ ಆರೋಗ್ಯಭಾಗ್ಯವು ಕೆಡಲಿದೆ. ಜಾಗ್ರತೆ ಇರಲಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರೇಮ ಪ್ರಸಂಗ ಒಂದು ತಳಕು ಹಾಕಲಿದೆ. ಸೂಕ್ತ ನಿರ್ಧಾರದಿಂದ ಶ್ರೇಯಸ್ಸಿದೆ. ಸರಕಾರೀ ಉದ್ಯೋಗದವರಿಗೆ ಮುಂಭಡ್ತಿ ಯೋಗ.

ಕರ್ಕ: ಅನಿರೀಕ್ಷಿತ ಆದಾಯದ ಮೂಲವೊಂದು ಕಂಡುಬರಲಿದೆ. ಉಚ್ಚ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ವಿದ್ಯಾ ಯಾನ ಸಂಭವವಿದೆ. ಮೂಲ ಆಸಿ ಪಾಸ್ತಿಗಾಗಿ ಕೋರ್ಟಿಗೆ ಹೋಗಬೇಕಾದೀತು. ತೋಟದ ಬೆಳೆಯಿಂದ ಲಾಭವಿದೆ.

ಸಿಂಹ: ಸ್ಥಗಿತಗೊಂಡ ಕೆಲಸಕಾರ್ಯಗಳು ಪುನರಾರಂಭಗೊಳ್ಳಲಿವೆ. ಸಾಂಸಾರಿಕವಾಗಿ ಬಂಧುಮಿತ್ರರ ಸಹಕಾರ ಸಿಗಲಿದೆ. ದೇವತಾ ಕಾರ್ಯ, ಮಂಗಲಮಯ ವಾತಾವರಣ ಸೃಷ್ಟಿಸಿಲಿದೆ. ಹಿತಶತ್ರು ಬಾಧೆ ಕಂಡು ಬರಲಿದೆ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಆಶಾಭಂಗವಾದೀತು. ಜನ ಮೆಚ್ಚುವ ಕೆಲಸದಿಂದ ಪ್ರಶಂಸೆ ದೊರಕಲಿದೆ. ನಿರಂತರ ಆದಾಯದಿಂದ ಕಾರ್ಯಸಾಧನೆಯಾದೀತು. ರಾಜಕೀಯದವರಿಗೆ ಸ್ಥಾನಮಾನವು ಲಭಿಸಿ ಸಂತೋಷ.

ತುಲಾ: ಆದಾಯ, ತೆರಿಗೆಗಳ ಸಮಸ್ಯೆಯು ಹೆಚ್ಚಲಿದೆ. ಗೃಹಿಣಿಗೆ ಉದರವ್ಯಾಧಿ ಕಂಡು ಬಂದೀತು. ತೋಟಗಾರಿಕೆ ಗಾಗಿ ಹಣ ಹೂಡಿಕೆ ಅಥವಾ ಷೇರು ಮಾರ್ಕೆಟ್‌ನಲ್ಲಿ ಸಂಪತ್ತು ಚಲಾವಣೆಯಾದೀತು. ಮಿತ್ರರಿಂದ ಹರುಷ.

ವೃಶ್ಚಿಕ: ಮದುವೆ ಸಂಬಂಧಿ ಪ್ರಸ್ತಾವಗಳು ಬಂದಾವು. ಕಾರ್ಯರಂಗದಲ್ಲಿ ನೂತನ ಕಾರ್ಯನಿರ್ವಹಣ ಜವಾಬಾœರಿ ಹೆಚ್ಚಲಿದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಹರುಷವಿದೆ. ಆರೋಗ್ಯ ಜಾಗ್ರತೆ.

ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಂಡು ಬಂದೀತು. ಬರಲೇಬೇಕಾದ ಹಣವು ತೊಂದರೆ ಕೊಟ್ಟಿàತು. ಹಲವು ಸಮಯದಿಂದ ಕಾದಿದ್ದ ಕೆಲಸವು ಈಗ ನೆರವೇರಲಿದೆ. ಒಂದೊಂದಾಗಿ ಆಸೆಗಳು ಈಡೇರಲಿರುವುವು.

ಮಕರ: ವಿದ್ಯಾಭ್ಯಾಸದಲ್ಲಿ ನಿಮ್ಮ ಎಣಿಕೆಯಂತೆ ಪ್ರಗತಿ ಕಂಡು ಬಾರದು. ಆರೋಗ್ಯವು ಕೊಂಚ ಕೈಕೊಟ್ಟರೂ ನಿಧಾನವಾಗಿ ಸರಿಯಾಗಲಿದೆ. ವೃತ್ತಿಯಲ್ಲಿ ಕ್ಷೇಶ ಹೆಚ್ಚು. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯು ಕಂಡು ಬಾರದು.

ಕುಂಭ: ನಿಮ್ಮ ಪಾಲಿಗೆ ಸುಖ- ದುಃಖ, ಶುಭಾಶುಭ, ಲಾಭ- ನಷ್ಟಗಳ ಸಮ್ಮಿಶ್ರಣವೆನಿಸಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಉದರವ್ಯಾಧಿ, ಪಿತ್ತಪ್ರಕೋಪಗಳು ಕಂಡು ಬರುವುವು. ಮನದನ್ನೆಯ ಮಾತಿನಿಂದ ಹಿತ.

ಮೀನ: ಹಿರಿಯರ ಬುದ್ಧಿಮಾತು ಕೇಳಲು ನಿಮಗೆ ಮನಸ್ಸು ಇಲ್ಲದಿರಬಹುದು. ಆದರೂ ಧನಾಭಿವೃದ್ಧಿ ಇರುತ್ತದೆ. ವ್ಯವಹಾರ ಸರಿದೂಗಿಸಲು ಹಣದ ಮುಗ್ಗಟ್ಟು ಕಂಡು ಬರುವುದು. ಮಕ್ಕಳಿಗೆ ಪ್ರವಾಸದಿಂದ ಸಂತಸ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.