ನಗರಕ್ಕೆ ಪ್ರೇರಣೆಯಾಗಲಿ ವಾಕಿಂಗ್‌ ,ಸೈಕ್ಲಿಂಗ್‌ ಫಂಡ್ಸ್ ಅಭಿಯಾನ


Team Udayavani, Jul 14, 2019, 5:31 AM IST

Road

ನಗರವನ್ನು ಉತ್ತಮಗೊಳಿಸುವಲ್ಲಿ ನಾವು ಅನೇಕ ವಿನ್ಯಾಸಗಳ, ಪರ್ಯಾಯ ಮಾರ್ಗಗಳ ಹೊಳಹುಗಳನ್ನು ಕೇಳಿದ್ದೇವೆ ಆದರೆ ನಗರವಾಸಿಗಳೆಲ್ಲಾ ಸೇರಿ ಒಂದು ಉತ್ತಮ ನಗರದ ಯೋಜನೆಗೆ ಸ್ವತಃ ತಾವೇ ವಿಶೇಷ ಮುತುವರ್ಜಿ ವಹಿಸಿ ಅಭಿಯಾನವನ್ನು ಕೈಗೊಂಡ ಬಗೆ ಕೇಳಿದ್ದೀರಾ..ಇಲ್ಲ ತಾನೆ. ಹೌದು, ಎಲ್ಲಾ ಸೌಕರ್ಯಗಳಿರುವ ಒಂದು ಉತ್ತಮ ನಗರಕ್ಕಾಗಿ ಆ ಕ್ಷೇತ್ರದ ಮೇಯರ್‌, ಶಾಸಕರು ಕ್ಷೇತ್ರದ ಆರ್ಥಿಕ ಪರಿಸ್ಥಿತಿಯ ಹೊರತಾಗಿ ಒಂದು ಅಭಿಯಾನದ ಮೂಲಕ ಮಾದರಿ ನಗರವನ್ನಾಗಿಸುವ ಕಾರ್ಯ ಯೋಜನೆ ಅನುಕರಣೀಯ.

ವಾಕಿಂಗ್‌ ಆ್ಯಂಡ್‌ ಸೈಕ್ಲಿಂಗ್‌ ಫ‌ಂಡ್ಸ್‌
ಅಮೆರಿಕಾದ ಚಿಕಾಗೋ ನಗರದ ಕ್ಷೇತ್ರದ ಸೌಕರ್ಯಗಳನ್ನು ಬಲಪಡಿಸುವಲ್ಲಿ ಮತ್ತು ಇನ್ನಷ್ಟು ಮೆರುಗನ್ನು ತಂದೊದಗಿಸುವಲ್ಲಿ ಯೋಜನೆಗಳ ವಿಸ್ತರಣೆಗೆ ಸೈಕ್ಲಿಂಗ್‌ ಅಥವಾ ಬೈಕಿಂಗ್‌ ಮೂಲಕ ಅನುದಾನವನ್ನು ಆಶ್ರಯಿಸಿ ಹೋಗುತ್ತಾರೆ. ಈ ಅಭಿಯಾನವನ್ನು ನಗರ ಕಾಳಜಿ ಹೊಂದಿರುವ ಜನರ ಒಟ್ಟುಗೂಡುವಿಕೆಯಾಗಿದೆ. ಕ್ಷೇತ್ರದಲ್ಲಿ ಧನಸಹಾಯಕ್ಕಾಗಿ ಸೈಕ್ಲಿಂಗ್‌ ಅಥವಾ ಬೈಕಿಂಗ್‌ ಮುಖೇನ ಕ್ಷೇತ್ರವಿಡೀ ಸಂಚರಿಸುತ್ತಾರೆ. ನಗರಕ್ಕೆ ಬೇಕಾಗಿರುವ ಬೀದಿದೀಪಗಳು, ಪಾದಚಾರಿ ರಸ್ತೆಗಳು, ರಸ್ತೆ ರಿಪೇರಿ ಕೆಲಸಗಳಿಗಾಗಿ ಇಲ್ಲಿನ ನಗಾರಾಭಿವೃದ್ಧಿ ಅಧಿಕಾರಿಗಳು ಮತ್ತು ಜನರು ಜತೆಗೂಡಿ ಒಂದು ಸುಂದರ ನಗರಕ್ಕಾಗಿ ಪ್ರಯತ್ನಿಸುತ್ತಿವೆ. ಇದಲ್ಲದೆ ನಗರದ ಜನರ ವಿಶ್ವಾಸವನ್ನು ತೆಗೆದುಕೊಂಡು ನಗರಕ್ಕಾಗಿ ಪೆಟ್ರೋಲ್‌, ಗ್ಯಾಸ್‌ ಮುಂತಾದವುಗಳಿಗೆ ತೆರಿಗೆಯನ್ನು ಹೆಚ್ಚಿಸಿ ವಾರ್ಷಿಕ 50 ಬಿಲಿಯನ್‌ವರೆಗೆ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಇದನ್ನು ಅಗತ್ಯ ಕ್ಷೇತ್ರಗಳಿಗೆ ಕೊಟ್ಟು ಆ ಕ್ಷೇತ್ರವನ್ನು ಸೌಕರ್ಯಪೂರ್ಣವಾಗಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ನಗರವನ್ನು ಶಾಸಕರು , ಮೇಯರ್‌ಗಳು ಜನರ ಜತೆಗೂಡಿ ಇಂತಹ ಕಾರ್ಯಗಳಿಗೆ ತೆರಿಗೆ ಹೆಚ್ಚಿಸಿದರೂ ವಿರೋಧವನ್ನು ವ್ಯಕ್ತಪಡಿಸದೆ ಕೈ ಜೋಡಿಸುವುದರಿಂದ ನಗರದ ಜನರು ಮುಕ್ತ ಮನಸ್ಸಿನಿಂದ ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೇ ಈ ಯೋಜನೆಯ ಫ‌‌ಲ ಕಂಡಿರುವ ಚಿಕಾಗೋ ನಗರದ ಉದಾಹರಣೆಯೇ ಸಾಕ್ಷಿ .

ಮಂಗಳೂರು ಪ್ರಭಾವಿತವಾಗಲಿ
ನಮ್ಮ ನಗರದ ಸ್ವತ್ಛತೆಗೆ ಶ್ರಮಿಸುವ ಸೇವಾ ಸಂಸ್ಥೆಗಳನ್ನು ನಾವು ಕಂಡಿದ್ದೇವೆ. ಇಂತಹ ಸಂಸ್ಥೆಗಳು ಮತ್ತು ಈ ರೀತಿಯ ನಗರವನ್ನು ಅತ್ಯುತ್ತಮವಾಗಿ ರೂಪಿಸುವ ಸಮಾನ ಮನಸ್ಕರನ್ನು ಸೇರಿಸಿ ಇಲ್ಲಿನ ನಗರಾಭಿವೃದ್ಧಿ ಆಡಳಿತದವರ ಸಹಕಾರ ಪಡೆದು ನಗರಾಭಿವೃದ್ಧಿಗೆ ಶ್ರಮಿಸುವ ಕಲ್ಪನೆಗೆ ಸಾಥ್‌ ನೀಡಿದರೆ ಮೊದಲಿಗೆ ಸ್ವಲ್ಪ ಕಷ್ಟವಾದರೂ ಕೊನೆಗೆ ಈ ಯೋಜನೆಯ ಮೂಲಕ ನಗರವನ್ನು ಅಭಿವೃದ್ಧಿಶೀಲವಾಗಿಮಾಡಬಹುದು.

– ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.