ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!


Team Udayavani, Mar 18, 2020, 4:44 AM IST

stand-up-comedy

ಮಾತು ಬಂಗಾರ ಮೌನ ಬೆಳ್ಳಿ ಎನ್ನುವ ಮಾತೊಂದಿದೆ. ಆದರೆ ಇನ್ನೂ ಕೆಲವರಿಗೆ ಮಾತೇ ಬಂಡವಾಳ.
ಅಚ್ಚುಕಟ್ಟಾಗಿ ಆ ಸಮಯ ಸಂದರ್ಭಕ್ಕೆ ತಕ್ಕಂತೆ ಪಟಪಟನೆ ಮಾತನಾಡುವುದು ಒಂದು ಕಲೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಇರುವಂಥದ್ದಲ್ಲ. ಇಂದು ಮಾತೇ ಬಂಡವಾಳವಾಗಿರುವ ಹಲವು ವೃತ್ತಿಗಳಿವೆ. ನಿರೂಪಕ, ಆರ್‌ಜೆ, ಆ್ಯಂಕರ್‌ ಮತ್ತು ಸ್ಟಾಂಡಪ್‌ ಕಾಮಿಡಿ. ಇಂದು ಹೆಚ್ಚು ಮುನ್ನೆಲೆಗೆ ಬಂದಿರುವಂತ ಕಲೆಗಳಲ್ಲಿ ಸ್ಟಾಂಡಪ್‌ ಕಾಮಿಡಿಯೂ ಒಂದಾಗಿದೆ. ವಿದ್ಯಾರ್ಥಿಗಳು ಕಲಿಕೆಯೋದಿಗೆ ಮಾಡಬಹುದಾದ ಆಫ್ಬೀಟ್‌ ವೃತ್ತಿಗೆ ಇದು ಅನುಕೂಲ.

ಏನಿದು ಸ್ಟಾಂಡಪ್‌ ಕಾಮಿಡಿ?
ಯಾವುದೇ ಒಂದು ವೇದಿಕೆ ಮೇಲೆ ನಿಂತುಕೊಂಡು ತನ್ನ ವಿನೋದಮಯ ಮಾತು, ಪಂಚ್‌ ಡಯಲಾಗ್‌, ಚುಟುಕು ಹಾಸ್ಯ, ಮುಖದ ಹಾವ, ಭಾವದ ಮೂಲಕ ಪ್ರೇಕ್ಷಕರನ್ನು ಮನಸಾರೆ ನಗಿಸುವಂತಹ ಕಲೆಯೇ ಸ್ಟಾಂಡಪ್‌ ಕಾಮಿಡಿ. ಇದಕ್ಕೆ ಕನ್ನಡದಲ್ಲಿ ಗಂಗಾವತಿ ಪ್ರಾಣೇಶ್‌, ಪ್ರೊ| ಕೃಷ್ಣೇಗೌಡ್ರು, ಬಸವರಾಜ ಮಹಾಮನಿಯಂಥೆ ಇನ್ನೂ ಹಲವು ವ್ಯಕ್ತಿಗಳು ಇದಕ್ಕೋಂದು ಹೊಸ ರೂಪ ನೀಡಿದರು. ಇಂದು ಕನ್ನಡದಲ್ಲಿ ನಮ್ದುಕೆ, ಕನ್ನಡ್‌ ಗೊತ್ತಿಲ್ಲ ಡಾಟ್‌ ಕಾಮ್‌, ಲೋಲ್‌ಬಾಗ್‌ ಇನ್ನಿ°ತರ ಯುವ ತಂಡಗಳು ಹುಟ್ಟಿಕೊಂಡಿವೆ.

ಬೇಡಿಕೆ ಹೇಗಿದೆ?
ಜಗತ್ತಿನಾದ್ಯಂತ ಸ್ಟಾಂಡಪ್‌ ಕಾಮಿಡಿಯನ್‌ಗೆ ಹೆಚ್ಚು ಬೇಡಿಕೆ ಇದೆ. ಜನರು ತಮ್ಮ ಒತ್ತಡದ ಜೀವನದ ಮಧ್ಯೆ ನಗುವುದು ತುಂಬ ವಿರಳ. ಹಾಗಾಗಿ ಎಲ್ಲೊ ಕಚೇರಿ, ಸಂಭಾಂಗಣ, ಹೋಟೆಲ್‌ಗ‌ಳಲ್ಲಿ ಐಟಿ, ಬಿಟಿ ಕಚೇರಿಗಳಲ್ಲಿ ಚಿಕ್ಕ ಕಾರ್ಯಕ್ರಮ ಏರ್ಪಡಿಸಿ ಸ್ಟಾಂಡಪ್‌ ಕಾಮಿಡಿಯನ್‌ಗಳನ್ನು ಆಹ್ವಾನಿಸುತ್ತಾರೆ. ಜನಪ್ರಿಯತೆಗೆ ತಕ್ಕಂತೆ ಸಾವಿರದಿಂದ ಲಕ್ಷದ ವರೆಗೂ ಸಂಬಳವಿದೆ. ಯವುದೇ ಬಂಡವಾಳವಿಲ್ಲ ಗಂಟಲನ್ನು ಸ್ವಲ್ಪ ದುಡಿಸಿದರೆ ಸಾಕು.

ಇರಬೇಕಾದ ಕೌಶಲಗಳು
ಸ್ಟಾಂಡಪ್‌ ಕಾಮಿಡಿಯನ್ನು ಹೇಳಿ ಕೊಡುವುದಕ್ಕಾಗಿ ಯಾವುದೇ ಕೋರ್ಸ್‌, ತರಗತಿಗಳೇನು ಇರುವುದಿಲ್ಲ. ಅಷ್ಟಕ್ಕೂ ಸ್ಟಾಂಡಪ್‌ ಕಾಮಿಡಿ ಎನ್ನುವಂಥ‌ದ್ದು ಯಾರೋ ಹೇಳಿಕೊಟ್ಟು ಬರುವಂಥದ್ದಲ್ಲ. ಅದು ನಮ್ಮೊಳಗೇ ಇರುವಂತ ಕಲೆ ಅದು ನಮ್ಮ ಮಾತಿನ ಕಲೆಯನ್ನು ಬಳಸಿಕೊಳ್ಳುವ ಆಧಾರದ ಮೇಲೆ ನಿರ್ಧರಿತವಾಗುತ್ತದೆ.

 ಮಾತನಾಡುವ ಚಾಕಚಕ್ಯತೆ ಬೇಕು.
 ಗಂಟೆಗಟ್ಟಲೆ ನಿಲ್ಲುವ ಸಾಮರ್ಥ್ಯ ಮತ್ತು ಪ್ರೇಕ್ಷಕರು ನಿರಾಸಕ್ತರಾಗದಂತೆ ಹುರಿದುಂಬಿಸುವುದು.
 ಆ ಪರಿಸ್ಥಿತಿಗೆ ತಕ್ಕಂತೆ ಚುಟುಕು ಸಾಹಿತ್ಯ, ಹಾಸ್ಯ, ವಿನೋದಾವಳಿಗಳನ್ನು ಹೇಳುವ ಕಲೆ ಬೇಕು.
ಸವಾಲುಗಳೇನು?
ಸ್ಟಾಂಡಪ್‌ ಕಾಮಿಡಿಯನ್‌ಗಳಿಗೆ ಕೇವಲ ಉತ್ತಮ ಮಾತುಗಾರಿಕೆಯೊಂದೆ ಅಲ್ಲ, ಇತರೆ ಸವಾಲುಗಳು ಇರುತ್ತವೆ.
 ಇತರೆ ಪ್ರದೇಶಗಳಿಗೆ ಕಾರ್ಯಕ್ರಮಕ್ಕೆ ಹೋಗುವಾಗ ಆ ಪ್ರದೇಶ, ಜನ, ಅವರ ಭಾಷೆ, ಸಂಸ್ಕೃತಿಗೆ ತಕ್ಕಂತೆ ನಿಮ್ಮ ಮಾತುಗಳಿರಲಿ.
 ಪ್ರೇಕ್ಷಕರೊಂದಿಗೆ ನೇರವಾಗಿ ಸಂವಾದಕ್ಕಿಳಿಯುವ ಕಲೆ ಗೊತ್ತಿರಬೇಕಾಗುತ್ತದೆ.
 ಒಂದಾದ ಅನಂತರ ಒಂದು ಪಂಚ್‌ ಡೈಲಾಗ್‌ ಮೂಲಕ ಪ್ರೇಕ್ಷರನ್ನು ರಂಜಿಸಬೇಕು ಇಲ್ಲವಾದರೆ ಪ್ರೇಕ್ಷರಲ್ಲಿ ಆಸಕ್ತಿ ಕುಂದುತ್ತದೆ.
 ಕಾರ್ಯಕ್ರಮದ ಮಧ್ಯ ಪೋಲಿ ಹುಡುಗ, ಹುಡುಗಿಯರ ಗೇಲಿಗಳು ಇರಬಹುದು ಅದಕ್ಕೇ ಹಾಸ್ಯಮಯವಾಗಿಯೇ ಪಂಚ್‌ ನೀಡುವ ಸಮಯ ಪಜ್ಞೆ ಇರಬೇಕಾದದ್ದೇ. ಯಾವುದೇ ಕಾರಣಕ್ಕೂ ಮಾತನಾಡುವ ಭರದಲ್ಲಿ ಒಂದು ಜನಾಂಗ, ಸಂಸ್ಕೃತಿಯನ್ನು ಅವಮಾನಿಸಬಾರದು.

ಇಂದು ಸ್ಟಾಂಡಪ್‌ ಕಾಮಿಡಿಗೆ ಅನೇಕ ವೇದಿಕೆಗಳಿವೆ ಇವುಗಳನ್ನು ಬಳಸಿಕೊಂಡು ಕಾಲೇಜು ವಿದ್ಯಾರ್ಥಿಗಳು ತಮ್ಮ ಕಲೆಯನ್ನು ತೋರ್ಪಡಿಸಬಹುದು. ಯುಟ್ಯೂಬ್‌, ಫೆಸ್‌ಬುಕ್‌, ಇತರ ಸಾಮಾಜಿಕ ಜಾಲತಾಣಗಳು ಮತ್ತು ಇತರೆ ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮ ಕಲೆ ತೋರಿಸಬಹುದು ಇದರ ಮೂಲಕ ಹಣವನ್ನೂ ಗಳಿಸಬಹುದಾಗಿದೆ.

 ಶಿವಾನಂದ ಎಚ್‌.

ಟಾಪ್ ನ್ಯೂಸ್

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

ವಿದೇಶಕ್ಕೆ ಹೋಗುವ ಮುನ್ನ…

ವಿದೇಶಕ್ಕೆ ಹೋಗುವ ಮುನ್ನ…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.